text stringlengths 0 61.5k |
|---|
ವಿದೇಶದಿಂದಲೂ ಬಹಳ ಪ್ರಿಯತಮೆಯರು ಬಹಳ ಮಂದಿ ಬಂದು ಬಿಟ್ಟಿದ್ದೀರಿ. ಬಹಳ ಮಂದಿ ಬಂದಾಗ ಹಂಚಬೇಕಾಗುತ್ತದೆಯಲ್ಲವೆ. ಸಮಯವನ್ನೂ ಹಂಚಬೇಕಾಗುತ್ತದೆ, ರಾತ್ರಿಯನ್ನು ದಿನವನ್ನಂತೂ ಮಾಡುತ್ತೀರಿ ಮತ್ತೇನು ಮಾಡುವಿರಿ! ಇದರಲ್ಲಿಯೂ ಮಹಾದಾನಿಗಳಾಗಿ. ತಂದೆಯ ಸ್ನೇಹವು ನಂಬರ್ವಾರ್ ಇದ್ದರೂ ಸಹ ಎಲ್ಲರಿಗಿಂತ ನಂಬರ್ವನ್ ಆಗಿದೆ. ನನ್ನೊಂದಿಗೆ ತಂದೆಯ ಪ್ರೀತಿಯು ಕಡಿಮೆಯಿದೆ, ಅನ್ಯರೊಂದಿಗೆ ಹೆಚ್ಚಿನದಾಗಿದೆ ಎಂ... |
ಬಾಪ್ದಾದಾರವರಿಗೆ ಎಲ್ಲರನ್ನೂ ಮುಂದೆ ಹಾರಿಸುವ ಹೃದಯದ ಪ್ರೀತಿಯು ಎಲ್ಲರೊಂದಿಗೂ ಇದೆ. ಕೆಲವೊಮ್ಮೆ ಯಾರೊಂದಿಗಾದರೂ ಕೇವಲ ಎರಡು ಶಬ್ಧಗಳಿಂದ ಮಾತನಾಡಿದರೆ ಅದು ಕಡಿಮೆ ಪ್ರೀತಿಯೆಂದು ತಿಳಿಯಬೇಡಿ. ಹೃದಯದಲ್ಲಿಯೂ ತಂದೆಯ ಪ್ರೀತಿಯ ಶ್ರೇಷ್ಠ ಶುಭ ಕಾಮನೆಗಳು ಸದಾ ತುಂಬಿರುತ್ತವೆ. “ಹಾರುತ್ತಾ ಇರಿ” - ಇವೆರಡು ಮಾತುಗಳನ್ನು ಮಾತನಾಡಿದರೂ ಸಹ ಇದರಲ್ಲಿಯೇ ಪ್ರೀತಿಯ ಸಾಗರವು ಸಮಾವೇಶವಾಗಿದೆ. ತಂದೆಯು ನನ... |
ನಾಲ್ಕಾರು ಕಡೆಯ ಸ್ನೇಹ ಸಂಪನ್ನ, ಹೃದಯದ ಸಂಗೀತವನ್ನು ಕೇಳಿಸುವಂತಹ ಹೃದಯರಾಮನ ಹೃದಯದ ವಾದ್ಯಗಳಿಗೆ ಸದಾ ಪ್ರತೀ ಕರ್ಮದಲ್ಲಿ ತಂದೆಯನ್ನು ಪ್ರತ್ಯಕ್ಷ ಮಾಡುವವರು, ಸದಾ ಪ್ರತೀ ಮಾತಿನ ಮೂಲಕ ತಂದೆಯೊಂದಿಗೆ ಸಂಬಂಧ ಜೋಡಿಸುವ, ಸದಾ ತನ್ನ ಆತ್ಮಿಕ ದೃಷ್ಟಿಯಿಂದ ಆತ್ಮರಿಗೆ ತಂದೆಯ ಅನುಭವ ಮಾಡಿಸುವಂತಹ, ತಂದೆಯನ್ನು ಪ್ರತ್ಯಕ್ಷ ಮಾಡುವಂತಹ ತಂದೆಯ ಹೃದಯ ಸಿಂಹಾಸನಜೀತ, ಮಾಯಾಜೀತ, ಜಗತ್ಜೀತ ಮಕ್ಕಳಿಗೆ ಹೃ... |
ವ್ಯಕ್ತಿಗತ ವಾರ್ತಾಲಾಪ: |
1. ಪ್ರತಿಯೊಂದು ಕಾರ್ಯದಲ್ಲಿ ನೆನಪಿನ ಶಕ್ತಿಯು ಸದಾ ಮುಂದುವರೆಸುವಂತದ್ದಾಗಿದೆ ಹಾಗೂ ಶಕ್ತಿಶಾಲಿಯನ್ನಾಗಿ ಮಾಡುತ್ತದೆ. ಈ ಶಕ್ತಿಯ ಅನುಭೂತಿಯು ಸರ್ವ ಶ್ರೇಷ್ಠ ಅನುಭೂತಿಯಾಗಿದೆ ಹಾಗೂ ಇದೇ ಶಕ್ತಿಯನ್ನು ಪ್ರತಿಯೊಂದು ಕಾರ್ಯದಲ್ಲಿ ಸಫಲತೆಯ ಅನುಭವ ಮಾಡಿಸುತ್ತದೆ. ಇದೇ ಶಕ್ತಿಯ ಅನುಭವದಿಂದ ಮುಂದುವರೆಯುವ ಆತ್ಮನಾಗಿದ್ದೇನೆ ಎಂಬ ಸ್ಮೃತಿಯಲ್ಲಿದ್ದು, ಎಷ್ಟು ಮುಂದುವರೆಯಬೇಕು ಎಂದು ಬಯಸುವಿರಿ ಅಷ್ಟ... |
2. ಪ್ರತಿಯೊಂದು ಕಾರ್ಯವನ್ನು ಮಾಡುತ್ತಾ, ಸದಾ ಸಾಕ್ಷಿ ಸ್ಥಿತಿಯಲ್ಲಿ ಸ್ಥಿತವಾಗುತ್ತಾ ಕಾರ್ಯವನ್ನು ಮಾಡುವಂತಹ ಭಿನ್ನವಾದ ಆತ್ಮನಾಗಿದ್ದೇನೆ - ಇಂತಹ ಅನುಭವ ಮಾಡುತ್ತೀರಾ? ಪ್ರತಿಯೊಂದು ಕಾರ್ಯದಲ್ಲಿ ಸಾಕ್ಷಿತನದ ಸ್ಥಿತಿಯು ಸದಾ ಸಹಜವಾಗಿ ಸಫಲ ಮಾಡುತ್ತದೆ. ಸಾಕ್ಶಿತನದ ಸ್ಥಿತಿಯು ಎಷ್ಟೊಂದು ಭಿನ್ನವೆನಿಸುತ್ತದೆ! ಸಾಕ್ಷಿಯಾಗಿರುತ್ತಾ ಕಾರ್ಯವನ್ನು ಮಾಡುವಂತಹ ಆತ್ಮನು ಸದಾ ಭಿನ್ನವಾಗಿ ಮತ್ತು ತ... |
3. ಸದಾ ಶ್ರೇಷ್ಠ ಖಜಾನೆಗಳಿಂದ ಸಂಪನ್ನವಾಗಿರುವ ಆತ್ಮನಾಗಿದ್ದೇನೆ ಎಂಬ ಅನುಭವ ಮಾಡುತ್ತೀರಾ? ಯಾರು ಅಕೂಟ ಖಜಾನೆಗಳಿಂದ ಸಂಪನ್ನವಾಗಿರುವರು, ಅವರಲ್ಲಿ ಎಷ್ಟೊಂದು ಆತ್ಮಿಕ ನಶೆಯಿರುತ್ತದೆ! ಸದಾ ಸರ್ವ ಖಜಾನೆಗಳಿಂದ ಸಂಪನ್ನನಾಗಿದ್ದೇನೆ - ಈ ಆತ್ಮಿಕ ಖುಷಿಯಿಂದ ಮುಂದುವರೆಯುತ್ತಾ ಸಾಗಿರಿ. ಸರ್ವ ಖಜಾನೆಗಳು ಆತ್ಮರನ್ನು ಜಾಗೃತಗೊಳಿಸುತ್ತಾ ಜೊತೆಗಾರರನ್ನಾಗಿ ಮಾಡಿಬಿಡುತ್ತದೆ. ಅಂದಮೇಲೆ ಸಂಪನ್ನ ಹಾ... |
4. ಸದಾ ಬುದ್ಧಿಯಲ್ಲಿ ಈ ಸ್ಮೃತಿಯು ಇರುತ್ತದೆಯಲ್ಲವೆ - ಮಾಡಿಸುವಂತಹ ತಂದೆಯು ಮಾಡಿಸುತ್ತಿದ್ದಾರೆ, ನಾವು ನಿಮಿತ್ತರಾಗಿದ್ದೇವೆ. ನಿಮಿತ್ತನಾಗಿದ್ದು ಮಾಡುವವರು ಸದಾ ಹಗುರವಾಗಿರುತ್ತಾರೆ ಏಕೆಂದರೆ ಮಾಡಿಸುವಂತಹ ತಂದೆಯು ಜವಾಬ್ದಾರನಾಗಿದ್ದಾರೆ. ಯಾವಾಗ ‘ನಾನು ಮಾಡುತ್ತೇನೆ’ ಎಂಬ ಸ್ಮೃತಿಯಿರುತ್ತದೆಯೋ, ಆಗ ಹೊರೆಯಾಗಿ ಬಿಡುತ್ತದೆ ಮತ್ತು ತಂದೆಯು ಮಾಡಿಸುತ್ತಿದ್ದಾರೆ ಎಂಬ ಸ್ಮೃತಿಯಿದ್ದರೆ ಹಗುರ... |
5. ತಂದೆಯ ಛತ್ರಛಾಯೆಯಲ್ಲಿ ಇರುವಂತಹ ಶ್ರೇಷ್ಠ ಆತ್ಮನಾಗಿದ್ದೇನೆ - ಇದೇ ಅನುಭೂತಿ ಆಗುತ್ತದೆಯೇ! ಯಾರೀಗ ಛತ್ರಛಾಯೆಯಲ್ಲಿ ಇರುತ್ತಾರೆಯೋ ಅವರೇ ಛತ್ರಧಾರಿಗಳು (ಚಕ್ರವರ್ತಿ) ಆಗುವರು. ಅಂದಮೇಲೆ ಛತ್ರಛಾಯೆಯಲ್ಲಿ ಇರುವಂತಹ ಭಾಗ್ಯಶಾಲಿ ಆತ್ಮನಾಗಿದ್ದೇನೆ ಎಂಬ ಖುಷಿಯು ಇರುತ್ತದೆಯಲ್ಲವೆ! ಛತ್ರಛಾಯೆಯು ಸುರಕ್ಷಿತ ಸಾಧನವಾಗಿದೆ, ಇದರೊಳಗೆ ಯಾರೂ ಸಹ ಬರಲು ಸಾಧ್ಯವಿಲ್ಲ. ತಂದೆಯ ಛತ್ರಛಾಯೆಯ ಒಳಗಿದ್ದೇ... |
6. ಸದಾ ತಮ್ಮ ಆತ್ಮಿಕ ಫರಿಶ್ತಾ ಸ್ವರೂಪವು ಸ್ಮೃತಿಯಲ್ಲಿ ಇರುತ್ತದೆಯೇ? ಬ್ರಾಹ್ಮಣನಿಂದ ಫರಿಶ್ತಾ, ಫರಿಶ್ತೆಯಿಂದ ದೇವತಾ - ಮೊದಲ ಈ ಒಗಟನ್ನು ಬಿಡಿಸಿದ್ದೀರಲ್ಲವೆ! ಒಗಟು ಬಿಡಿಸುವುದಕ್ಕೆ ಬರುತ್ತದೆಯೇ! ಸೆಕೆಂಡಿನಲ್ಲಿ ಬ್ರಾಹ್ಮಣನಿಂದ ದೇವತಾ, ದೇವತೆ ರೂಪದಿಂದ ಪರಿಕ್ರಮಣ ಹಾಕುತ್ತಾ ಬ್ರಾಹ್ಮಣ, ನಂತರ ದೇವತಾ - ಇದರಿಂದ ‘ನಾನೇ ಅದು, ಅದೇ ನಾನು’ (ಹಮ್ ಸೊ ಸೊ ಹಮ್) ಈ ಒಗಟು ಸದಾ ಬುದ್ಧಿಯಲ್ಲಿ... |
7. ಸದಾ ‘ಧೃಡತೆಯು ಸಫಲತೆಯ ಬೀಗದ ಕೈ’ - ಈ ವಿಧಿಯಿಂದ ವೃತ್ತಿಯನ್ನು ಪ್ರಾಪ್ತಿ ಮಾಡಿಕೊಳ್ಳುವ ಶ್ರೇಷ್ಠಾತ್ಮನು ಆಗಿದ್ದೇನೆ ಎಂಬ ಅನುಭವವು ಆಗುತ್ತದೆಯಲ್ಲವೆ! ಧೃಡ ಸಂಕಲ್ಪ ವಿಶೇಷತೆಯು ಕಾರ್ಯದಲ್ಲಿ ಸಹಜವಾಗಿ ಸಫಲರನ್ನಾಗಿ ಮಾಡಿಸಿ, ವಿಶೇಷ ಆತ್ಮರನ್ನಾಗಿ ಮಾಡಿ ಬಿಡುತ್ತದೆ. ಹಾಗೂ ಯಾವಾಗ ಯಾವುದೇ ಕಾರ್ಯದಲ್ಲಿ ವಿಶೇಷ ಆತ್ಮರಾಗುವರೆಂದರೆ, ಎಲ್ಲರ ಆಶೀರ್ವಾದಗಳೂ ಸಹ ಸ್ವತಹವಾಗಿಯೇ ಸಿಗುತ್ತದೆ. ಸ... |
ಓಂ ಶಾಂತಿ. ಮಧುರಾತಿ ಮಧುರ ಮಕ್ಕಳು ತಿಳಿದುಕೊಂಡಿದ್ದೀರಿ - ಆತ್ಮಿಕ ತಂದೆ ಯಾರು ಎಲ್ಲಾ ಆತ್ಮರ ತಂದೆ ಸರ್ವಶ್ರೇಷ್ಠನಾಗಿದ್ದಾರೆಯೋ ಅವರಿಗೇ ಶಿವಾಯ ನಮಃ ಎಂದು ಹೇಳುತ್ತಾರೆ. ತಂದೆಯೆಂತಲೂ ಹೇಳುತ್ತಾರೆ. ಆ ತಂದೆಯು ಸ್ವರ್ಗದ ರಚಯಿತನಾಗಿದ್ದಾರೆ. ಅವರಿಗೇ ಪತಿತ-ಪಾವನ, ಜ್ಞಾನ ಸಾಗರನೆಂದು ಹೇಳಲಾಗುತ್ತದೆ. ನೀವು ತಿಳಿದುಕೊಂಡಿದ್ದೀರಿ - ಅವರ ಸನ್ಮುಖದಲ್ಲಿ ನಾವು ಕುಳಿತಿದ್ದೇವೆ ಎಂದು. ಇದನ್ನು ನ... |
ತಂದೆಯು ತಿಳಿಸುತ್ತಾರೆ - ನಾನು ಪತಿತ-ಪಾವನ ತಂದೆಯನ್ನು ನೀವು ಕರೆಯುತ್ತಾ ಬಂದಿದ್ದೀರಿ. ನಾನೀಗ ನಿಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡಲು ಬಂದಿದ್ದೇನೆ. ನಾವು ಈ ಭ್ರಷ್ಠಾಚಾರಿ ಪ್ರಪಂಚವನ್ನು ಶ್ರೇಷ್ಠಾಚಾರಿಯನ್ನಾಗಿ ಮಾಡಿಯೇ ತೀರುತ್ತೇವೆಂದು ನೀವು ಹೇಳುತ್ತೀರಿ. ಈಗಂತೂ ಎಲ್ಲರೂ ನರಕವಾಸಿಗಳಾಗಿದ್ದಾರೆ, ನೀವೀಗ ಶಿವ ತಂದೆಯ ಶ್ರೀಮತದ ಮೇಲೆ ಇದ್ದೀರಿ. ಶಿವಭಗವಾನುವಾಚ - ನಾನು ನಿಮ್ಮನ್ನು ಸ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ತಂದೆಯು ಮುಕ್ತಿ-ಜೀವನ್ಮುಕ್ತಿಗಾಗಿ ಏನೆಲ್ಲಾ ಜ್ಞಾನದ ಮಾತುಗಳನ್ನು ತಿಳಿಸಿದ್ದಾರೆಯೋ ಅದನ್ನೇ ಕೇಳಬೇಕು ಹಾಗೂ ಧಾರಣೆ ಮಾಡಿಕೊಳ್ಳಬೇಕಾಗಿದೆ. ಉಳಿದೆಲ್ಲವನ್ನೂ ಮರೆಯಬೇಕಾಗಿದೆ. ತನ್ನ ಮತ್ತು ತನ್ನ ಲೌಕಿಕ ಪರಿವಾರದವರ ಕಲ್ಯಾಣ ಮಾಡಬೇಕಾಗಿದೆ. |
2. ವ್ಯರ್ಥ ಚಿಂತನೆಯನ್ನು ಸಮಾಪ್ತಿ ಮಾಡಲು ಬೆಳಗ್ಗೆ-ಬೆಳಗ್ಗೆ ಎದ್ದು ವಿಚಾರ ಸಾಗರ ಮಂಥನ ಮಾಡಬೇಕಾಗಿದೆ. ನೆನಪಿನ ಯಾತ್ರೆಯಲ್ಲಿ ತೊಡಗಿರಬೇಕಾಗಿದೆ. |
ಓಂ ಶಾಂತಿ. ಈ ಗೀತೆಯ ಅರ್ಥವು ಎಷ್ಟು ವಿಚಿತ್ರವಾಗಿದೆ! ಏತಕ್ಕಾಗಿ ಪ್ರೀತಿಯುಂಟಾಗಿದೆ? (ಸಾಯುವುದಕ್ಕಾಗಿ) ಯಾರೊಂದಿಗೆ ಉಂಟಾಗಿದೆ? ಭಗವಂತನೊಂದಿಗೆ. ಏಕೆಂದರೆ ಈ ಪ್ರಪಂಚದಿಂದ ಸತ್ತು ಅವರ ಬಳಿ ಹೋಗಬೇಕಾಗಿದೆ. ಈ ರೀತಿ ಎಂದಾದರೂ ಯಾರ ಜೊತೆಯಾದರೂ ಪ್ರೀತಿಯುಂಟಾಗಿದೆಯೇ? ಯಾವುದರಿಂದ ನಾವು ಮರಣ ಹೊಂದುತ್ತೇವೆ ಎಂಬುದು ವಿಚಾರದಲ್ಲಿ ಬರುತ್ತದೆ! ಯಾರಿಗಾದರೂ ನಾವು ಮರಣ ಹೊಂದುತ್ತೇವೆ ಎಂದು ತಿಳಿದರೆ... |
ಈಗ ನೀವು ಮಕ್ಕಳು ಹೂವಿನಂತೆ ಹರ್ಷಿತವಾಗಿರಬೇಕು. ಕನ್ಯೆಗೆ ಪತಿ ಸಿಕ್ಕಿದಾಗ ಮುಖವು ಅರಳುತ್ತದೆಯಲ್ಲವೆ. ಒಳ್ಳೆಯ ಆಭರಣಗಳು, ವಸ್ತ್ರಗಳು ಇತ್ಯಾದಿಯನ್ನು ಧರಿಸುತ್ತಾಳೆಂದರೆ ಮಿಂಚುತ್ತಾಳೆ. ಈಗ ನೀವಂತೂ ಜ್ಞಾನ ರತ್ನಗಳನ್ನು ಧರಿಸುತ್ತೀರಿ, ಸ್ವರ್ಗದಲ್ಲಂತೂ ಸ್ವಾಭಾವಿಕ ಸೌಂದರ್ಯವಿರುತ್ತದೆ. ಕೃಷ್ಣನ ಹೆಸರೇ ಆಗಿದೆ, ಸುಂದರ. ರಾಜಾ-ರಾಣಿ, ರಾಜಕುಮಾರ-ರಾಜಕುಮಾರಿ ಎಲ್ಲರೂ ಸುಂದರರಾಗಿರುತ್ತಾರೆ. ಅ... |
ತಂದೆಯು ತಿಳಿಸುತ್ತಾರೆ - ನೀವು ನನ್ನೊಬ್ಬನಿಂದಲೇ ಕೇಳಿರಿ, ಮತ್ತು ಇದೇ ಶ್ರೀಮತವನ್ನು ಅನ್ಯರಿಗೆ ತಿಳಿಸಿರಿ. ತಂದೆಯು ಮಕ್ಕಳನ್ನು ಪ್ರತ್ಯಕ್ಷ ಮಾಡುವರು. ಮಕ್ಕಳು ತಂದೆಯನ್ನು ಪ್ರತ್ಯಕ್ಷ ಮಾಡುವರು. ತಂದೆ ಯಾರು? ಶಿವ ತಂದೆ. ಶಿವ ಮತ್ತು ಸಾಲಿಗ್ರಾಮಗಳ ಗಾಯನವಿದೆ. ಶಿವ ತಂದೆಯು ಏನನ್ನು ತಿಳಿಸುತ್ತಾರೆಯೋ ಅದನ್ನು ಅನುಸರಿಸಿರಿ. ಫಾಲೋ ಫಾದರ್. ಈ ಗಾಯನವು ಅವರದೇ ಆಗಿದೆ. ತಂದೆಯು ತಿಳಿಸುತ್ತಾರ... |
ನಿಮ್ಮದು ಪತಿತರಿಂದ ಪಾವನರನ್ನಾಗಿ ಮಾಡುವ, ಮಾರ್ಗ ತಿಳಿಸುವ ಸಂಸ್ಥೆಯಾಗಿದೆ. ಪಾರಲೌಕಿಕ ತಂದೆಯು ಈಗ ತಿಳಿಸುತ್ತಾರೆ - ಪಾವನರಾಗಿ, ಈಗ ವಿನಾಶವು ಸನ್ಮುಖದಲ್ಲಿ ನಿಂತಿದೆ ಅಂದಮೇಲೆ ಈಗ ಏನು ಮಾಡಬೇಕು? ಅವಶ್ಯವಾಗಿ ಪಾರಲೌಕಿಕ ತಂದೆಯ ಮತದಂತೆ ನಡೆಯಬೇಕಲ್ಲವೆ. ಪ್ರದರ್ಶನಿಯಲ್ಲಿ ಈ ಪ್ರತಿಜ್ಞೆಯನ್ನೂ ಬರೆಸಿಕೊಳ್ಳಬೇಕು - ಪಾರಲೌಕಿಕ ತಂದೆಯನ್ನು ಫಾಲೋ ಮಾಡುತ್ತೀರಾ? ಪತಿತರಾಗುವುದನ್ನು ಬಿಡುತ್ತೀರಾ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಯಾವುದೇ ಕೆಟ್ಟ ಹವ್ಯಾಸಗಳನ್ನು ಮಾಡಿಕೊಳ್ಳಬಾರದು. ಜೀವಿಸಿದ್ದಂತೆಯೇ ದೇಹಭಾನವನ್ನು ಕಳೆಯಬೇಕಾಗಿದೆ. ಹೂವಿನಂತೆ ಹರ್ಷಿತರಾಗಿರಬೇಕಾಗಿದೆ. |
2. ಪಾರಲೌಕಿಕ ತಂದೆಯನ್ನು ಫಾಲೋ ಮಾಡಿ ಪಾವನರಾಗಬೇಕು. ಅವರ ಶ್ರೀಮತದಂತೆ ನಡೆಯುವ ಪ್ರತಿಜ್ಞೆ ಮಾಡಬೇಕು ಮತ್ತು ಮಾಡಿಸಬೇಕಾಗಿದೆ. |
ಓಂ ಶಾಂತಿ. ಗೀತೆ, ಕವಿತೆ, ಭಜನೆ, ವೇದ-ಶಾಸ್ತ್ರ, ಉಪನಿಷತ್ತು ದೇವತೆಗಳ ಮಹಿಮೆ ಇತ್ಯಾದಿಗಳನ್ನು ನೀವು ಭಾರತವಾಸಿ ಮಕ್ಕಳು ಬಹಳಷ್ಟು ಕೇಳುತ್ತಾ ಬಂದಿರಿ. ಈಗ ನಿಮಗೆ ತಿಳುವಳಿಕೆ ಸಿಕ್ಕಿದೆ - ಈ ಸೃಷ್ಟಿಚಕ್ರವು ಹೇಗೆ ಸುತ್ತುತ್ತದೆ ಎಂದು. ಭೂತಕಾಲವನ್ನೂ ಮಕ್ಕಳೂ ತಿಳಿದುಕೊಂಡಿದ್ದೀರಿ, ವರ್ತಮಾನ ಪ್ರಪಂಚವು ಏನಾಗಿದೆ ಎಂಬುದನ್ನೂ ನೋಡಿದ್ದೀರಿ. ಅದನ್ನು ಪ್ರತ್ಯಕ್ಷದಲ್ಲಿ ಅನುಭವ ಮಾಡಿದ್ದೀರಿ ಬಾ... |
ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಬೇಹದ್ದಿನ ತಂದೆಯು ನಮಗೆ ಸ್ವರ್ಗದ ರಾಜ್ಯಭಾಗ್ಯದ ವರದಾನವನ್ನು ಕೊಡುತ್ತಿದ್ದಾರೆ. ಶಿವ ತಂದೆಯು ಈ ಸಭೆಯಲ್ಲಿ ಬರುತ್ತಾರಲ್ಲವೆ. ಶಿವ ಜಯಂತಿಯನ್ನು ಆಚರಿಸುತ್ತಾರೆ ಆದರೆ ಅವರು ಬಂದು ಏನು ಮಾಡುತ್ತಾರೆ ಎಂಬುದು ಯಾರಿಗೂ ತಿಳಿದಿಲ್ಲ. ಅವರು ತಂದೆಯಾಗಿದ್ದಾರೆ ಅಂದಮೇಲೆ ತಂದೆಯು ಅವಶ್ಯವಾಗಿ ಏನನ್ನಾದರೂ ತಿನ್ನಿಸುತ್ತಾರೆ, ಕೊಡುತ್ತಾರೆ. ಮಾತಾಪಿತಾ ಜೀವನದ... |
ಮನುಷ್ಯರು ಈ ಸಮಯದಲ್ಲಿ ಇದನ್ನಂತೂ ಒಪ್ಪುತ್ತಾರೆ, ನಮ್ಮಲ್ಲಿ ಯಾವುದೇ ಗುಣವಿಲ್ಲ, ಬಾಬಾ ಬಂದು ದಯೆ ತೋರಿಸು. ಪುನಃ ನಮ್ಮನ್ನು ಪವಿತ್ರರನ್ನಾಗಿ ಮಾಡಿ ನಾವು ಪತಿತರಾಗಿದ್ದೇವೆ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಪತಿತ ಆತ್ಮರು ಯಾರೂ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಎಲ್ಲರೂ ಸತೋ, ರಜೋ, ತಮೋದಲ್ಲಿ ಬರಲೇಬೇಕಾಗಿದೆ. ಈಗ ತಂದೆಯು ಈ ಪತಿತ ಸಭೆಯಲ್ಲಿ ಬರುತ್ತಾರೆ. ಎಷ್ಟು ದೊಡ್ಡ ಸಭೆಯಾಗಿ... |
ಈಗ ತಂದೆಯು ತಿಳಿಸುತ್ತಾರೆ - ಮಕ್ಕಳೇ, ನನ್ನನ್ನು ನೆನಪು ಮಾಡಿದರೆ ನಿಮ್ಮ ತುಕ್ಕು ಕಳೆಯುವುದು. ಈ ನಿಮ್ಮ ಮಾತುಗಳನ್ನು ಅನೇಕರು ಒಪ್ಪುತ್ತಾರೆ. ಭಗವಂತನ ಹೆಸರಂತೂ ಇದೆ, ಕೇವಲ ಕೃಷ್ಣನ ಹೆಸರನ್ನು ಹಾಕಿ ತಪ್ಪು ಮಾಡಿದ್ದಾರೆ, ಈಗ ತಂದೆಯು ಮಕ್ಕಳಿಗೆ ತಿಳಿಸುತ್ತಾರೆ - ಮಕ್ಕಳೇ, ಏನೆಲ್ಲವನ್ನೂ ಕೇಳುತ್ತೀರಿ. ಕೇಳಿ ಪತ್ರಿಕೆಗಳಲ್ಲಿ ಹಾಕಿಸಿರಿ, ಶಿವ ತಂದೆಯು ಈ ಸಮಯದಲ್ಲಿ ಎಲ್ಲರಿಗೂ ಹೇಳುತ್ತಾರೆ ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಪ್ರತೀ ಮಾತಿಗಾಗಿ ಅವಶ್ಯವಾಗಿ ಪುರುಷಾರ್ಥ ಮಾಡಬೇಕಾಗಿದೆ. ಡ್ರಾಮಾ ಎಂದು ಹೇಳಿ ಕುಳಿತು ಬಿಡಬಾರದು. ಕರ್ಮಯೋಗಿ, ರಾಜಯೋಗಿಗಳಾಗಬೇಕು. ಕರ್ಮ ಸನ್ಯಾಸಿ, ಹಠಯೋಗಿಗಳಲ್ಲ. |
2. ಶಿಕ್ಷೆಯನ್ನು ಅನುಭವಿಸದೇ ತಂದೆಯ ಜೊತೆ ಮನೆಗೆ ಹೋಗುವುದಕ್ಕಾಗಿ ನೆನಪಿನಲ್ಲಿದ್ದು ಆತ್ಮವನ್ನು ಸತೋಪ್ರಧಾನ ಮಾಡಿಕೊಳ್ಳಬೇಕಾಗಿದೆ. ಪತಿತರಿಂದ ಪಾವನರಾಗಬೇಕಾಗಿದೆ. |
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ತಿಳಿದುಕೊಳ್ಳುತ್ತೀರಿ - ಕೇವಲ ನೀವಷ್ಟೇ ಅಲ್ಲ, ಎಲ್ಲಾ ಸೇವಾಕೇಂದ್ರಗಳ ಬ್ರಹ್ಮಾಮುಖವಂಶಾವಳಿ ಬ್ರಾಹ್ಮಣ ಸರ್ವೋತ್ತಮ ಕುಲಭೂಷಣರು ತಿಳಿದುಕೊಂಡಿದ್ದೀರಿ, ಯಾರು ಯಾವ ಕುಲದವರಾಗಿರುವರೋ ಅವರು ತಮ್ಮ ಕುಲದ ಬಗ್ಗೆ ಅರಿತುಕೊಂಡಿರುತ್ತಾರೆ. ಉತ್ತಮ ಕುಲದವರು ಆಗಿರಲಿ, ಕನಿಷ್ಟ ಕುಲದವರೇ ಆಗಿರಲಿ, ಪ್ರತಿಯೊಬ್ಬರೂ ತಮ್ಮ ಕುಲವನ್ನು ತಿಳಿದುಕೊಂಡಿರುತ್ತಾರೆ ಮ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಪರಸ್ಪರ ಶುಭ ಸಮ್ಮೇಳನ ಮಾಡಿ ಸೇವೆಯ ವೃದ್ಧಿಯ ಯುಕ್ತಿಗಳನ್ನು ರಚಿಸಬೇಕಾಗಿದೆ. ತನ್ನ ಮತ್ತು ಸರ್ವರ ಕಲ್ಯಾಣದ ಯುಕ್ತಿಯನ್ನು ರಚಿಸಬೇಕಾಗಿದೆ. ಎಂದೂ ಯಾವುದೇ ವ್ಯರ್ಥ ಮಾತುಗಳನ್ನು ಆಡಬಾರದು. |
2. ಬೆಳಗ್ಗೆ-ಬೆಳಗ್ಗೆ ಎದ್ದು ತನ್ನೊಂದಿಗೆ ತಾನು ಮಾತನಾಡಿಕೊಳ್ಳಬೇಕು, ವಿಚಾರ ಸಾಗರ ಮಂಥನ ಮಾಡಬೇಕಾಗಿದೆ. ಭೋಜನವನ್ನು ತಯಾರಿಸುವಾಗ ಒಬ್ಬ ತಂದೆಯ ನೆನಪಿನಲ್ಲಿ ಇರಬೇಕಾಗಿದೆ. ಮನಸ್ಸು ಸಹ ಹೊರಗೆ ಅಲೆಯಬಾರದು. ಇದರ ಕಡೆ ಗಮನವನ್ನು ಇಡಬೇಕಾಗಿದೆ. |
ಓಂ ಶಾಂತಿ. ತಂದೆಯಿಂದ ಒಂದು ಸೆಕೆಂಡಿನಲ್ಲಿ ಆಸ್ತಿ ಅರ್ಥಾತ್ ಜೀವನ್ಮುಕ್ತಿಯೆಂದು ಗಾಯನವಿದೆ. ಮತ್ತೆಲ್ಲರೂ ಜೀವನಬಂಧನದಲ್ಲಿ ಇದ್ದಾರೆ. ಈ ತ್ರಿಮೂರ್ತಿ ಮತ್ತು ಗೋಲ ಚಿತ್ರವೊಂದೇ ಸಾಕಷ್ಟಾಗಿದೆ, ಇದು ಮುಖ್ಯವಾಗಿದೆ. ಇದನ್ನು ಬಹಳ ದೊಡ್ಡದನ್ನಾಗಿ ಮಾಡಿಸಬೇಕು, ಕುರುಡರಿಗೆ ಬಹಳ ದೊಡ್ಡಕನ್ನಡಿಯಾಗಬೇಕು. ಅದನ್ನು ಬಹಳಚೆನ್ನಾಗಿ ನೋಡಲು ಸಾಧ್ಯವಾಗುವಂತಿರಬೇಕು ಏಕೆಂದರೆ ಈಗ ಎಲ್ಲರ ದೃಷ್ಟಿಯು ನಿರ್ಬ... |
ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ವಿನಾಶಿ ಸಂಪಾದನೆಯಹಿಂದೆ ಅಧಿಕ ಸಮಯವನ್ನು ವ್ಯರ್ಥ ಮಾಡಬಾರದು. ಅದೆಲ್ಲವೂ ಮಣ್ಣುಪಾಲಾಗಿಬಿಡುತ್ತದೆ. ತಂದೆಗೆ ಏನಾದರೂ ಬೇಕಾಗಿದೆಯೇ? ಏನೂ ಇಲ್ಲ. ಏನಾದರೂ ಖರ್ಚು ಮಾಡುತ್ತೀರೆಂದರೆ ತಮಗಾಗಿಯೇ ಮಾಡುತ್ತೀರಿ. ಇದರಲ್ಲಿ ಒಂದುಪೈಸೆಯಷ್ಟು ಖರ್ಚು ಮಾಡಬೇಕಾಗಿಲ್ಲ, ಯುದ್ಧಕ್ಕಾಗಿ ಯಾವುದೇ ಬಂದೂಕು ಹಾಗೂ ಟ್ಯಾಂಕುಗಳನ್ನು ಖರೀದಿಸಬೇಕಾಗಿಲ್ಲ, ಯಾವುದೇ ಖರ್ಚಿಲ... |
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ತಂದೆಯ ಆತ್ಮಿಕ ಮಕ್ಕಳಿಗೆ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ತಂದೆಯು ಏನನ್ನು ತಿಳಿಸುತ್ತಾರೆಯೋ ಅದನ್ನು ಸ್ವರೂಪದಲ್ಲಿ ತರಬೇಕಾಗಿದೆ. ಕೇವಲ ಕಾಗದದಲ್ಲಿ ಬರೆದುಕೊಳ್ಳುವಂತಾಗಬಾರದು. ವಿನಾಶಕ್ಕೆ ಮೊದಲು ಜೀವನಬಂಧನದಿಂದ ಜೀವನ್ಮುಕ್ತ ಪದವಿಯನ್ನು ಪ್ರಾಪ್ತಿ ಮಾಡಿಕೊಳ್ಳಬೇಕಾಗಿದೆ. |
2. ತಮ್ಮ ಸಮಯವನ್ನು ವಿನಾಶಿ ಸಂಪಾದನೆಯಲ್ಲಿ ಅಧಿಕವಾಗಿ ವ್ಯರ್ಥವಾಗಿ ಕಳೆಯಬಾರದು ಏಕೆಂದರೆ ಇದೆಲ್ಲವೂ ಮಣ್ಣುಪಾಲಾಗಲಿದೆ. ಆದ್ದರಿಂದ ಬೇಹದ್ದಿನ ತಂದೆಯಿಂದ ಬೇಹದ್ದಿನ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ ಮತ್ತು ದೈವೀಗುಣಗಳನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ. |
ಓಂ ಶಾಂತಿ. ಇದು ಅತಿಚಿಕ್ಕ ಹೂದೋಟವಾಗಿದೆ. ಇದು ಮಾನವರ ಹೂದೋಟ, ತೋಟದಲ್ಲಿ ಹೋದಾಗ ಅಲ್ಲಿ ಬಿನ್ನ ಬಿನ್ನ ವಾಗಿರುವ ಹಳೆಯ ವೃಕ್ಷಗಳು ಇರುತ್ತವೆ, ಕೆಲವುಕಡೆ ಮೊಗ್ಗುಗಳೂ ಇರುತ್ತವೆ, ಕೆಲವುಕಡೆ ಅರ್ಧ ಅರಳಿರುವ ಮೊಗ್ಗುಗಳಿರುತ್ತವೆ, ಇದು ತೋಟವಾಗಿದೆಯಲ್ಲವೆ. ಈಗ ಇದನ್ನು ಮಕ್ಕಳು ತಿಳಿದುಕೊಂಡಿದ್ದೀರಿ- ಇಲ್ಲಿ ಬಂದಿರುವುದೇ ಮುಳ್ಳುಗಳಿಂದ ಹೂಗಳಾಗಲು. ನಾವು ಶ್ರೀಮತದಂತೆ ಮುಳ್ಳುಗಳಿಂದ ಹೂಗಳಾಗುತ್... |
ಯೋಗಬಲದಿಂದ ನಿಮ್ಮ ಜನ್ಮ-ಜನ್ಮಾಂತರದ ಪಾಪವು ನಷ್ಟವಾಗುತ್ತದೆಯೆಂದು ತಿಳಿಸಲಾಗಿದೆ. ಈ ಜನ್ಮದಲ್ಲಿಯೂ ಯಾವ ಪಾಪ ಮಾಡಲಾಗಿದೆ ಅದನ್ನೂ ಹೇಳಬೇಕಾಗುತ್ತದೆ. ಅದರಲ್ಲಿಯೂ ವಿಶೇಷವಾಗಿ ವಿಕಾರದ ಮಾತೇ ಆಗಿದೆ. ನೆನಪಿನಲ್ಲಿ ಶಕ್ತಿಯಿದೆ, ತಂದೆಯು ಸರ್ವಶಕ್ತಿವಂತನಾಗಿದ್ದಾರೆ. ಯಾರು ಸರ್ವರಿಗೂ ತಂದೆಯಾಗಿದ್ದಾರೆ ಅವರ ಜೊತೆ ಸಂಬಂಧ ಜೋಡಿಸುವುದರಿಂದ ಪಾಪವು ಭಸ್ಮವಾಗುತ್ತದೆ ಎಂದು ನೀವು ಮಕ್ಕಳು ತಿಳಿದುಕೊಂ... |
ಜ್ಞಾನದಿಂದ ಒಂದು ಸೆಕೆಂಡಿನಲ್ಲಿ ಸದ್ಗತಿಯಾಗುತ್ತದೆ. ಮತ್ತೆ ಅಪಾರವಾದ ಜ್ಞಾನವಿದೆ, ಸಮುದ್ರವನ್ನು ಶಾಹಿಯನ್ನಾಗಿ ಮಾಡಿಕೊಂಡು, ಕಾಡನ್ನು ಲೇಖನಿಯನ್ನಾಗಿ ಮಾಡಿ, ಭೂಮಿಯನ್ನು ಕಾಗದವನ್ನಾಗಿ ಮಾಡಿಕೊಂಡು ಬರೆದರೂ ಅದಕ್ಕೆ ಅಂತ್ಯವಿಲ್ಲವೆಂದು ಹೇಳುತ್ತಾರೆ. ತಂದೆಯು ಪ್ರತಿನಿತ್ಯ ಭಿನ್ನ-ಭಿನ್ನ ಮಾತುಗಳನ್ನು ತಿಳಿಸುತ್ತಿರುತ್ತಾರೆ. ಇಂದು ನಿಮಗೆ ಬಹಳ ಗುಹ್ಯಮಾತುಗಳನ್ನು ಹೇಳುತ್ತೇನೆಂದು ತಿಳಿಸುತ್... |
ಪತಿತರಿಂದ ಪಾವನರಾಗುವುದೇ ಮಕ್ಕಳಿಗೆ ಮುಖ್ಯವಾದ ಮಾತಾಗಿದೆ. ಹೇ ಪತಿತ-ಪಾವನನೆಂದೇ ಕರೆಯುತ್ತಾರೆ, ಈ ರೀತಿಯಾಗಿ ಮಕ್ಕಳೇ ಕರೆಯುತ್ತಾರೆ. ನನ್ನ ಮಕ್ಕಳು ಕಾಮಚಿತೆಯ ಮೇಲೆ ಕುಳಿತು ಭಸ್ಮವಾಗಿಬಿಟ್ಟರೆಂದು ತಂದೆಯು ಹೇಳುತ್ತಾರೆ. ಇವು ಯಥಾರ್ಥವಾದ ಮಾತುಗಳಾಗಿವೆ. ಅಕಾಲನಾಗಿರುವ ಅತ್ಮನಿಗೆ ಇದು ಸಿಂಹಾಸನವಾಗಿದೆ. ಇದನ್ನು (ಬ್ರಹ್ಮಾ) ಲೋನ್ ತೆಗೆದುಕೊಳ್ಳಲಾಗಿದೆ. ಬ್ರಹ್ಮನನ್ನು ನೋಡಿ ಇವರು ಯಾರೆಂದು... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಯೋಗ್ಯ ಹಾಗೂ ಬುದ್ಧಿವಂತರಾಗಲು ಪವಿತ್ರರಾಗಬೇಕು. ಇಡೀ ವಿಶ್ವವನ್ನು ನರಕದಿಂದ ಸ್ವರ್ಗವನ್ನಾಗಿ ಮಾಡಲು ತಂದೆಯೊಂದಿಗೆ ಸೇವೆ ಮಾಡಬೇಕಾಗಿದೆ. ಈಶ್ವರೀಯ ಸೇವಾಧಾರಿಗಳಾಗಬೇಕು. |
2. ಕಲಿಯುಗೀ ಪ್ರಪಂಚದ ರೀತಿ-ಪದ್ಧತಿ, ಕುಲ ಮರ್ಯಾದೆಗಳೆಲ್ಲವನ್ನೂ ಬಿಟ್ಟು ಸತ್ಯಮರ್ಯಾದೆಗಳನ್ನು ಪಾಲನೆ ಮಾಡಬೇಕು. ದೈವೀ ಗುಣ ಸಂಪನ್ನರಾಗಿ ದೈವೀ ಸಂಪ್ರದಾಯದ ಸ್ಥಾಪನೆ ಮಾಡಬೇಕು. |
ಓಂ ಶಾಂತಿ. ನೀವು ಮಕ್ಕಳು ಇಲ್ಲಿ ಶಿವ ತಂದೆಯ ನೆನಪಿನಲ್ಲಿ ಕುಳಿತಿದ್ದೀರಿ ಅಂದಾಗ ನೀವು ತಿಳಿದುಕೊಂಡಿದ್ದೀರಿ - ಅವರು ನಮ್ಮನ್ನು ಪುನಃ ಸುಖಧಾಮದ ಮಾಲೀಕರನ್ನಾಗಿ ಮಾಡುತ್ತಿದ್ದಾರೆ. ಮಕ್ಕಳ ಬುದ್ಧಿಯಲ್ಲಿ ಎಷ್ಟೊಂದು ಆಂತರಿಕ ಖುಷಿಯಿರಬೇಕು. ಇಲ್ಲಿ ಕುಳಿತೇ ಮಕ್ಕಳಿಗೆ ಖಜಾನೆಯು ಸಿಗುತ್ತಿದೆಯಲ್ಲವೆ. ಅನೇಕ ಪ್ರಕಾರದ ಕಾಲೇಜುಗಳಲ್ಲಿ, ಯುನಿವರ್ಸಿಟಿಯಲ್ಲಿ ಯಾರದೇ ಬುದ್ಧಿಯಲ್ಲಿ ಈ ಮಾತುಗಳಿರುವುದ... |
ನೀವೀಗ ತಿಳಿದುಕೊಂಡಿದ್ದೀರಿ - ನಾವೇ ಸುಖಧಾಮದ ದೇವತೆಗಳಾಗಿದ್ದೆವು, ಸತೋಪ್ರಧಾನರಾಗಿದ್ದೆವು, ಪ್ರತಿಯೊಬ್ಬರೂ ಸತೋಪ್ರಧಾನತೆಯಿಂದ ತಮೋಪ್ರಧಾನತೆಯಲ್ಲಿ ಬರಲೇಬೇಕಾಗಿದೆ. ನೀವು ಮಕ್ಕಳು ಇಲ್ಲಿ ಕುಳಿತುಕೊಂಡಾಗ ಇನ್ನೂ ಆನಂದವಾಗಬೇಕು, ನೆನಪಿರಬೇಕು, ಇಡೀ ಪ್ರಪಂಚವು ತಂದೆಯನ್ನು ನೆನಪು ಮಾಡುತ್ತದೆ - ಹೇ ಮುಕ್ತಿದಾತ, ಮಾರ್ಗದರ್ಶಕ, ಪತಿತ-ಪಾವನ ಬನ್ನಿ ಎಂದು. ರಾವಣ ರಾಜ್ಯದಲ್ಲಿದ್ದಾಗ ಕರೆಯುತ್ತಾರ... |
ಈಗ ನಿಮ್ಮ ಬುದ್ಧಿಯು ಎಷ್ಟೊಂದು ವಿಶಾಲ ಬುದ್ಧಿಯಾಗಬೇಕು. ನಿಮಗೆ ತಿಳಿದಿದೆ - ನಾವು ಈ ವಿದ್ಯೆಯಿಂದ ಡಬಲ್ ಕಿರೀಟಧಾರಿಗಳಾಗುತ್ತೇವೆ, ನಾವೇ ಡಬಲ್ ಕಿರೀಟಧಾರಿಗಳಾಗಿದ್ದೆವು, ಈಗಂತೂ ಸಿಂಗಲ್ ಕಿರೀಟವೂ ಇಲ್ಲ. ಪತಿತರಲ್ಲವೆ. ಇಲ್ಲಿ ಯಾರಿಗೂ ಪ್ರಕಾಶತೆಯ ಕಿರೀಟವನ್ನು ತೋರಿಸುವಂತಿಲ್ಲ. ಈ ಚಿತ್ರಗಳಲ್ಲಿ ಎಲ್ಲಿ ನೀವು ತಪಸ್ಸಿನಲ್ಲಿ ಕುಳಿತಿದ್ದೀರೋ ಅಲ್ಲಿಯೂ ಸಹ ವಾಸ್ತವದಲ್ಲಿ ಪ್ರಕಾಶತೆಯ ಕಿರೀಟವನ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ತಂದೆಯ ಸಮಾನ ದಯಾಹೃದಯಿ, ದುಃಖಹರ್ತ-ಸುಖಕರ್ತರಾಗಬೇಕಾಗಿದೆ. |
2. ಸಂಗ ದೋಷದಿಂದ ತಮ್ಮನ್ನು ಬಹಳ-ಬಹಳ ಸಂಭಾಲನೆ ಮಾಡಿಕೊಳ್ಳಬೇಕಾಗಿದೆ. ಒಬ್ಬ ತಂದೆಯನ್ನೇ ಅನುಸರಿಸಬೇಕಾಗಿದೆ. ಅನೇಕರ ಕಲ್ಯಾಣದ ಸೇವೆ ಮಾಡಬೇಕಾಗಿದೆ. ಎಂದೂ ಅಹಂಕಾರದಲ್ಲಿ ಬಂದು ಎಲ್ಲಾ ಅರಿತವನೆಂದು ತಿಳಿದುಕೊಳ್ಳಬಾರದು. |
ಓಂ ಶಾಂತಿ. ಇದು ಮನೆಯೂ ಆಗಿದೆ ಮತ್ತು ವಿಶ್ವ ವಿದ್ಯಾಲಯವೂ ಆಗಿದೆ. ಇದಕ್ಕೆ ಈಶ್ವರೀಯ ವಿಶ್ವ ವಿದ್ಯಾಲಯವೆಂದು ಹೇಳಲಾಗುತ್ತದೆ ಏಕೆಂದರೆ ಇಡೀ ಪ್ರಪಂಚದ ಮನುಷ್ಯ ಮಾತ್ರರ ಸದ್ಗತಿಯಾಗುತ್ತದೆ. ನಿಜವಾದ ವಿಶ್ವ ವಿದ್ಯಾಲಯವು ಇದಾಗಿದೆ. ಮನೆಗೆ ಮನೆಯೂ ಆಗಿದೆ, ಮಾತಾಪಿತರ ಸನ್ಮುಖದಲ್ಲಿ ಕುಳಿತಿದ್ದೀರಿ ಮತ್ತು ವಿಶ್ವ ವಿದ್ಯಾಲಯವೂ ಆಗಿದೆ, ಆತ್ಮಿಕ ತಂದೆಯು ಕುಳಿತಿದ್ದಾರೆ. ಇದು ಆತ್ಮಿಕ ಜ್ಞಾನವಾಗಿದ... |
ತಂದೆಯು ತಿಳಿಸುತ್ತಾರೆ – ದೇಹ ಸಹಿತವಾಗಿ ಏನೆಲ್ಲವನ್ನೂ ಈ ಕಣ್ಣುಗಳಿಂದ ನೋಡುತ್ತೀರೋ ಅದನ್ನು ಜ್ಞಾನದಿಂದ ಮರೆಯಬೇಕಾಗಿದೆ. ಉದ್ಯೋಗ-ವ್ಯವಹಾರ ಎಲ್ಲವನ್ನೂ ಮಾಡಬೇಕಾಗಿದೆ, ಮಕ್ಕಳನ್ನು ಸಂಭಾಲನೆ ಮಾಡಬೇಕಾಗಿದೆ ಆದರೆ ಬುದ್ಧಿಯೋಗವು ಒಬ್ಬ ತಂದೆಯೊಂದಿಗೆ ಇರಲಿ. ಅರ್ಧ ಕಲ್ಪ ನೀವು ರಾವಣನ ಮತದಂತೆ ನಡೆಯುತ್ತೀರಿ, ಈಗ ತಂದೆಯ ಮಕ್ಕಳಾಗಿದ್ದೀರಿ ಅಂದಮೇಲೆ ಏನನ್ನೇ ಮಾಡಿದರೂ ತಂದೆಯ ಸಲಹೆಯಂತೆ ಮಾಡಿರಿ.... |
ಜ್ಞಾನ ಸಾಗರ, ಸುಖದ ಸಾಗರ, ಪ್ರೀತಿಯ ಸಾಗರನು ಒಬ್ಬರೇ ತಂದೆಯಾಗಿದ್ದಾರೆ. ನಿಮ್ಮನ್ನು ಪ್ರಿಯರನ್ನಾಗಿ ಮಾಡುತ್ತಾರೆ. ಈ ಲಕ್ಷ್ಮೀ-ನಾರಾಯಣರ ರಾಜಧಾನಿಯಲ್ಲಿ ಎಲ್ಲರೂ ಪ್ರಿಯರಾಗಿದ್ದಾರೆ. ಮನುಷ್ಯ ಮಾತ್ರರು, ಪ್ರಾಣಿ ಪಕ್ಷಿಗಳೆಲ್ಲವೂ ಪ್ರಿಯವಾಗಿರುತ್ತವೆ. ಹುಲಿ, ಹಸು ಒಟ್ಟಿಗೆ ನೀರು ಕುಡಿಯುತ್ತವೆ. ಇದೊಂದು ಉದಾಹರಣೆಯಿದೆ. ಅಲ್ಲಿ ಇಂತಹ ಕೊಳಕು ಮಾಡುವ ಪ್ರಾಣಿಗಳಾಗಲಿ, ಪಕ್ಷಿಗಳಾಗಲಿ ಇರುವುದಿಲ್... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಸತ್ಯಯುಗೀ ಪ್ರೀತಿಯ ರಾಜಧಾನಿಯಲ್ಲಿ ಹೋಗುವುದಕ್ಕಾಗಿ ಬಹಳ-ಬಹಳ ಪ್ರಿಯರಾಗಬೇಕಾಗಿದೆ. ರಾಜ್ಯ ಪದವಿಗಾಗಿ ಅವಶ್ಯವಾಗಿ ಪಾವನರಾಗಬೇಕಾಗಿದೆ. ಮೊದಲನೆಯದು ಪವಿತ್ರತೆಯಾಗಿದೆ, ಆದ್ದರಿಂದ ಕಾಮ ಮಹಾಶತ್ರುವಿನ ಮೇಲೆ ಜಯ ಗಳಿಸಬೇಕಾಗಿದೆ. |
2. ಈ ಹಳೆಯ ಪ್ರಪಂಚದಿಂದ ಬೇಹದ್ದಿನ ವೈರಾಗಿಗಳಾಗುವುದಕ್ಕಾಗಿ ಈ ಕಣ್ಣುಗಳಿಂದ ದೇಹ ಸಹಿತ ಏನೆಲ್ಲವೂ ಕಾಣುತ್ತಿದೆಯೋ ಎಲ್ಲವನ್ನೂ ನೋಡಿಯೂ ನೋಡದಂತಿರಬೇಕು. ಪ್ರತೀ ಹೆಜ್ಜೆಯಲ್ಲಿ ತಂದೆಯಿಂದ ಸಲಹೆ ತೆಗೆದುಕೊಂಡು ನಡೆಯಬೇಕಾಗಿದೆ. |
`ನೆನಪಿನಲ್ಲಿ' ರಮಣೀಕತೆಯನ್ನು ತರುವ ಯುಕ್ತಿಗಳು |
ಇಂದು ವಿದಾತ, ವರದಾತ ಬಾಪ್ದಾದಾ ತನ್ನ ಮಾ|| ವಿದಾತ, ವರದಾತ ಮಕ್ಕಳನ್ನು ನೋಡುತ್ತಿದ್ದಾರೆ. ಪ್ರತಿಯೊಬ್ಬ ಮಗುವೂ ವಿದಾತನೂ ಆಗಿದ್ದಾರೆ, ವರದಾತನೂ ಆಗಿದ್ದಾರೆ. ಜೊತೆ ಜೊತೆಗೆ ಬಾಪ್ದಾದಾ ನೋಡುತ್ತಿದ್ದರು - ಮಕ್ಕಳ ಪದವಿಯು ಎಷ್ಟು ಮಹಾನ್ ಆಗಿದೆ, ಈ ಸಂಗಮಯುಗದ ಬ್ರಾಹ್ಮಣ ಜೀವನಕ್ಕೆ ಎಷ್ಟೊಂದು ಮಹತ್ವಿಕೆಯಿದೆ! ವಿದಾತ, ವರದಾತನ ಜೊತೆಗೆ ವಿಧಿ-ವಿದಾತರೂ ತಾವು ಬ್ರಾಹ್ಮಣರಾಗಿದ್ದೀರಿ. ತಮ್ಮ ಪ್ರತ... |
ತಮ್ಮ ಮೂಲ ಸಿದ್ಧಾಂತವು ಸಿದ್ಧಿ ಪ್ರಾಪ್ತಿಯಾಗಲು ಸಾಧನವಾಗಿ ಬಿಡುತ್ತದೆ. ಹೇಗೆ ಮೂಲ ಸಿದ್ಧಾಂತವಾಗಿದೆ - ``ತಂದೆಯು ಒಬ್ಬರೇ ಆಗಿದ್ದಾರೆ, ಧರ್ಮಾತ್ಮರು ಅನೇಕರಿದ್ದಾರೆ, ಮಹಾನ್ ಆತ್ಮರೂ ಅನೇಕರಿದ್ದಾರೆ ಆದರೆ ಪರಮಾತ್ಮನು ಒಬ್ಬರೇ ಆಗಿದ್ದಾರೆ'' ಇದೇ ಮೂಲ ಸಿದ್ಧಾಂತದ ಮೂಲಕ ಅರ್ಧ ಕಲ್ಪ ನಾವು ಶ್ರೇಷ್ಠಾತ್ಮರಿಗೆ ಒಬ್ಬ ತಂದೆಯ ಮೂಲಕ ಪ್ರಾಪ್ತಿಯಾಗಿರುವ ಆಸ್ತಿಯು ಸಿದ್ಧಿಯ ರೂಪದಲ್ಲಿ ಪ್ರಾಪ್ತವಾಗ... |
ತಾವು ವಿಧಿ-ವಿದಾತರೂ ಆಗುತ್ತೀರಿ, ಸಿದ್ಧಿ ದಾತರೂ ಆಗುತ್ತೀರಿ ಆದ್ದರಿಂದ ಇಲ್ಲಿಯವರೆಗೂ ಯಾವ ಭಕ್ತಾತ್ಮರು ಯಾವ ಯಾವ ಸಿದ್ಧಿಯನ್ನು ಬಯಸುವರೋ ಅವರು ಭಿನ್ನ-ಭಿನ್ನ ದೇವತೆಗಳ ಮೂಲಕ ಭಿನ್ನ-ಭಿನ್ನ ಸಿದ್ಧಿಯನ್ನು ಪ್ರಾಪ್ತಿ ಮಾಡಿಕೊಳ್ಳಲು ಅದೇ ದೇವತೆಯ ಪೂಜೆ ಮಾಡುತ್ತಾರೆ ಅಂದಾಗ ಸಿದ್ಧಿದಾತ ತಂದೆಯ ಮೂಲಕ ತಾವೂ ಸಹ ಸಿದ್ಧಿದಾತರಾಗುತ್ತೀರಿ - ತಮ್ಮನ್ನು ಹೀಗೆ ತಿಳಿದುಕೊಳ್ಳುತ್ತೀರಲ್ಲವೆ. ಯಾರಿಗೆ ... |
ಅಂದಾಗ ನಾನು ಯಾರು ಎಂದು ಇಷ್ಟೊಂದು ನಶೆಯಿರುತ್ತದೆಯೇ? ಸದಾ ಈ ಶ್ರೇಷ್ಠ ಸ್ವಮಾನದ ಸ್ಥಿತಿಯ ಸೀಟ್ನಲ್ಲಿ ಸ್ಥಿತರಾಗಿರುತ್ತೀರಾ? ಇಷ್ಟು ದೊಡ್ಡ ಸೀಟ್ ಆಗಿದೆಯಲ್ಲವೆ! ಯಾವಾಗ ಸೀಟ್ನಲ್ಲಿ ಸೆಟ್ ಆಗಿರುತ್ತೀರೋ ಘಳಿಗೆ-ಘಳಿಗೆಗೆ ಅಪ್ಸೆಟ್ ಆಗುವುದಿಲ್ಲ, ಇದು ಸ್ಥಿತಿಯಾಗಿದೆಯಲ್ಲವೆ. ಇಷ್ಟೊಂದು ದೊಡ್ಡ ಸ್ಥಿತಿಯಾಗಿದೆ! ವಿಧಿ-ವಿಧಾನದ ದಾತನಾಗಿದ್ದಾರೆ. ಯಾವಾಗ ಈ ಸ್ಥಿತಿಯಲ್ಲಿ ಸ್ಥಿತರಾಗಿರುತ್ತೀರೋ ... |
ಇದು ರಮಣೀಕ ಜ್ಞಾನವಾಗಿದೆ. ರಮಣೀಕ ಅನುಭವವು ಸ್ವತಹವಾಗಿ ಸುಸ್ತನ್ನು ಓಡಿಸಿ ಬಿಡುತ್ತದೆ. ಹಾಗೆಯೇ ಕುಳಿತರೆ ನಿದ್ರೆ ಬರುವುದಿಲ್ಲ, ಯೋಗದಲ್ಲಿ ಕುಳಿತರೆ ಅವಶ್ಯವಾಗಿ ನಿದ್ರೆ ಬರುತ್ತದೆ ಎಂದು ಹೇಳುತ್ತಾರಲ್ಲವೆ ಅಂದಾಗ ಈ ರೀತಿ ಏಕೆ ಆಗುತ್ತದೆ? ಸುಸ್ತಿಲ್ಲ ಎಂಬ ಮಾತಲ್ಲ ಆದರೆ ರಮಣೀಕ ರೀತಿ ಅಥವಾ ಸ್ವಾಭಾವಿಕ ರೂಪದಿಂದ ಬುದ್ಧಿಯನ್ನು ಸೀಟಿನ ಮೇಲೆ ಸೆಟ್ ಮಾಡುವುದಿಲ್ಲ. ಕೇವಲ ಒಂದು ರೂಪದಲ್ಲಲ್ಲ,... |
ಇಂದು ಮಧುಬನದವರ ದಿನವಾಗಿದೆ. ಡಬಲ್ ವಿದೇಶಿಗಳು ಮಧುಬನ ನಿವಾಸಿಗಳಿಗೆ ತಮ್ಮ ಸಮಯದ ಅವಕಾಶವನ್ನು ಕೊಟ್ಟು ಖುಷಿ ಪಡುತ್ತಿದ್ದಾರೆ. ಮಧುಬನ ನಿವಾಸಿಗಳು ಹೇಳುತ್ತಾರೆ - ಮಹಿಮೆ ಮಾಡಬೇಡಿ, ಮಹಿಮೆಯನ್ನಂತೂ ಬಹಳ ಕೇಳಿದ್ದೇವೆ. ಮಹಿಮೆಯನ್ನು ಕೇಳಿಯೇ ಮಹಾನ್ ಆಗುತ್ತಿದ್ದೇವೆ ಏಕೆಂದರೆ ಈ ಮಹಿಮೆಯು ಒಂದು ಗುರಾಣಿಯಾಗುತ್ತದೆ. ಹೇಗೆ ಯುದ್ಧದಲ್ಲಿ ಸುರಕ್ಷಿತರಾಗಿರುವುದಕ್ಕಾಗಿ ಗುರಾಣಿ ಇರುತ್ತದೆಯಲ್ಲವೆ ಅ... |
ನಾಲ್ಕೂ ಕಡೆಯ ಎಲ್ಲಾ ಸೇವೆಯ ಉಲ್ಲಾಸ-ಉತ್ಸಾಹದಲ್ಲಿರುವ ಸದಾ ಒಬ್ಬ ತಂದೆಯ ಸ್ನೇಹದಲ್ಲಿ ಸಮಾವೇಶವಾಗಿರುವ, ಸದಾ ಪ್ರತಿಯೊಂದು ಕರ್ಮವನ್ನು ವಿಧಿಯ ಮೂಲಕ ಸಿದ್ಧಿಯ ಅನುಭವ ಮಾಡುವಂತಹ, ಸದಾ ಸ್ವಯಂನ್ನು ವಿಶ್ವ ಕಲ್ಯಾಣಕಾರಿ ಎಂದು ಅನುಭವ ಮಾಡಿ ಪ್ರತಿಯೊಂದು ಸಂಕಲ್ಪದಲ್ಲಿ, ಮಾತಿನಲ್ಲಿ ಶ್ರೇಷ್ಠ ಕಲ್ಯಾಣದ ಭಾವನೆ ಮತ್ತು ಶ್ರೇಷ್ಠ ಕಾಮನೆಯ ಮೂಲಕ ಸೇವೆಯಲ್ಲಿ ಬ್ಯುಜಿಯಾಗಿರುವಂತಹ ತಂದೆಯ ಸಮಾನ ಸದಾ ಅಥ... |
ವ್ಯಕ್ತಿಗತ ಭೇಟಿ: |
1. ಸ್ವಯಂನ್ನು ಕರ್ಮಯೋಗಿ ಶ್ರೇಷ್ಠ ಆತ್ಮನೆಂದು ಅನುಭವ ಮಾಡುವಿರಾ? ಕರ್ಮಯೋಗಿ ಆತ್ಮನು ಕರ್ಮದ ಪ್ರತ್ಯಕ್ಷ ಫಲವಾದ ಖುಷಿ ಮತ್ತು ಶಕ್ತಿಯನ್ನು ಸದಾ ಹಾಗೂ ಸ್ವತಹವಾಗಿಯೇ ಅನುಭವ ಮಾಡುತ್ತಾರೆ. ಅಂದಮೇಲೆ ಕರ್ಮಯೋಗಿ ಆತ್ಮನು ಅರ್ಥಾತ್ ಪ್ರತ್ಯಕ್ಷ ಫಲವಾದ `ಖುಷಿ' ಹಾಗೂ `ಶಕ್ತಿ'ಯ ಅನುಭವ ಮಾಡಿಸುವವರು. ತಂದೆಯು ಸದಾ ಮಕ್ಕಳಿಗೆ ಪ್ರತ್ಯಕ್ಷ ಫಲವನ್ನು ಪ್ರಾಪ್ತಿ ಮಾಡಿಸುವವರಾಗಿದ್ದಾರೆ. ಹೇಗೆಂದರೆ, ಈ... |
2. ಬೇಹದ್ದಿನ ಸೇವೆಯನ್ನು ಮಾಡುವುದರಿಂದ ಸ್ವತಹವಾಗಿಯೇ ಬೇಹದ್ದಿನ ಖುಷಿಯ ಅನುಭವ ಆಗುವುದಲ್ಲವೆ! ಬೇಹದ್ದಿನ ತಂದೆಯು ಬೇಹದ್ದಿನ ಅಧಿಕಾರಿಯನ್ನಾಗಿ ಮಾಡುವರು. ಬೇಹದ್ದಿನ ಸೇವೆಯ ಫಲವು ಸ್ವತಹವಾಗಿಯೇ ಬೇಹದ್ದಿನ ರಾಜ್ಯಭಾಗ್ಯದ ಪ್ರಾಪ್ತಿಯಾಗುವುದು. ಯಾವಾಗ ಬೇಹದ್ದಿನ ಸ್ಥಿತಿಯಲ್ಲಿ ಸ್ಥಿತರಾಗಿದ್ದು ಸೇವೆಯನ್ನು ಮಾಡುತ್ತೀರೆಂದರೆ - ಯಾವ ಆತ್ಮರಿಗಾಗಿ ನಿಮಿತ್ತರಾಗುವಿರಿ, ಅವರ ಆಶೀರ್ವಾದಗಳೂ ಸಹ ಸ... |
ಓಂ ಶಾಂತಿ. ಆತ್ಮಿಕ ತಂದೆಯು ಮಕ್ಕಳಿಗೆ ತಿಳಿಸುತ್ತಾರೆ. ಆತ್ಮಿಕ ಶಬ್ಧವನ್ನು ಹೇಳದೇ ಕೇವಲ ತಂದೆಯೆಂದು ಹೇಳಿದರೂ ಇವರು ಆತ್ಮಿಕತಂದೆ ಎಂಬುದು ಸಿದ್ಧವಾಗುತ್ತದೆ. ತಂದೆಯು ಕುಳಿತು ಮಕ್ಕಳಿಗೆ ತಿಳಿಸುತ್ತಾರೆ - ಎಲ್ಲರೂ ತಮ್ಮನ್ನು ಸಹೋದರ-ಸಹೋದರನೆಂದು ಹೇಳಿಕೊಳ್ಳುತ್ತೀರಿ ಅಂದಮೇಲೆ ತಂದೆಯು ಮಕ್ಕಳಿಗೆ ತಿಳಿಸುತ್ತಾರೆ, ಎಲ್ಲರಿಗೂ ತಿಳಿಸುವುದಿಲ್ಲ. ಗೀತೆಯಲ್ಲಿಯೂ ಭಗವಾನುವಾಚ ಎಂದು ಬರೆಯಲ್ಪಟ್ಟಿ... |
ತಂದೆಯು ತಿಳಿಸಿದ್ದಾರೆ - ನೀವಾತ್ಮರು ಅಲ್ಲಿ ಶಾಂತಿಧಾಮ ಮತ್ತು ಸುಖಧಾಮದಲ್ಲಿ ಇರುತ್ತೀರಿ, ಸುಖಧಾಮಕ್ಕೆ ನಿರ್ವಿಕಾರಿ ಪ್ರಪಂಚವೆಂದು ಹೇಳಲಾಗುತ್ತದೆ. ಅಲ್ಲಿ ದೇವತೆಗಳಿರುತ್ತಾರೆ. ಪರಮಧಾಮವು ಆತ್ಮಗಳ ಮಧುರ ಮನೆ ಆಗಿದೆ, ಎಲ್ಲಾ ಪಾತ್ರಧಾರಿಗಳು ಪಾತ್ರವನ್ನು ಅಭಿನಯಿಸಲು ಆ ಶಾಂತಿಧಾಮದಿಂದ ಬರುತ್ತಾರೆ. ನಾವಾತ್ಮರು ಇಲ್ಲಿನ ನಿವಾಸಿಗಳಲ್ಲ, ಆ ನಾಟಕದ ಪಾತ್ರಧಾರಿಗಳು ಇಲ್ಲಿನ ನಿವಾಸಿಗಳಾಗಿರುತ್ತ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಈ ಅಂತಿಮ ಸಮಯದಲ್ಲಿ ಸತ್ಯಯುಗದ ಸ್ಥಾಪನೆಯಾಗುತ್ತಿದೆ ಅಂದಮೇಲೆ ಅವಶ್ಯವಾಗಿ ಪಾವನರಾಗಬೇಕಾಗಿದೆ. ತಂದೆ ಮತ್ತು ತಂದೆಯ ಕಾರ್ಯದಲ್ಲಿ ಎಂದೂ ಸಂಶಯ ಬರಬಾರದು. |
2. ಜ್ಞಾನ ಮತ್ತು ಸಂಬಂಧವು ಗುಪ್ತವಾಗಿದೆ ಆದ್ದರಿಂದ ಲೌಕಿಕದಲ್ಲಿ ಬಹಳ ಯುಕ್ತಿಯಿಂದ ವಿಶಾಲ ಬುದ್ಧಿಯವರಾಗಿ ನಡೆಯಬೇಕಾಗಿದೆ. ಕೇಳುವವರು ತಬ್ಬಿಬ್ಬಾಗುವಂತಹ ಶಬ್ಧಗಳನ್ನು ಮಾತನಾಡಬಾರದು. |
ಓಂ ಶಾಂತಿ. ಮಕ್ಕಳು ಕರೆದರು ತಂದೆಯು ಪ್ರತ್ಯುತ್ತರ ನೀಡಿದರು. ಮಕ್ಕಳು ಪ್ರತ್ಯಕ್ಷದಲ್ಲಿ ಏನು ಹೇಳುತ್ತಾರೆಂದರೆ ಬಾಬಾ ತಾವು ಪುನಃ ರಾವಣ ರಾಜ್ಯದಲ್ಲಿ ಬಂದು ಬಿಡಿ, ಪುನಃ ಮಾಯೆಯ ನೆರಳು ಬಿದ್ದಿದೆ ಎಂಬ ಶಬ್ಧವೂ ಇದೆಯಲ್ಲವೆ. ರಾವಣನಿಗೆ ಮಾಯೆಯೆಂದು ಹೇಳಲಾಗುತ್ತದೆ ಆದ್ದರಿಂದ ಕೂಗುತ್ತಾರೆ. ರಾವಣ ರಾಜ್ಯವು ಬಂದು ಬಿಟ್ಟಿದೆ ಆದ್ದರಿಂದ ಈಗ ಪುನಃ ಬಂದು ಬಿಡಿ, ಈ ರಾವಣ ರಾಜ್ಯದಲ್ಲಿ ಬಹಳ ದುಃಖವಿದ... |
ಈ ಮಗುವು (ಜಯಂತಿ ಬೆಹೆನ್) ಸಹ ಲಂಡನ್ನಲ್ಲಿ ತಮ್ಮ ಶಿಕ್ಷಕರಿಗೆ ತಿಳಿಸಬಹುದಾಗಿದೆ. ಅಲ್ಲಿ ಈ ಸರ್ವೀಸ್ ಮಾಡಬಹುದು. ಪ್ರಪಂಚದಲ್ಲಿ ಬಹಳಷ್ಟು ಮೋಸವಿದೆಯಲ್ಲವೆ. ರಾವಣನು ಎಲ್ಲರಿಗೆ ಮೋಸ ಮಾಡಿದ್ದಾನೆ, ಮಕ್ಕಳು ಇಡೀ ವಿಶ್ವದ ಚರಿತ್ರೆ-ಭೂಗೋಳವನ್ನು ತಿಳಿಸಬಹುದಾಗಿದೆ, ಲಕ್ಷ್ಮೀ-ನಾರಾಯಣರ ರಾಜ್ಯವು ಎಷ್ಟು ಸಮಯ ನಡೆಯಿತು ಮತ್ತು ಯಾವ ಸಂವತ್ಸರದಿಂದ ಇಸ್ಲಾಮಿ, ಬೌದ್ಧ, ಕ್ರಿಶ್ಚಿಯನ್ನರು ಬರುತ್ತಾರೆ,... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಈ ಹಳೆಯ ಛೀ ಛೀ ಗೊಬ್ಬರದ ಸಮಾನ ಪ್ರಪಂಚವನ್ನು ಬುದ್ಧಿಯಿಂದ ಮರೆತು ಸತ್ಯಯುಗೀ ಪ್ರಪಂಚವನ್ನು ನೆನಪು ಮಾಡಿ ಅಪಾರ ಖುಷಿ ಹಾಗೂ ನಶೆಯಲ್ಲಿ ಇರಬೇಕಾಗಿದೆ, ಎಂದೂ ಅಳಬಾರದು. |
2. ತಂದೆಯು ಯಾವ ಗುಹ್ಯ ರಮಣೀಕ ಮಾತುಗಳನ್ನು ತಿಳಿಸುತ್ತಾರೆಯೋ ಅದನ್ನು ಧಾರಣೆ ಮಾಡಿಕೊಂಡು ಎಲ್ಲರಿಗೂ ತಿಳಿಸಬೇಕಾಗಿದೆ, ಆಧ್ಯಾತ್ಮಿಕ ಲೀಡರ್ ಎಂಬ ಬಿರುದನ್ನು ತೆಗೆದುಕೊಳ್ಳಬೇಕಾಗಿದೆ. |
ಓಂ ಶಾಂತಿ. ವಿಶೇಷವಾಗಿ ಈ ಭಾರದಲ್ಲಿ ಇಡೀ ಪ್ರಪಂಚದಲ್ಲಿ ಅನೇಕ ಪ್ರಕಾರದ ಸತ್ಸಂಗಗಳಿರುತ್ತವೆ. ನಾವು ಈ ಆಸ್ತಿಯನ್ನು ಪಡೆಯುತ್ತಿದ್ದೇವೆ ಎಂದು ಮನುಷ್ಯರ ಬುದ್ಧಿಯಲ್ಲಿರುವಂತಹ ಯಾವುದೇ ಸತ್ಸಂಗ ಅಥವಾ ಚರ್ಚ್ ಅಥವಾ ಮಂದಿರ ಮತ್ತ್ಯಾವುದೂ ಇರುವುದಿಲ್ಲ. ಇಲ್ಲಿ ನೀವು ಮಕ್ಕಳು ಕುಳಿತಿದ್ದೀರಿ, ಎಲ್ಲಾ ಸೇವಾಕೇಂದ್ರಗಳಲ್ಲಿ ತಮ್ಮ ಬೇಹದ್ದಿನ ತಂದೆಯ ನೆನಪಿನಲ್ಲಿ ಈ ವಿಚಾರದಿಂದ ಕುಳಿತಿದ್ದಾರೆ - ನಾವು... |
ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ನಾವು ತಂದೆಯಿಂದ ಪುರುಷೋತ್ತಮರಾಗುತ್ತಿದ್ದೇವೆ. ನಾವು ಪುನಃ ಮರ್ಯಾದಾ ಪುರುಷೋತ್ತಮರಾಗುತ್ತಿದ್ದೇವೆ. 84 ಜನ್ಮಗಳ ಚಕ್ರವನ್ನು ಸುತ್ತಿದೆವು ಎಂಬುದು ಬುದ್ಧಿಯಲ್ಲಿ ಜ್ಞಾನವಿದೆ, ಮತ್ತ್ಯಾವುದೇ ಸತ್ಸಂಗಗಳಲ್ಲಿ ಇದನ್ನು ತಿಳಿಸುವುದಿಲ್ಲ. ನಾವು ಈ ಲಕ್ಷ್ಮೀ-ನಾರಾಯಣರಂತೆ ಆಗಬೇಕೆಂದು ನೀವು ತಿಳಿದುಕೊಳ್ಳುತ್ತೀರಿ. ಅವರಂತೆ ಮಾಡುವವರು ಒಬ್ಬ ತಂದೆಯೇ ಆಗಿದ್ದಾ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ದ್ವೈತ ಭಾವನೆಯನ್ನು ಸಮಾಪ್ತಿ ಮಾಡಿ ಎಲ್ಲರ ಪ್ರತಿ ಗೌರವವನ್ನು ಇಡಬೇಕಾಗಿದೆ. ಯಾರಿಗೇ ಆದರೂ ಬಹಳ ಪ್ರೀತಿಯಿಂದ ತಿಳಿಸಬೇಕಾಗಿದೆ. ಸಂಪಾದನೆಯಲ್ಲಿ ನಿರತರಾಗಿರಬೇಕಾಗಿದೆ. |
2. ಜೀವಿಸಿದ್ದಂತೆಯೇ ಎಲ್ಲವನ್ನೂ ಮರೆತು ಒಬ್ಬ ತಂದೆಯನ್ನು ನೆನಪು ಮಾಡಬೇಕಾಗಿದೆ. ಶರೀರ ನಿರ್ವಹಣಾರ್ಥವಾಗಿ ಕರ್ಮವನ್ನೂ ಮಾಡಬೇಕು. ಜೊತೆ ಜೊತೆಗೆ ಬುದ್ಧಿವಂತರಾಗಿ ಅವಿನಾಶಿ ಸಂಪಾದನೆಯನ್ನೂ ಮಾಡಿಕೊಳ್ಳಬೇಕಾಗಿದೆ. ನೆನಪಿನ ಚಾರ್ಟ್ ಇಡಬೇಕಾಗಿದೆ. |
ಓಂ ಶಾಂತಿ. ಪತಿತ ಪಾವನ ಶಿವ ಭಗವಾನುವಾಚ. ಈಗ ತಂದೆಯು ಕುಳಿತು ಮಕ್ಕಳಿಗೆ ಜ್ಞಾನವನ್ನು ತಿಳಿಸುತ್ತಾರೆ. ಮಕ್ಕಳಿಗೆ ತಿಳಿಸಲಾಗಿದೆ - ಇಲ್ಲಿಗೆ ಯಾವಾಗ ನಾನು ಬರುವೆನು ಆಗ ಪತಿತರನ್ನು ಪಾವನಗೊಳಿಸುವುದಕ್ಕಾಗಿ ಜ್ಞಾನವನ್ನು ತಿಳಿಸುತ್ತೇನೆ, ಇದನ್ನು ಮತ್ತ್ಯಾರೂ ಸಹ ಕಲಿಸಿಕೊಡಲು ಸಾಧ್ಯವಿಲ್ಲ. ಅವರುಗಳೂ ಸಹ ಭಕ್ತಿಯನ್ನೇ ಕಲಿಸುತ್ತಾರೆ, ಕೇವಲ ನೀವು ಮಕ್ಕಳೇ ಜ್ಞಾನವನ್ನು ಕಲಿಯುತ್ತೀರಿ. ಅದರಿಂದ ... |
ಈಗ ನೀವು ತಿಳಿದುಕೊಂಡಿದ್ದೀರಿ - ನಾವು ರಾಜಯೋಗದ ಜ್ಞಾನವನ್ನು ಪಡೆದು ಹೊಸ ಪ್ರಪಂಚದಲ್ಲಿ ಸ್ವರ್ಗದ ರಾಜಕುಮಾರ-ರಾಜಕುಮಾರಿ ಆಗುವೆವು. ಸ್ವರ್ಗವನ್ನು ಸದ್ಗತಿ, ನರಕಕ್ಕೆ ದರ್ಗತಿಯೆಂದು ಹೇಳಲಾಗುತ್ತದೆ. ನಾವು ನಮಗಾಗಿ ರಾಜ್ಯ ಸ್ಥಾಪನೆ ಮಾಡುತ್ತಿದ್ದೇವೆ. ಉಳಿದವರು ಯಾರು ಜ್ಞಾನವನ್ನು ತೆಗೆದುಕೊಳ್ಳುವುದಿಲ್ಲ, ಪಾವನರು ಆಗುವುದಿಲ್ಲವೋ ಅವರು ರಾಜಧಾನಿಯಲ್ಲಿ ಬರಲು ಸಾಧ್ಯವಿಲ್ಲ ಏಕೆಂದರೆ ಸತ್ಯಯುಗ... |
ತಂದೆಯು ಹೇಳುತ್ತಾರೆ - ನಿಮಗೆ ಈ ಹಾಡುಗಳು ಇತ್ಯಾದಿಗಳೆಲ್ಲದರ ಸಾರವನ್ನು ತಿಳಿಸಿದ್ದೇವೆ. ನೀವು ಅರ್ಥವನ್ನು ತಿಳಿದುಕೊಂಡಿದ್ದೀರಿ. ಇದು ವಿದ್ಯಾಭ್ಯಾಸವಾಗಿದೆ, ನಾವು ರಾಜಯೋಗವನ್ನು ಕಲಿಯುತ್ತಿದ್ದೇವೆ. ಒಂದುವೇಳೆ ಸ್ವಲ್ಪವೇ ಓದಿದರೆ ಪ್ರಜೆಗಳಲ್ಲಿ ಹೋಗಿ ಬಿಡುತ್ತೀರಿ ಆದ್ದರಿಂದ ಯಾರು ಬಹಳ ಬುದ್ಧಿವಂತರಾಗಿದ್ದಾರೆ, ಅವರನ್ನು ಫಾಲೋ ಮಾಡಬೇಕಾಗಿದೆ. ಏಕೆಂದರೆ ಅವರಿಗೆ ವಿದ್ಯಾಭ್ಯಾಸದ ಕಡೆಗೆ ಹೆ... |
ನಿಮ್ಮದು ಜ್ಞಾನ ಮಾರ್ಗವಾಗಿದೆ. ನೀವು 5 ವಿಕಾರಗಳ ಮೇಲೆ ವಿಜಯವನ್ನು ಪಡೆಯುತ್ತೀರಿ. ಈ ಅಸುರರೊಂದಿಗೆ (5 ವಿಕಾರಗಳು) ನಿಮ್ಮ ಯುದ್ಧವಿದೆ. ನಂತರ ನೀವು ದೇವತೆಗಳಾಗುತ್ತೀರಿ. ಮತ್ತ್ಯಾವುದೇ ಯುದ್ಧದ ಮಾತಾಗುವುದಿಲ್ಲ. ಎಲ್ಲಿ ಅಸುರರಿರುತ್ತಾರೆ ಅಲ್ಲಿ ದೇವತೆಗಳು ಇರುವುದಿಲ್ಲ. ನೀವು ಯಾರು ಪುರುಷಾರ್ಥ ಮಾಡುತ್ತಿದ್ದೀರಿ ಅಂತಹವರು ಬ್ರಾಹ್ಮಣರು ದೇವತೆಗಳಾಗುವವರು ಆಗಿದ್ದೀರಿ. ರುದ್ರ ಜ್ಞಾನ ಯಜ್ಞ... |
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ.ಆತ್ಮಿಕ ತಂದೆಯ ಆತ್ಮಿಕ ಮಕ್ಕಳಿಗೆ ನಮಸ್ತೆ. |
Subsets and Splits
No community queries yet
The top public SQL queries from the community will appear here once available.