text stringlengths 0 61.5k |
|---|
ಓಂ ಶಾಂತಿ. ತಂದೆಯು ಮಕ್ಕಳಿಗೆ ತಿಳಿಸುತ್ತಾರೆ - ಯಾರಿಗೆ ಯೋಗಬಲದಿಂದ ಪಾಪಗಳು ಕಳೆಯುತ್ತವೆಯೋ ಅವರಿಗೆ ಬಹಳ ಖುಷಿಯ ನಶೆಯೇರುತ್ತದೆ. ತಮ್ಮ ಸ್ಥಿತಿಯನ್ನು ತಾವೇ ತಿಳಿದುಕೊಳ್ಳಬಹುದಾಗಿದೆ. ಯಾವಾಗ ಸ್ಥಿತಿಯು ಚೆನ್ನಾಗಿರುವುದೋ ಆಗ ಸೇವೆ ಮಾಡುವ ಉಮ್ಮಂಗ ಬರುತ್ತದೆ. ಎಷ್ಟೆಷ್ಟು ಶುದ್ಧವಾಗುತ್ತಾ ಹೋಗುತ್ತೀರೋ ಅಷ್ಟು ಅನ್ಯರನ್ನೂ ಶುದ್ಧ ಅಥವಾ ಯೋಗಿಗಳನ್ನಾಗಿ ಮಾಡುವ ಉಮ್ಮಂಗ ಬರುತ್ತದೆ. ಏಕೆಂದರೆ ... |
ತಂದೆಯು ತಿಳಿಸುತ್ತಾರೆ - ಈ ಜ್ಞಾನವು ಪ್ರಾಯಃಲೋಪವಾಗಿ ಬಿಡುತ್ತದೆ, ನಾನು ಬಂದು ತಿಳಿಸಿದಾಗ ನೀವೂ ಸಹ ಅನ್ಯರಿಗೆ ತಿಳಿಸಬಲ್ಲಿರಿ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ಭವಿಷ್ಯದಲ್ಲಿ ನಾವೇ ಈ ದೇವಿ-ದೇವತೆಗಳಾಗುತ್ತೇವೆ. ಬ್ರಹ್ಮಾ ತಂದೆಯು 2-3 ಪ್ರಕಾರದ ಸಾಕ್ಷಾತ್ಕಾರ ಮಾಡಿದ್ದರು - ಈ ರೀತಿಯಾಗುತ್ತೇನೆ, ಕಿರೀಟಧಾರಿಯಾಗುತ್ತೇನೆ ಎಂದು. 2-4 ರಾಜ್ಯಭಾರದ ಜನ್ಮಗಳ ಸಾಕ್ಷಾತ್ಕಾರವನ್ನೂ ಮಾಡ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ತಂದೆಯ ಸಮಾನ ನಿರಹಂಕಾರಿಗಳಾಗಬೇಕಾಗಿದೆ. ಈ ಶರೀರದ ಸಂಭಾಲನೆ ಮಾಡುತ್ತಾ ಶಿವ ತಂದೆಯನ್ನು ನೆನಪು ಮಾಡಬೇಕಾಗಿದೆ. ಆತ್ಮಿಕ ಸೇವೆಯಲ್ಲಿ ತಂದೆಗೆ ಸಹಯೋಗಿಗಳಾಗಬೇಕಾಗಿದೆ. |
2. ಒಳಗೆ ಯಾವುದೇ ಭೂತವಿರಲು ಅನುಮತಿ ಕೊಡಬಾರದು. ಎಂದೂ ಯಾರ ಮೇಲೂ ಕ್ರೋಧ ಮಾಡಬಾರದು. ಎಲ್ಲರೊಂದಿಗೆ ಬಹಳ ಪ್ರೀತಿಯಿಂದ ನಡೆದುಕೊಳ್ಳಬೇಕು. ಮಾತಾಪಿತರನ್ನು ಅನುಸರಿಸಿ ಸಿಂಹಾಸನಾಧೀಶರಾಗಬೇಕಾಗಿದೆ. |
ಓಂ ಶಾಂತಿ. ಮಧುರಾತಿ ಮಧುರ ಮಕ್ಕಳೇ, ಪ್ರದರ್ಶನಿಯನ್ನು ನೋಡಿ ಬಂದಾಗ ಬುದ್ಧಿಯಲ್ಲಿ ಇದೇ ನೆನಪಿರಬೇಕು- ಶೂದ್ರನಾಗಿದ್ದಂತಹ ನಾವು ಬ್ರಾಹ್ಮಣರಾಗಿದ್ದೇವೆ ನಂತರ ದೇವತಾ ಸೂರ್ಯವಂಶಿ, ಚಂದ್ರವಂಶಿಯಾಗುತ್ತೇವೆ. ಈ ಸಂಗಮಯುಗದ ಮಾಡೆಲ್ನ ಚಿತ್ರ ಪ್ರದರ್ಶನದಲ್ಲಿಡಬೇಕು. ಕಲಿಯುಗ ಮತ್ತು ಸತ್ಯಯುಗದ ಮಧ್ಯದಲ್ಲಿ ಇದು ಸಂಗಮಯುಗವಾಗಿದೆ ಆದ್ದರಿಂದ ಸಂಗಮಯುಗದ ಮಾಡಲ್ ಮಧ್ಯದಲ್ಲಿರಲಿ. ಆ ಚಿತ್ರದಲ್ಲಿ 15-20 ... |
ತಂದೆಯು ಪ್ರದರ್ಶನಿ ಮೊದಲಾದವುಗಳನ್ನು ನೋಡಿದಾಗ ಈ ಚಿಂತನೆ ನಡೆಯುತ್ತಿರುತ್ತದೆ. ನೀವು ಮಕ್ಕಳು ಮನೆಗೆ ಹೋದಾಗ ಎಲ್ಲವನ್ನೂ ಮರೆತುಬಿಡುತ್ತೀರಿ ಆದರೆ ಈ ಎಲ್ಲವನ್ನೂ ಬುದ್ಧಿಯಲ್ಲಿ ನೆನಪಿಟ್ಟುಕೊಳ್ಳಬೇಕು. ಪ್ರದರ್ಶನಿಯಿಂದ ಹೊರಗೆ ಬಂದನಂತರ ಆಟ ಮುಗಿಯುವಂತೆ ಮರೆಯಬಾರದು. ಒಳ್ಳೊಳ್ಳೆಯ ಮಕ್ಕಳು ಯಾರು ಉತ್ತಮ ಪುರುಷಾರ್ಥಿಗಳಾಗಿದ್ದಾರೆ, ಅವರ ಬುದ್ಧಿಯಲ್ಲಿ ಇದು ವಿಚಾರ ನಡೆಯುತ್ತಿರಬೇಕು. ತಂದೆಗಂತ... |
ನೀವು ಮಹಾರಥಿ ಮಕ್ಕಳಾದ್ದರಿಂದ ನಿಮ್ಮ ಬುದ್ಧಿಯು ಸೇವೆಯ ಬಗ್ಗೆ ವಿಚಾರ ನಡೆಯುತ್ತದೆ. ಸಹೋದರರಲ್ಲೂ ಒಳ್ಳೊಳ್ಳೆಯವರಿದ್ದಾರೆ. ನಂಬರ್ವನ್ ಜಗದೀಶ್ ಆಗಿದ್ದಾರೆ. ಅವರು ಮಾಸಪತ್ರಿಕೆಯನ್ನೂ ಮಾಡುತ್ತಾರೆ. ಬೃಜ್ಮೋಹನ್ ಅವರಿಗೂ ಸಹ ಬರೆಯುವುದರಲ್ಲಿ ಬಹಳ ಆಸಕ್ತಿಯಿದೆ. ಬಹುಷಃ ಮೂರನೆಯವರು ಯಾರಾದರೂ ತಯಾರಾಗಬಹುದು. ಪ್ರತಿಯೊಂದು ಮಾತನ್ನೂ ನೀವು ದಿನ-ಪ್ರತಿದಿನ ಸ್ಪಷ್ಟ ಮಾಡುತ್ತಾ ಹೋಗುತ್ತೀರಿ. ತಂದೆಯ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಬಂಧನಮುಕ್ತರಾಗಲು ಅಥವಾ ತಮ್ಮ ಉನ್ನತಿಯನ್ನು ಮಾಡಿಕೊಳ್ಳಲು ಬುದ್ಧಿಯು ಜ್ಞಾನದಿಂದ ತುಂಬಿರಬೇಕು. ಮಾ|| ಜ್ಞಾನಸಾಗರನಾಗಿ ಸ್ವದರ್ಶನ ಚಕ್ರಧಾರಿಯಾಗಿ ನೆನಪಿನಲ್ಲಿ ಕುಳಿತುಕೊಳ್ಳಬೇಕು. |
2. ನಿದ್ರೆಯನ್ನು ಗೆಲ್ಲುವವರಾಗಿ, ನೆನಪು ಹಾಗೂ ಸೇವೆಯ ಬಲವನ್ನು ಜಮಾ ಮಾಡಿಕೊಳ್ಳಬೇಕು. ಸಂಪಾದನೆಯಲ್ಲಿ ಎಂದೂ ಆಲಸ್ಯ ಮಾಡಬಾರದು, ತೂಕಡಿಸಬಾರದು. |
ಓಂ ಶಾಂತಿ. ಗೀತೆಯ ಒಂದು ಸಾಲನ್ನು ಕೇಳುತ್ತಿದ್ದಂತೆಯೇ ಮಧುರಾತಿ ಮಧುರ ಮಕ್ಕಳಿಗೆ ರೋಮಾಂಚನವಾಗಿ ಬಿಡಬೇಕು. ಭಲೆ ಸಾಮಾನ್ಯ ಗೀತೆಯಾಗಿದೆ ಆದರೆ ಇದರ ಸಾರವನ್ನು ಮತ್ತ್ಯಾರೂ ತಿಳಿದುಕೊಂಡಿಲ್ಲ. ತಂದೆಯೇ ಬಂದು ಪ್ರತಿಯೊಂದು ಗೀತೆ, ಶಾಸ್ತ್ರದ ಅರ್ಥವನ್ನು ತಿಳಿಸುತ್ತಾರೆ, ಮಧುರಾತಿ ಮಧುರ ಮಕ್ಕಳು ಇದನ್ನೂ ತಿಳಿದುಕೊಂಡಿದ್ದೀರಿ. ಕಲಿಯುಗದಲ್ಲಿ ಎಲ್ಲರ ಅದೃಷ್ಟವು ಮಲಗಿದೆ, ಸತ್ಯಯುಗದಲ್ಲಿ ಅದೃಷ್ಟವು... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಪ್ರತಿಯೊಂದು ಆತ್ಮನ ಲೆಕ್ಕಾಚಾರವು ಬೇರೆ-ಬೇರೆಯಾಗಿದೆ ಆದ್ದರಿಂದ ಯಾರಾದರೂ ಶರೀರ ಬಿಟ್ಟರೆ ಅಳಬಾರದು, ಪೂರ್ಣ ನಷ್ಟಮೋಹಿಗಳಾಗಬೇಕಾಗಿದೆ. ಬುದ್ಧಿಯಲ್ಲಿರಲಿ - ನನ್ನವರು ಒಬ್ಬ ಬೇಹದ್ದಿನ ತಂದೆಯ ವಿನಃ ಮತ್ತ್ಯಾರೂ ಇಲ್ಲ. |
2. ಯಾವ ಪಂಚ ವಿಕಾರಗಳು ಬುದ್ಧಿಯನ್ನು ಕೆಡಿಸುತ್ತವೆಯೋ ಅವುಗಳ ತ್ಯಾಗ ಮಾಡಬೇಕಾಗಿದೆ. ಸುಖದ ದೇವತೆಯಾಗಿ ಎಲ್ಲರಿಗೆ ಸುಖ ಕೊಡಬೇಕಾಗಿದೆ, ಯಾರಿಗೂ ದುಃಖ ಕೊಡಬಾರದು. |
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ತಮ್ಮ ಆತ್ಮಿಕ ತಂದೆ ಶಿವ ಬಾಬಾರವರ ಮಹಿಮೆಯನ್ನು ಕೇಳಿದಿರಿ. ಯಾವಾಗ ಪಾಪವು ಹೆಚ್ಚುವುದೋ ಅರ್ಥಾತ್ ಮನುಷ್ಯರು ಪಾಪಾತ್ಮರಾಗಿ ಬಿಡುವರೋ ಆಗಲೇ ಪತಿತ-ಪಾವನ ತಂದೆಯು ಬರುತ್ತಾರೆ. ತಂದೆಯು ಪತಿತರನ್ನು ಪಾವನರನ್ನಾಗಿ ಮಾಡುತ್ತಾರೆ. ಆ ಬೇಹದ್ದಿನ ತಂದೆಗೆ ಮಹಿಮೆಯಿದೆ, ಅವರಿಗೆ ವೃಕ್ಷಪತಿಯೆಂತಲೂ ಹೇಳಲಾಗುತ್ತದೆ. ಈ ಸಮಯದಲ್ಲಿ ಬೇಹದ್ದಿನ ತಂದೆಯ ನೆನಪು, ಬ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ನೆನಪಿನಲ್ಲಿರಲು ಬಾಯಿಂದ ಏನನ್ನು ಮಾತನಾಡಬೇಡಿರಿ. ಬಾಯಲ್ಲಿ ಉಂಗುರವನ್ನು ಹಾಕಿಕೊಳ್ಳಿ, ಆಗ ಕ್ರೋಧವು ಸಮಾಪ್ತಿಯಾಗುವುದು, ಯಾರಮೇಲೂ ಕ್ರೋಧ ಮಾಡಬಾರದು. |
2. ಈಗ ಈ ದುಃಖಧಾಮಕ್ಕೆ ಬೆಂಕಿ ಬೀಳಲಿದೆ. ಆದ್ದರಿಂದ ಇದನ್ನು ಮರೆತು ಹೊಸ ಪ್ರಪಂಚವನ್ನು ನೆನಪು ಮಾಡಬೇಕಾಗಿದೆ. ತಂದೆಯೊಂದಿಗೆ ಯಾವ ಪವಿತ್ರರಾಗಿರುವ ಪ್ರತಿಜ್ಞೆ ಮಾಡಿದ್ದೀರೋ ಅದರಲ್ಲಿ ಪಕ್ಕಾ ಇರಬೇಕಾಗಿದೆ. |
ಓಂ ಶಾಂತಿ. ಇನ್ನು ಕೆಲವೇ ಮೋಡಗಳು ಉಳಿದಿವೆ. ಹೇಗೆ ಮಳೆಯು ಕಡಿಮೆಯಾಗಿ ಬಿಟ್ಟಾಗ ಸಾಗರದ ಮೇಲೆ ಮೋಡಗಳಿರುವುದಿಲ್ಲ, ತಣ್ಣಗಾಗಿ ಬಿಡುತ್ತವೆ ಹಾಗೆಯೇ ಇಲ್ಲಿಯೂ ಸಹ ತಣ್ಣಗಾಗಿ ಬಿಡುತ್ತಾರೆ. ಯಾರು ರಿಫ್ರೆಶ್ ಆಗಿ ಹೋಗಿ ಮಳೆ ಸುರಿಸುವರೋ ಅವರಿಗೆ ಮೋಡಗಳೆಂದು ಹೇಳಲಾಗುವುದು. ಒಂದುವೇಳೆ ಮಳೆ ಸುರಿಸದಿದ್ದರೆ ಅವರಿಗೆ ಮೋಡಗಳೆಂದು ಹೇಳುವರೇ! ಇವು ಜ್ಞಾನದ ಮೋಡಗಳಾಗಿವೆ, ಅವು ನೀರಿನ ಮೋಡಗಳಾಗಿವೆ. ಮಿಲ... |
ಈಗ ನೀವು ಮಕ್ಕಳು ಬಹಳ ಚೆನ್ನಾಗಿ ಪುರುಷಾರ್ಥ ಮಾಡಬೇಕು, ದೈವೀ ಗುಣಗಳನ್ನು ಧಾರಣೆ ಮಾಡಬೇಕಾಗಿದೆ. ಯಾವುದಕ್ಕೆ ದೈವೀ ಗುಣಗಳೆಂದು ಹೇಳಲಾಗುತ್ತದೆ ಎಂಬುದನ್ನೂ ಸಹ ತಿಳಿಸಲಾಗುತ್ತದೆ. ಅವಶ್ಯವಾಗಿ ಸಂಪೂರ್ಣ ನಿರ್ವಿಕಾರಿಗಳಾಗಬೇಕಾಗಿದೆ. ಇದು ಮೊದಲ ಮುಖ್ಯ ಗುಣವಾಗಿದೆ. ನೀವು ಎಲ್ಲಿಯಾದರೂ ನೋಡಿರಿ, ಪವಿತ್ರರ ಮುಂದೆ ಅಪವಿತ್ರರು ತಲೆ ಬಾಗುತ್ತಾರೆ. ಸತ್ಯಯುಗದಲ್ಲಿ ಪವಿತ್ರರೇ ಇರುತ್ತಾರೆ ಆದ್ದರಿಂದ... |
ತಂದೆಯು ನೀವು ಮಕ್ಕಳಿಗೆ ಹೇಳುತ್ತಾರೆ - ತಮ್ಮನ್ನು ಆತ್ಮನೆಂದು ತಿಳಿದು ತಂದೆಯಾದ ನನ್ನನ್ನು ನೆನಪು ಮಾಡಿರಿ. ಮಕ್ಕಳಿಗೇ ತಿಳಿದಿದೆ - ಬೇಹದ್ದಿನ ತಂದೆಯು ನಮಗೆ ರಾಜಯೋಗವನ್ನು ಕಲಿಸುತ್ತಾರೆ, ಅವರು ಎಲ್ಲಾ ಆತ್ಮರ ತಂದೆಯಾಗಿದ್ದಾರೆ. ಎಲ್ಲರೂ ಸಹೋದರರಾಗಿದ್ದೀರಿ, ಸ್ವರ್ಗದಲ್ಲಿ ಎಲ್ಲಾ ಸಹೋದರರು ಸುಖಿಯಾಗಿದ್ದರು. ಕಲಿಯುಗದಲ್ಲಿ ಎಲ್ಲರೂ ದುಃಖಿಯಾಗಿದ್ದೀರಿ. ಎಲ್ಲಾ ಆತ್ಮರು ನರಕವಾಸಿಯಾಗಿದ್ದಾರ... |
ಈಗ ಮಕ್ಕಳೂ ತಿಳಿದುಕೊಂಡಿದ್ದೀರಿ - ತಂದೆಯು ನಮಗೆ ಸಹಜ ಮಾರ್ಗವನ್ನು ತಿಳಿಸುತ್ತಾರೆ. ಮಕ್ಕಳೇ, ಮನ್ಮನಾಭವ ಎಂದು ಹೇಳುತ್ತಾರೆ. ಈ ಅಕ್ಷರವು ಗೀತೆಯಲ್ಲಿದೆ ಆದರೆ ಇದರ ಅರ್ಥವನ್ನು ತಿಳಿದುಕೊಳ್ಳುವುದಿಲ್ಲ. ತಂದೆಯು ಹೇಳುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿರಿ. ದೇಹಸಹಿತ ದೇಹದ ಎಲ್ಲಾ ಧರ್ಮಗಳನ್ನು ಬಿಟ್ಟು ತಮ್ಮನ್ನು ಆತ್ಮನೆಂದು ಅರಿತು ಪರಮಪಿತ ಪರಮಾತ್ಮನಾದ ನನ್ನನ್ನು ನೆನಪು ಮಾಡಿರಿ. ನೆ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಬಂಧನ ಮುಕ್ತರಾಗಿ ಭಾರತದ ಸತ್ಯ ಸೇವೆ ಮಾಡಬೇಕಾಗಿದೆ. ಆತ್ಮಿಕ ಸೇವೆ ಮಾಡಿ ಮನುಷ್ಯರನ್ನು ದೇವತೆಗಳನ್ನಾಗಿ ಮಾಡಬೇಕಾಗಿದೆ. ಜ್ಞಾನದ ಅಹಂಕಾರದಲ್ಲಿ ಬರಬಾರದು. ಆತ್ಮಿಕ ನಶೆಯಲ್ಲಿರಬೇಕಾಗಿದೆ. |
2. ನಿಶ್ಚಯ ಬುದ್ಧಿಯವರಾಗಿ ಮೊದಲು ತಮ್ಮ ಸ್ಥಿತಿಯನ್ನು ಪಕ್ಕಾ ಮಾಡಿಕೊಳ್ಳಬೇಕಾಗಿದೆ. ದೇಹ ಸಹಿತವಾಗಿ ಏನೆಲ್ಲವೂ ಕಾಣುತ್ತದೆಯೋ ಅದೆಲ್ಲದರಿಂದ ಬುದ್ಧಿಯೋಗವನ್ನು ತೆಗೆಯಬೇಕು ಮತ್ತು ಒಬ್ಬ ತಂದೆಯ ಜೊತೆ ಜೋಡಿಸಬೇಕಾಗಿದೆ. |
ಓಂ ಶಾಂತಿ. ಸರ್ವ ಶ್ರೇಷ್ಠ ಬೇಹದ್ದಿನ ತಂದೆಯ ಸನ್ಮುಖದಲ್ಲಿ ನೀವೆಲ್ಲಾ ಮಕ್ಕಳು ಕುಳಿತುಕೊಂಡಿದ್ದೀರಿ. ನೀವೆಷ್ಟು ಭಾಗ್ಯಶಾಲಿ ಆಗಿರುವಿರಿ, ಯಾರಿಗೆ ಅಂತಹ ತಂದೆಯು ಸಿಕ್ಕಿದ್ದಾರೆ. ನೀವು ಜ್ಞಾನ ಸಾಗರ ತಂದೆಯ ಬಳಿ ಜ್ಞಾನ ರತ್ನಗಳಿಂದ ಜೋಳಿಗೆಯನ್ನು ತುಂಬಿಸಿಕೊಳ್ಳಲು, ಸಂಪಾದನೆ ಮಾಡಿಕೊಳ್ಳುವುದಕ್ಕಾಗಿ ಬಂದಿದ್ದೀರಿ. ತಂದೆಯು ನೀವು ಮಧುರಾತಿ ಮಧುರ ಮಕ್ಕಳನ್ನು ಎಷ್ಟೊಂದು ಶ್ರೇಷ್ಠ ಮಟ್ಟಕ್ಕೆ ಕ... |
ನೀವು ತಿಳಿದುಕೊಂಡಿದ್ದೀರಿ - ಇದು ಹಳೆಯ ಪ್ರಪಂಚ, ಹಳೆಯ ದೇಹವು ನಶಿಸಿ ಹೋಗುವುದು. ಬಾಕಿ ಪುರುಷಾರ್ಥಕ್ಕಾಗಿ ಸ್ವಲ್ಪವೇ ಸಂಗಮದ ಸಮಯವಿದೆ. ಮಕ್ಕಳು ಕೇಳುವರು - ಬಾಬಾ ಈ ವಿದ್ಯಾಭ್ಯಾಸವು ಎಲ್ಲಿಯವರೆಗೆ ನಡೆಯುವುದು? ಬಾಬಾರವರು ಹೇಳುವರು - ಎಲ್ಲಿಯವರೆಗೆ ದೈವೀ ರಾಜಧಾನಿ ಸ್ಥಾಪನೆಯಾಗುವುದು, ಅಲ್ಲಿಯವರೆಗೆ ತಿಳಿಸುತ್ತಾ ಇರುತೇವೆ ನಂತರ ಹೊಸ ಪ್ರಪಂಚದಲ್ಲಿ ವರ್ಗಾವಣೆ ಆಗುವಿರಿ. ಇದು ಹಳೆಯ ಶರೀರವ... |
ಪರಸ್ಪರದಲ್ಲಿ ನೀವು ಮಕ್ಕಳು ಬಹಳ-ಬಹಳ ಆತ್ಮಿಕ ಪ್ರೀತಿಯಿಂದ ಇರಬೇಕು ಆದರೆ ದೇಹ ಅಭಿಮಾನದಲ್ಲಿ ಬರುವ ಕಾರಣದಿಂದ ಒಬ್ಬರಿನ್ನೊಬ್ಬರಲ್ಲಿ ಆ ಪ್ರೀತಿಯಿರುವುದಿಲ್ಲ. ಒಬ್ಬರಿನ್ನೊಬ್ಬರ ಕೊರತೆಗಳನ್ನೇ ತೆಗೆಯುತ್ತಾ ಇರುತ್ತಾರೆ, ಇಂತಹವರು ಹೀಗಿ, ಅವರು ಹೀಗೆ ಮಾಡುವರು.... ಯಾವಾಗ ನೀವು ದೇಹೀ-ಅಭಿಮಾನಿ ಆಗಿದ್ದಿರಿ, ಆಗ ಯಾರಲ್ಲಿಯೂ ಕೊರತೆಗಳನ್ನೇ ತೆಗೆಯುತ್ತಿರಲಿಲ್ಲ. ಪರಸ್ಪರದಲ್ಲಿ ಬಹಳ ಪ್ರೀತಿಯಿತ... |
ಮಧುರ ಮಕ್ಕಳೇ, ತಂದೆಯವರಿಂದ ಯಾವ ಶ್ರೀಮತವು ಸಿಗುವುದೋ ಅದರಲ್ಲಿ ತಪ್ಪು ಮಾಡಬಾರದು. ಎಲ್ಲರಿಗೂ ತಂದೆಯ ಸಂದೇಶವನ್ನು ತಲುಪಿಸಬೇಕಾಗಿದೆ. ತಂದೆಯ ಸಂದೇಶವಂತು ಎಲ್ಲರಿಗೂ ಸಿಗಲೇಬೇಕಲ್ಲವೆ. ಬಹಳ ಸಹಜವಾದ ಸಂದೇಶವಾಗಿದೆ - ಕೇವಲ ಇಷ್ಟು ಹೇಳಿರಿ, ತಮ್ಮನ್ನು ಆತ್ಮನೆಂದು ತಿಳಿದುಕೊಂಡು ತಂದೆಯನ್ನು ನೆನಪು ಮಾಡಿರಿ ಹಾಗೂ ಕರ್ಮೇಂದ್ರಿಯಗಳಿಂದ ಮನಸಾ-ವಾಚಾ-ಕರ್ಮದಿಂದ ಯಾವುದೇ ಕೆಟ್ಟ ಕರ್ಮವನ್ನು ಮಾಡಬೇಡ... |
ನೀವು ಮಕ್ಕಳು ನೋಡುತ್ತಿದ್ದೀರಿ - ಈ ಸಮಯ ಹಳೆಯ ಪ್ರಪಂಚದಲ್ಲಿ ಅನೇಕ ಕೋಲಾಹಲಗಳಿವೆ. ಈಗ ಇವೆಲ್ಲಾ ಕೋಲಾಹಲಗಳು ಸಮಾಪ್ತಿಯಾಗುವುದು, ಇದಕ್ಕಾಗಿ ನೀವು ಯಾವುದೇ ಚಿಂತೆಯನ್ನು ಮಾಡಬಾರದು. ನೀವು ಎಲ್ಲರಿಗೂ ತಿಳಿಸಿ - ಇದರ ಚಿಂತೆ ಮಾಡಬೇಡಿ, ಈಗ ಈ ಹಳೆಯ ಪ್ರಪಂಚವು ಹೋಯಿತೆಂದರೆ ಹೋಯಿತು, ಇದರಲ್ಲಿ ಮೋಹವನ್ನಿಡಬೇಡಿ, ಒಂದುವೇಳೆ ಮೋಹವಿದ್ದರೆ ಹೃದಯವು ಶುದ್ಧವಾಗುವುದಿಲ್ಲ. ಮತ್ತೆ ಅಪಾರ ಖುಷಿಯೂ ಇರುವ... |
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ತಂದೆಯ ಸಮಾನ ನಿರಹಂಕಾರಿ ಆಗಿದ್ದು ಬಹಳ ಪ್ರೀತಿಯಿಂದ ಸರ್ವರ ಸೇವೆಯನ್ನು ಮಾಡಬೇಕಾಗಿದೆ. ಶ್ರೀಮತದನುಸಾರ ನಡೆಯಬೇಕಾಗಿದೆ. ತಮ್ಮ ಮತದಂತೆ ನಡೆದು ಅದೃಷ್ಠಕ್ಕೆ ಗೆರೆಯನ್ನುಂಟು ಮಾಡಿಕೊಳ್ಳಬಾರದು. |
2. ಸಂಗಮದಲ್ಲಿ ತಂದೆಯ ಮೂಲಕ ಏನೆಲ್ಲಾ ಖುಷಿಯ ಔಷಧಿಯು ಸಿಕ್ಕಿದೆಯೋ, ಆ ಔಷಧಿಯನ್ನೇ ಸೇವಿಸುತ್ತಾ ಹಾಗೂ ಅನ್ಯರಿಗೂ ಸೇವನೆ ಮಾಡಿಸುತ್ತಾ ಇರಬೇಕು. ತಮ್ಮ ಸಮಯವನ್ನು ವ್ಯರ್ಥಗೊಳಿಸಬಾರದು. ಬಹಳ ತಾಳ್ಮೆ, ಗಂಭೀರತೆಯಿಂದ, ಬುದ್ಧಿವಂತಿಕೆಯಿಂದ ತಂದೆಯನ್ನು ನೆನಪು ಮಾಡುತ್ತಾ, ತಮ್ಮ ಜೀವನವನ್ನು ವಜ್ರ ಸಮಾನ ಮಾಡಿಕೊಳ್ಳಬೇಕಾಗಿದೆ. |
ವರದಾತನಿಂದ ಪ್ರಾಪ್ತಿಯಾಗಿರುವ ವರದಾನಗಳನ್ನು ವೃದ್ಧಿಯಲ್ಲಿ ತರುವ ವಿಧಿ |
ಇಂದು ಬಾಪ್ದಾದಾ ತನ್ನ ಆತ್ಮೀಯ ಚಾತ್ರಕ ಮಕ್ಕಳನ್ನು ನೋಡುತ್ತಿದ್ದಾರೆ. ಪ್ರತಿಯೊಬ್ಬ ಮಗು ತಂದೆಯೊಂದಿಗೆ ಕೇಳುವ, ಮಿಲನ ಮಾಡುವ ಮತ್ತು ಜೊತೆ ಜೊತೆಗೆ ತಂದೆಯ ಸಮಾನರಾಗಲು ಚಾತ್ರಕರಾಗಿದ್ದಾರೆ. ಕೇಳುವುದರಿಂದ ಜನ್ಮ-ಜನ್ಮಾಂತರದ ಬಾಯಾರಿಕೆಯು ನೀಗುತ್ತದೆ. ಜ್ಞಾನಾಮೃತವು ಬಾಯಾರಿದ ಆತ್ಮಗಳನ್ನು ತೃಪ್ತ ಆತ್ಮನನ್ನಾಗಿ ಮಾಡಿ ಬಿಡುತ್ತದೆ. ಕೇಳುತ್ತಾ-ಕೇಳುತ್ತಾ ಆತ್ಮಗಳೂ ಸಹ ತಂದೆಯ ಸಮಾನ ಜ್ಞಾನ ಸ್ವರ... |
ಸಮಾನರಾಗುವ ವಿಶೇಷ ಮಾತುಗಳನ್ನು ತಿಳಿದುಕೊಂಡಿದ್ದೀರಲ್ಲವೆ. ಯಾವ-ಯಾವ ಮಾತುಗಳಲ್ಲಿ ತಂದೆಯ ಸಮಾನರಾಗಬೇಕು? ಆಗಿಯೂ ಇದ್ದೀರಿ ಮತ್ತು ಆಗುತ್ತಲೂ ಇದ್ದೀರಿ. ಹೇಗೆ ತಂದೆಯ ಹೆಸರೋ ಮಕ್ಕಳಿಗೂ ಅದೇ ಹೆಸರಿದೆ. ವಿಶ್ವ ಕಲ್ಯಾಣಕಾರಿಗಳು - ಇದೇ ತಮ್ಮೆಲ್ಲರ ಹೆಸರಾಗಿದೆಯಲ್ಲವೆ. ಯಾವುದು ತಂದೆಯ ರೂಪವೋ ಅದೇ ಮಕ್ಕಳ ರೂಪ, ತಂದೆಯ ಗುಣವೇ ಮಕ್ಕಳ ಗುಣ. ತಂದೆಯ ಪ್ರತಿ ಗುಣವನ್ನು ಧಾರಣೆ ಮಾಡುವವರೇ ತಂದೆಯ ಸಮಾ... |
ಯಾವಾಗ ಬ್ರಾಹ್ಮಣ ಜನ್ಮವಾಯಿತೋ ಆಗಿನಿಂದಲೇ ಸಂಗಮಯುಗದ ಸ್ಥಾಪನೆಯ ಕಾರ್ಯದಲ್ಲಿ ಅಂತ್ಯದವರೆಗೆ ಜೀವಿಸುವುದು ಅರ್ಥಾತ್ ‘ಧೀರ್ಘಾಯಷ್ಯವಾನ್ ಭವ’ ಮಧ್ಯದಲ್ಲಿ ಒಂದುವೇಳೆ ಬ್ರಾಹ್ಮಣ ಜೀವನದಿಂದ ಹೊರಬಂದು ಹಳೆಯ ಸಂಸ್ಕಾರವು ಅಥವಾ ಹಳೆಯ ಸಂಸಾರದಲ್ಲಿ ಹೊರಟು ಹೋಗುತ್ತಾರೆಂದರೆ ಅವರಿಗೆ ಜನ್ಮವನ್ನಂತೂ ಪಡೆದುಕೊಂಡರು ಆದರೆ ಕಡಿಮೆ ಆಯಸ್ಸು ಇರುವವರೆಂದು ಹೇಳಲಾಗುತ್ತದೆ ಏಕೆಂದರೆ ಬ್ರಾಹ್ಮಣ ಜೀವನದಿಂದ ಸತ್... |
`ಪುತ್ರವಾನ್ ಭವ' ಹಾಗೂ `ಸಂತಾನ ಭವ' ತಮಗೆ ಸಂತಾನವಿದೆಯೇ? ಇಬ್ಬರು - ನಾಲ್ಕು ಮಂದಿ ಮಕ್ಕಳಿಗಷ್ಟೇ ಜನ್ಮ ಕೊಟ್ಟಿಲ್ಲವೆ, `ಸಂತಾನ ಭವ'ದ ವರದಾನವಿದೆಯಲ್ಲವೆ. 2-4 ಮಂದಿ ಮಕ್ಕಳ ವರದಾನವು ಸಿಗುವುದಿಲ್ಲ ಆದರೆ ಯಾವಾಗ ತಂದೆಯ ಸಮಾನ ಮಾ|| ರಚಯಿತನ ಸ್ಥಿತಿಯಲ್ಲಿ ಸ್ಥಿತರಾಗುವಿರೋ ಆಗ ಇದೆಲ್ಲವೂ ತಮ್ಮ ರಚನೆಯಾಗುತ್ತದೆ. ಬೇಹದ್ದಿನ ಮಾ|| ರಚಯಿತರಾಗುವುದು, ಈ ಬೇಹದ್ದಿನ `ಪುತ್ರವಾನ್ಭವ', `ಸಂತಾನ ಭವ... |
ಯಾವಾಗ ಯಾವುದೇ ವರದಾನವು ಯಾರಿಗಾದರೂ ಸಿಗುತ್ತದೆಯೆಂದರೆ ವರದಾನದ ಜೊತೆಗೆ ವರದಾನವನ್ನು ಕಾರ್ಯದಲ್ಲಿ ತೊಡಗಿಸುವ ವಿಧಿಯನ್ನೂ ತಿಳಿಸಲಾಗುತ್ತದೆ. ಒಂದುವೇಳೆ ಆ ವಿಧಿಯನ್ನು ತನ್ನದನ್ನಾಗಿ ಮಾಡಿಕೊಳ್ಳದಿದ್ದರೆ ವರದಾನದ ಲಾಭವನ್ನು ಪಡೆಯಲು ಸಾಧ್ಯವಿಲ್ಲ ಅಂದಾಗ ವರದಾನವಂತೂ ಎಲ್ಲರಿಗೂ ಸಿಕ್ಕಿದೆ ಆದರೆ ಪ್ರತಿಯೊಂದು ವರದಾನವನ್ನು ವಿಧಿಯಿಂದ ಉಪಯೋಗಿಸಿ ವೃದ್ಧಿಯನ್ನು ಪ್ರಾಪ್ತಿ ಮಾಡಿಕೊಳ್ಳಬಲ್ಲಿರಿ. ... |
ಈ ವರದಾನದ ವಿಶೇಷತೆ ಏನೆಂದರೆ - ವರದಾನಿಗಳು ಎಂದೂ ಪರಿಶ್ರಮ ಪಡಬೇಕಾಗುವುದಿಲ್ಲ. ಯಾವಾಗ ಭಕ್ತಾತ್ಮರೂ ಸಹ ಪರಿಶ್ರಮ ಪಟ್ಟು ಸುಸ್ತಾದಾಗ ತಂದೆಯಿಂದ ವರದಾನವನ್ನೇ ಬೇಡುತ್ತಾರೆ. ತಮ್ಮ ಬಳಿಯೂ ಸಹ ಮನುಷ್ಯರು ಬಂದಾಗ ಯೋಗವನ್ನು ಮಾಡುವ ಪರಿಶ್ರಮ ಪಡಲು ಇಚ್ಛಿಸುವುದಿಲ್ಲವೆಂದರೆ ಯಾವ ಭಾಷೆಯನ್ನು ಮಾತನಾಡುತ್ತಾರೆ? ಕೇವಲ ನಮಗೆ ವರದಾನ ಕೊಟ್ಟು ಬಿಡಿ, ತಲೆಯ ಮೇಲೆ ಕೈಯನ್ನು ಇಟ್ಟು ಬಿಡಿ ಎಂದು ಹೇಳುತ್ತ... |
ಹೇಗೆ ದೇವತೆಗಳಿಗಾಗಿ ಇಚ್ಛಾ ಮಾತ್ರಂ ಅವಿದ್ಯಾ ಎಂದು ಗಾಯನವಿದೆ. ಇದು ಫರಿಶ್ತಾ ಜೀವನದ ವಿಶೇಷತೆಯಾಗಿದೆ. ದೇವತಾ ಜೀವನದಲ್ಲಂತೂ ಇಚ್ಛೆಯ ಮಾತೇ ಇರುವುದಿಲ್ಲ. ಬ್ರಾಹ್ಮಣ ಜೀವನದಿಂದ ಫರಿಶ್ತಾ ಜೀವನ ಆಗಿ ಬಿಡುತ್ತದೆ ಅರ್ಥಾತ್ ಕರ್ಮಾತೀತ ಸ್ಥಿತಿಯನ್ನು ಪ್ರಾಪ್ತಿ ಹೊಂದುತ್ತೀರಿ. ಯಾವುದೇ ಶುದ್ಧ ಕರ್ಮ ಅಥವಾ ವ್ಯರ್ಥ ಕರ್ಮ ಹಾಗೂ ವಿಕರ್ಮವಿಲ್ಲದೆ ಹಿಂದಿನ ಕರ್ಮವು ಯಾವುದೇ ಕರ್ಮದ ಬಂಧನದಲ್ಲಿ ಬಂಧಿ... |
ಕೆಲವು ಮಕ್ಕಳು ಪುರುಷಾರ್ಥವನ್ನಂತೂ ಬಹಳ ಚೆನ್ನಾಗಿ ಮಾಡುತ್ತಾರೆ ಆದರೆ ಪುರುಷಾರ್ಥದ ಹೊರೆಯ ಅನುಭವವಾಗುವುದು - ಇದು ಯಥಾರ್ಥ ಪುರುಷಾರ್ಥವಲ್ಲ. ಗಮನವನ್ನು ಇಡುವುದು ಬ್ರಾಹ್ಮಣ ಜೀವನದ ವಿಧಿಯಾಗಿದೆ ಆದರೆ ಆ ಗಮನವು ಆತಂಕದಲ್ಲಿ ಬದಲಾಗಿ ಬಿಡುತ್ತದೆ. ಸ್ವಾಭಾವಿಕವಾದ ಗಮನವಿರುವುದಿಲ್ಲ. ಇದಕ್ಕೂ ಸಹ ಯಥಾರ್ಥ ಗಮನವೆಂದು ಹೇಳಲಾಗುವುದಿಲ್ಲ. ಹೇಗೆ ಜೀವನದಲ್ಲಿ ಈ ವಸ್ತು ಒಳ್ಳೆಯದು, ಇದನ್ನು ಮಾತನಾಡಬ... |
ಅಂದಾಗ ಪುರುಷಾರ್ಥವನ್ನು ಎಲ್ಲರೂ ಮಾಡುತ್ತೀರಿ ಆದರೆ ಕೆಲವರು ಪುರುಷಾರ್ಥವನ್ನು ಹೆಚ್ಚು ಭಾರಿ ಮಾಡಿಕೊಳ್ಳುತ್ತಾರೆ. ಕೆಲವರು ಏನಾಗಬೇಕಾಗಿದೆಯೋ ಅದು ಆಗಿ ಬಿಡುವುದು, ನೋಡೋಣ, ಯಾರು ನೋಡುತ್ತಾರೆ. ಯಾರು ಕೇಳುತ್ತಾರೆ.... ಎಂದು ಬಹಳ ಆಲಸಿಗಳಾಗಿ ಬಿಡುತ್ತಾರೆ ಅಂದಾಗ ಭಾರಿಯಾಗುವುದೂ ಒಳ್ಳೆಯದಲ್ಲ, ಆಲಸಿಗಳಾಗುವುದೂ ಒಳ್ಳೆಯದಲ್ಲ ಆಗ ಬ್ಯಾಲೆನ್ಸ್ನಿಂದ ತಂದೆಯ ಬ್ಲೆಸ್ಸಿಂಗ್, ವರದಾನಗಳ ಅನುಭವ ಮಾಡ... |
ಸದಾ ಪ್ರತೀ ಹೆಜ್ಜೆಯಲ್ಲಿ ತಂದೆಯನ್ನು ಫಾಲೋ ಮಾಡುವವರು, ಸದಾ ತಮ್ಮನ್ನು ವರದಾತ ತಂದೆಯ ವರದಾನೀ ಶ್ರೇಷ್ಠ ಆತ್ಮನೆಂದು ಅನುಭವ ಮಾಡುವವರು, ಸದಾ ಪ್ರತೀ ಹೆಜ್ಜೆಯನ್ನು ಸಹಜವಾಗಿ ಪಾರು ಮಾಡುವವರು, ಸದಾ ಸರ್ವ ವರದಾನಗಳನ್ನು ಸಮಯದಲ್ಲಿ, ಕಾರ್ಯದಲ್ಲಿ ತೊಡಗಿಸುವವರು ಇಂತಹ ತಂದೆಯ ಸಮಾನರಾಗುವ ಶ್ರೇಷ್ಠ ಆತ್ಮರಿಗೆ ಬಾಪ್ದಾದಾರವರ ವರದಾತನ ರೂಪದಲ್ಲಿ ನೆನಪು, ಪ್ರೀತಿ ಹಾಗೂ ನಮಸ್ತೆ. |
ಮುಖ್ಯ ಮಹಾರಥಿ ಸಹೋದರರೊಂದಿಗೆ ವಾರ್ತಾಲಾಪ – |
ಜನ್ಮವಾದಾಗಿನಿಂದ ಎಷ್ಟೊಂದು ವರದಾನಗಳು ಸಿಕ್ಕಿವೆ! ಪ್ರತಿಯೊಬ್ಬರಿಗೂ ತಮ್ಮ-ತಮ್ಮ ವರದಾನಗಳು ಸಿಕ್ಕಿರುತ್ತವೆ ಮತ್ತು ಜನ್ಮವೇ ವರದಾನಗಳಿಂದ ಆಗಿದೆ. ಇಲ್ಲದಿದ್ದರೆ ಇಂದು ಇಷ್ಟೊಂದು ಮುಂದುವರೆಯಲು ಸಾಧ್ಯವಿಲ್ಲ. ವರದಾನದಿಂದ ಜನ್ಮವಾಗಿದೆ ಆದ್ದರಿಂದ ವೃದ್ಧಿಯಾಗುತ್ತಾ ಇದ್ದೀರಿ. ಪಾಂಡವರ ಮಹಿಮೆಯೇನೂ ಕಡಿಮೆಯಿಲ್ಲ, ಪ್ರತಿಯೊಬ್ಬರ ವಿಶೇಷತೆಯನ್ನು ವರ್ಣನೆ ಮಾಡುತ್ತೇವೆಂದರೆ ಎಷ್ಟೊಂದಿದೆ! ಈ ಭಾಗವ... |
ಯಾವ ಸೇವೆ ಮಾಡುವುದರಿಂದ ಸರ್ವ ಆತ್ಮರುಗಳು ಖುಷಿಯಾಗುತ್ತಾರೆಯೋ ಅದರಿಂದಲೂ ಬಹಳ ಬಲ ಸಿಗುತ್ತದೆ. ಯಾರು ಅನುಭವಿ ಆತ್ಮರಿದ್ದಾರೆಯೋ ಅವರುಗಳ ಸೇವೆಯ ಅವಶ್ಯಕತೆಯಿದೆ. ಏಕೆಂದರೆ ಯಾರು ಸಾಕಾರದಲ್ಲಿ ಪಾಲನೆ ಪಡೆದಿದ್ದಾರೆಯೋ ಅವರುಗಳನ್ನು ನೋಡಿ, ಸದಾ ತಂದೆಯದೇ ನೆನಪು ಬರುತ್ತದೆ. ತಾವುಗಳು (ದಾದಿಯರು) ಯಾವಾಗ ಎಲ್ಲಿಯೇ ಹೋಗುತ್ತೀರೆಂದರೆ ವಿಶೇಷವಾಗಿ ಏನು ಕೇಳುವರು? ಚರಿತ್ರೆಯನ್ನು ತಿಳಿಸಿರಿ, ತಂದೆ... |
ಓಂ ಶಾಂತಿ. ಬಾಪ್ದಾದಾರವರನ್ನು ಸನ್ಮುಖದಲ್ಲಿ ನೋಡುತ್ತಾರೆಂದರೆ ಮಕ್ಕಳಿಗೆ ಅಪಾರ ಖುಷಿಯ ನಶೆಯೇರುತ್ತದೆ ಮತ್ತು 5000 ವರ್ಷಗಳ ಹಿಂದೆ ಶಿವ ತಂದೆಯು ಬ್ರಹ್ಮಾರವರಲ್ಲಿ ಹೇಗೆ ಬಂದಿದ್ದರೋ ಹಾಗೆಯೇ ಬಂದಿದ್ದಾರೆಂದು ಮಕ್ಕಳು ತಿಳಿದಿದ್ದೀರಿ. ಏನು ಮಾಡಲು ಬಂದಿದ್ದಾರೆ? ಇದು ಮಕ್ಕಳಿಗೆ ನಶೆಯೇರಿರುತ್ತದೆ. ಸ್ವರ್ಗದ ಮಾಲೀಕರನ್ನಾಗಿ ಮಾಡಲು, ನಮ್ಮನ್ನು ಯೋಗ್ಯರನ್ನಾಗಿ ಮಾಡಲು ತಂದೆಯು ಬಂದಿದ್ದಾರೆಂಬು... |
ನಾವೇ ಪೂಜ್ಯರಾಗಿದ್ದೆವು ನಂತರ ದ್ವಾಪರದಿಂದ ಪೂಜಾರಿಗಳಾಗುತ್ತೇವೆಂದು ನೀವೇ ತಿಳಿದಿದ್ದೀರಿ. ಶಿವ ತಂದೆಯು ಎಷ್ಟೊಂದು ಸಾಹುಕಾರರನ್ನಾಗಿ ಮಾಡುತ್ತಾರೆ, ಭಕ್ತಿಯಲ್ಲಿ ನಂತರ ನೀವೇ ಅವರ ಮಂದಿರಗಳನ್ನು ಕಟ್ಟುತ್ತೀರಿ, ಈ ಮಾತುಗಳನ್ನು ನೀವೀಗ ತಿಳಿದಿದ್ದೀರಿ ಅಂದಮೇಲೆ ಈಗ ಪುರುಷಾರ್ಥ ಮಾಡಿ ನಂತರ ರಾಜರಿಗೂ ರಾಜರಾಗಬೇಕಲ್ಲವೆ. ಸತ್ಯಯುಗದಲ್ಲಿ ಇರುವವರನ್ನು ಮಹಾರಾಜರೆಂದು, ತ್ರೇತಾದಲ್ಲಿರುವವರನ್ನು ರ... |
ನಾನು ನಿಮ್ಮನ್ನು ಹೂಗಳನ್ನಾಗಿ ಮಾಡಿ ಜೊತೆಯಲ್ಲಿ ಕರೆದುಕೊಂಡು ಹೋಗಲು ಬಂದಿದ್ದೇನೆಂದು ತಿಳಿಸುತ್ತಾರೆ. ಪತಿತ-ಪಾವನ ಬನ್ನಿ ಎಂದು ಕರೆಯುತ್ತೀರಿ, ಪತಿತ ಪ್ರಪಂಚ, ಪತಿತ ಶರೀರದಲ್ಲಿಯೇ ಬನ್ನಿ ಎಂದು ಕರೆಯುತ್ತೀರಿ. ಇದು ಪತಿತಶರೀರ, ಅದು ಪಾವನ ಫರಿಶ್ತಾ ಆಗಿದೆ. ಹೋಲಿಕೆಯನ್ನು ತೋರಿಸುತ್ತಾರಲ್ಲವೆ. ನೀವೂ ಸಹ ಪತಿತರಿಂದ ಈ ಪಾವನ ಫರಿಶ್ತೆಗಳಂತೆ ಆಗುತ್ತೀರಿ. ಸತ್ಯಯುಗೀ ದೇವತೆಗಳಿಗೆ ಡೀಟಿ (ದೈವೀ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಶಿಕ್ಷೆಗಳಿಂದ ಮುಕ್ತರಾಗಬೇಕೆಂದರೆ ಹಳೆಯ ಎಲ್ಲಾ ಲೆಕ್ಕಾಚಾರವನ್ನು ಯೋಗಬಲದಿಂದ ಸಮಾಪ್ತಿ ಮಾಡಬೇಕು. ನಿಮಿತ್ತರಾಗಿ ಎಲ್ಲವನ್ನೂ ಸಂಭಾಲನೆ ಮಾಡಬೇಕು. ಯಾವುದೇ ಮಾತಿನ ಚಿಂತೆಯನ್ನಿಟ್ಟುಕೊಳ್ಳಬಾರದು, ಆತ್ಮಾಭಿಮಾನಿ ಆಗಬೇಕಾಗಿದೆ. |
2. ಇದು ಸಂಪಾದನೆ ಮಾಡುವ ಸಮಯವಾಗಿದೆ, ಇದರಲ್ಲಿ ಮನೆ-ಮಠ, ವ್ಯಾಪಾರ ಇತ್ಯಾದಿಗಳನ್ನು ನೆನಪು ಮಾಡಬಾರದು. ಫರಿಶ್ತೆಗಳಾಗಲು ಒಬ್ಬ ತಂದೆಯ ನೆನಪಿನಲ್ಲಿರುವ ಸಂಪೂರ್ಣ ಪುರುಷಾರ್ಥವನ್ನು ಮಾಡಬೇಕಾಗಿದೆ. |
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಅರ್ಥಾತ್ ಆತ್ಮಗಳ ಪ್ರತಿ ಪರಮಪಿತ ಪರಮಾತ್ಮನು ಇದನ್ನು ತಿಳಿಸುತ್ತಿದ್ದಾರೆ. ಬೇಹದ್ದಿನ ತಂದೆಯು ನಮಗೆ ವರದಾನ ನೀಡುತ್ತಿದ್ದಾರೆಂದು ನೀವು ತಿಳಿದುಕೊಂಡಿದ್ದೀರಿ. ಮನುಷ್ಯರಂತೂ ಪುತ್ರವಾನ್ಭವ, ಆಯುಷ್ಯವಾನ್ಭವ, ಧನವಾನ್ಭವ ಎಂದು ಆಶೀರ್ವಾದ ಮಾಡುತ್ತಾರೆ, ಇಲ್ಲಿ ನಿಮಗೆ ತಂದೆಯು ಆಯುಷ್ಯವಾನ್ಭವ ಎಂದು ವರದಾನ ಕೊಡುತ್ತಾರೆ. ನಿಮ್ಮದು ಧೀರ್ಘಾಯಸ್ಸು ಆಗಿ... |
ಈಗ ಸಮಯವು ಬಹಳ ಕಡಿಮೆಯಿದೆ, ಒಂದುವೇಳೆ ನೀವು ತಂದೆಯ ಶ್ರೀಮತದಂತೆ ನಡೆಯದಿದ್ದರೆ ಶ್ರೇಷ್ಠರಾಗುವುದಿಲ್ಲ. ಮಕ್ಕಳೇ ಶ್ರೇಷ್ಠಾತಿ ಶ್ರೇಷ್ಠರಾಗಬೇಕಾಗಿದೆ ಆದ್ದರಿಂದ ಪಂಚ ವಿಕಾರಗಳ ದಾನ ಕೊಡಬೇಕಾಗಿದೆ ಆಗಲೇ ಈ ಗ್ರಹಣವು ಬಿಟ್ಟು ಹೋಗುವುದು. ಎಲ್ಲರ ಮೇಲೆ ಗ್ರಹಚಾರವಿದೆ, ಸಂಪೂರ್ಣ ಕಪ್ಪಾಗಿ ಬಿಟ್ಟಿದ್ದಾರೆ. ತಂದೆಯು ತಿಳಿಸುತ್ತಾರೆ - ಒಂದುವೇಳೆ ನನ್ನಿಂದ ಆಸ್ತಿಯನ್ನು ಪಡೆಯಬೇಕೆಂದರೆ ಪಾವನರಾಗಿ. ... |
ತಂದೆಯಂತೂ ಬಡವರ ಬಂಧುವಾಗಿದ್ದಾರೆ. ಸುಧಾಮನು ಎರಡು ಹಿಡಿ ಅವಲಕ್ಕಿಯನ್ನು ಕೊಟ್ಟು ಮಹಲನ್ನೇ ಪಡೆದನೆಂದು ಗಾಯನವಿದೆ. ತಂದೆಯು 21 ಜನ್ಮಗಳಿಗೆ ಆಸ್ತಿಯನ್ನು ಕೊಡುತ್ತಾರೆ, ಈಗ ಹಿಂತಿರುಗಿ ಹೋಗಬೇಕಾಗಿದೆ ಎಂದು ನೀವು ತಿಳಿದಿದ್ದೀರಿ. ಶಿವ ತಂದೆಯು ಮಾಡುತ್ತಿರುವ ಸ್ಥಾಪನಾ ಕಾರ್ಯದಲ್ಲಿ ಎಷ್ಟು ಸಾಧ್ಯವೋ ಅಷ್ಟು ಮಾಡಬೇಕಾಗಿದೆ. ಮನೆಯಲ್ಲಿ ಯುನಿವರ್ಸಿಟಿ ಅಥವಾ ಆಸ್ಪತ್ರೆಯನ್ನು ತೆರೆಯಬೇಕು. ಸಹೋದರರ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಈ ಕಲಿಯುಗ ಪ್ರಪಂಚದಲ್ಲಿ ಯಾವುದೇ ಉಲ್ಟಾ ಆಸೆಯನ್ನು ಇಟ್ಟುಕೊಳ್ಳಬಾರದು, ಸಂಪೂರ್ಣ ಸತೋಪ್ರಧಾನರಾಗಲು ಈಶ್ವರೀಯ ಮತದಂತೆ ನಡೆಯಬೇಕಾಗಿದೆ. |
2. ಪಾವನರಾಗಿ ಹಿಂತಿರುಗಿ ಹೋಗಬೇಕೆಂಬ ಆಸೆಯನ್ನೇ ಇಟ್ಟುಕೊಳ್ಳಬೇಕಾಗಿದೆ. ಅಂತ್ಯಮತಿ ಸೋ ಗತಿ. ಮಾಯೆಯ ಬಿರುಗಾಳಿಗಳೊಂದಿಗೆ ಸಮಯವನ್ನು ವ್ಯರ್ಥ ಮಾಡಬಾರದು. |
ಓಂ ಶಾಂತಿ. ಮಕ್ಕಳದು ಇದು ಈಶ್ವರೀಯ ವಿದ್ಯಾರ್ಥಿ ಜೀವನವಾಗಿದೆ. ಮಕ್ಕಳಿಗೆ ತಿಳಿದಿದೆ - ನಾವು ಅವರ ಬಳಿ ಬಂದಿದ್ದೇವೆ, ಅವರೇ ಕಲ್ಪ-ಕಲ್ಪವೂ ಭಾರತವಾಸಿ ಮಕ್ಕಳಿಗೆ ಬಂದು ರಾಜ್ಯಭಾಗ್ಯವನ್ನು ಕೊಡುತ್ತಾರೆ. ಭಾರತದಲ್ಲಿಯೇ ಬರುತ್ತಾರಲ್ಲವೆ. ಇದು ಭಾರತ ಭೂಮಿಯಾಗಿದೆ, ತಮ್ಮ ಭೂಮಿಯ ಮೇಲೆ ಬಹಳ ಪ್ರೀತಿ, ಗೌರವವಿರುತ್ತದೆ, ಹೇಗೆ ಯಾರಾದರೂ ವಿದೇಶದ ದೊಡ್ಡ ವ್ಯಕ್ತಿಯು ಇಲ್ಲಿ ಶರೀರ ಬಿಟ್ಟರೆ ಅವರನ್ನು ... |
ನೀವು ತಿಳಿದುಕೊಂಡಿದ್ದೀರಿ - ತಂದೆಯು ನಮಗೆ ರಾಜಯೋಗವನ್ನು ಕಲಿಸುತ್ತಾರೆ. ಹೇಗೆ ಮನುಷ್ಯರು ಮನುಷ್ಯರನ್ನು ಬ್ಯಾರಿಸ್ಟರ್, ಇಂಜಿನಿಯರ್ನ್ನಾಗಿ ಮಾಡುತ್ತಾರೆ, ಅವರೂ ಮನುಷ್ಯರೇ ಅಲ್ಲವೆ. ನೀವು ತಿಳಿದುಕೊಳ್ಳುತ್ತೀರಿ - ನಾವು ಮನುಷ್ಯರೇ ಆಗಿದ್ದೇವೆ ಆದರೆ ಪತಿತರಾಗಿದ್ದೇವೆ. ಈಗ ತಂದೆಯು ಪಾವನರನ್ನಾಗಿಯೂ ಮಾಡುತ್ತಾರೆ ಮತ್ತು ನಮಗೆ ಆಸ್ತಿಯನ್ನೂ ಕೊಡುತ್ತಾರೆ. ಪಾವನ ಪ್ರಪಂಚವಂತೂ ಹೊಸ ಪ್ರಪಂಚವೇ ... |
ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಅವಶ್ಯವಾಗಿ ಸಹಜ ನೆನಪಿನ ಬಲದಿಂದ ಎಷ್ಟು ಶ್ರೇಷ್ಠರನ್ನಾಗಿ ಮಾಡುತ್ತಾರೆ! ತಂದೆಯು ಪ್ರತಿಜ್ಞೆ ಮಾಡುತ್ತಾರೆ. ಒಂದುವೇಳೆ ನಿರಂತರ ನೆನಪು ಮಾಡುವ ಪುರುಷಾರ್ಥ ಮಾಡಿದ್ದೇ ಆದರೆ ವಿಕರ್ಮಗಳು ವಿನಾಶವಾಗುತ್ತವೆ. ಭಕ್ತಿಮಾರ್ಗದಲ್ಲಿಯೂ ನೆನಪು ಮಾಡುವ ಪುರುಷಾರ್ಥ ಮಾಡಿದ್ದೀರಲ್ಲವೆ. ಏಕೆ ನೆನಪು ಮಾಡುತ್ತಾರೆ? ನಮಗೆ ಸಾಕ್ಷಾತ್ಕಾರವಾಗಲಿ ಎಂದು. ಕೃಷ್ಣಪುರಿಯಲ್ಲಿ... |
ನೀವು ತಿಳಿದುಕೊಂಡಿದ್ದೀರಿ - ಈ ವಿದ್ಯೆಯಿಂದ ನಾವು 21 ಜನ್ಮಗಳಿಗಾಗಿ ಪ್ರಾಲಬ್ಧವನ್ನು ಪಡೆಯುತ್ತೇವೆ, ಸತ್ಯಯುಗದಲ್ಲಿ ವೈದ್ಯರು ಮೊದಲಾದವರು ಇರುವುದಿಲ್ಲ. ಅಲ್ಲಿ ರೋಗವೇ ಇರುವುದಿಲ್ಲ. ನೀವು ಗರ್ಭ ಮಹಲಿನಲ್ಲಿರುತ್ತೀರಿ, ಇಲ್ಲಿ ಗರ್ಭ ಜೈಲಿನಲ್ಲಿರುತ್ತೀರಿ. ಬಹಳ ಶಿಕ್ಷೆಗಳು ಸಿಗುತ್ತವೆ ಆದ್ದರಿಂದಲೇ ಈ ಜೈಲಿನಿಂದ ಹೊರ ತೆಗೆಯಿರಿ, ನಾವು ಇನ್ನೆಂದೂ ತಪ್ಪು ಮಾಡುವುದಿಲ್ಲ ಎಂದು ಕರೆಯುತ್ತೀರಿ.... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಕರ್ಮಾತೀತ ಸ್ಥಿತಿಯನ್ನು ಪ್ರಾಪ್ತಿ ಮಾಡಿಕೊಳ್ಳಲು ಈ ಕರ್ಮೇಂದ್ರಿಯಗಳಿಂದ ಯಾವುದೇ ತಪ್ಪು ಮಾಡಬಾರದು. ಪವಿತ್ರರಾಗಿರುವವರ ಜೊತೆ ಜೊತೆಗೆ ನೆನಪಿನಲ್ಲಿಯೂ ಶಕ್ತಿಶಾಲಿಗಳಾಗಬೇಕಾಗಿದೆ. |
2. ಸದಾ ಪುಣ್ಯಾತ್ಮರಾಗಲು ತನು-ಮನ-ಧನದಿಂದ ತಂದೆಗೆ ಬಲಿಹಾರಿಯಾಗಬೇಕಾಗಿದೆ. ಒಂದು ಬಾರಿ ಬಲಿಹಾರಿಯಾದರೆ 21 ಜನ್ಮಗಳಿಗಾಗಿ ಪುಣ್ಯಾತ್ಮರಾಗಿ ಬಿಡುತ್ತೀರಿ. |
ಓಂ ಶಾಂತಿ. ಭಕ್ತಿಮಾರ್ಗದಲ್ಲಿ ಈ ರೀತಿ ತಂದೆಯ ಮಹಿಮೆ ಮಾಡುವರು. ಇದು ಪತಂಗಗಳ ಜ್ಯೋತಿಯ ಮಹಿಮೆ ಆಗಿದೆ, ಯಾವಾಗ ತಂದೆಯು ಬರುತ್ತಾರೆಯೋ ಆಗ ನಾವೇಕೆ ಬದುಕಿದ್ದಂತೆಯೇ ಅವರ ಮಕ್ಕಳಾಗಬಾರದು. ಯಾರನ್ನು ದತ್ತು ಮಾಡಿಕೊಳ್ಳುವರು ಅವರಿಗೇ ಬದುಕಿದ್ದಂತೆಯೇ ಸಾಯುವುದು ಎಂದು ಹೇಳಲಾಗುತ್ತದೆ. ಮುಂಚೆ ನೀವು ಆಸುರಿ ಪರಿವಾರದವರಾಗಿದ್ದಿರಿ, ಈಗ ನೀವು ಈಶ್ವರೀಯ ಪರಿವಾರದವರು ಆಗಿದ್ದೀರಿ. ನೀವು ಬದುಕಿದ್ದಂತ... |
ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಈ ಹಳೆಯ ಪ್ರಪಂಚವೀಗ ಸಮಾಪ್ತಿ ಆಗುವುದಿದೆ ಆದ್ದರಿಂದ ಇದರೊಂದಿಗೆ ಅವಶ್ಯವಾಗಿ ವೈರಾಗ್ಯವು ಬರಬೇಕಾಗಿದೆ. ಬುದ್ಧಿಯೂ ಸಹ ಹೇಳುತ್ತದೆ - ಹೊಸ ಮನೆಯನ್ನು ನಿರ್ಮಾಣವಾಗುತ್ತದೆ ಎಂದರೆ ಹಳೆಯದನ್ನು ಬೀಳಿಸಲಾಗುತ್ತದೆ. ಈಗ ತಯಾರಿಯಾಗುತ್ತಿದೆ, ಕಲಿಯುಗದ ನಂತರ ಪುನಃ ಸತ್ಯಯುಗವು ಅವಶ್ಯವಾಗಿ ಬರುವುದು, ಈಗ ಇದು ಪುರುಷೋತ್ತಮ ಸಂಗಮಯುಗವಾಗಿದೆ ಎಂಬುದನ್ನು ನೀವು ತಿ... |
ನೀವೀಗ ಜ್ಞಾನ-ಜ್ಞಾನೇಶ್ವರಿ ಆಗುತ್ತೀರಿ, ನಂತರ ರಾಜ-ರಾಜೇಶ್ವರಿಯಾಗುವಿರಿ. ಆ ರೀತಿ ಮಾಡುವವರು ಯಾರು? ಈಶ್ವರ. ಹೇಗೆ? ರಾಜಯೋಗ ಮತ್ತು ಜ್ಞಾನದಿಂದ. ರಾಜ್ಯಭಾಗ್ಯಕ್ಕಾಗಿ ತಂದೆಯನ್ನು ನೆನಪು ಮಾಡಬೇಕಾಗಿದೆ. ತಂದೆಯು ನಿಮ ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆ, ಇದಂತು ಬಹಳ ಸಹಜವಿದೆಯಲ್ಲವೆ. ಸ್ವರ್ಗದ ಸ್ಥಾಪನೆ ಮಾಡುವವರಂತು ಗಾಡ್ ಫಾದರ್ ಆಗಿದ್ದಾರೆ. ಸ್ವರ್ಗದಲ್ಲಿಯೇ ಸ್ವರ್ಗದ ಸ್ಥಾಪನೆಯನ್ನು... |
ಮಧುರಾತಿ ಮಧುರ ಅಗಲಿ ಸಿಕ್ಕಿರುವಂತಹ ಮಕ್ಕಳ ಪ್ರತಿ ಮಾತಾಪಿತ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ತಂದೆಯ ಆತ್ಮಿಕ ಮಕ್ಕಳಿಗೆ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಈ ಪುರುಷೋತ್ತಮ ಯುಗದಲ್ಲಿ ಜೀವನ್ಮುಕ್ತರು ಆಗುವುದಕ್ಕಾಗಿ ಪುಣ್ಯ ಕರ್ಮಗಳನ್ನು ಮಾಡಬೇಕಾಗಿದೆ. ಅವಶ್ಯವಾಗಿ ಪವಿತ್ರರಾಗಿ ಇರಬೇಕಾಗಿದೆ. ಮನೆ-ವ್ಯವಹಾರ ಮುಂತಾದವೆಲ್ಲವೂ ಇದ್ದರೂ ಮನಃಪೂರ್ವಕವಾಗಿ ಮಮತ್ವ ಸಮಾಪ್ತಿ ಮಾಡಬೇಕಾಗಿದೆ. |
2. ಶ್ರೀಮತದಂತೆ ತಮ್ಮ ತನು-ಮನ-ಧನದಿಂದ ದೈವೀ ರಾಜ್ಯವನ್ನು ಸ್ಥಾಪಿಸಬೇಕಾಗಿದೆ. ಪುರುಷೋತ್ತಮರನ್ನಾಗಿ ಮಾಡುವ ಸೇವೆ ಮಾಡಬೇಕಾಗಿದೆ. |
ಓಂ ಶಾಂತಿ. ಗೀತೆಯ ಒಂದು ಅಕ್ಷರವೇ ಬಹಳಷ್ಟಾಗಿದೆ. ಮಕ್ಕಳಿಗೆ ತಿಳಿದಿದೆ - ಬೇಹದ್ದಿನ ತಂದೆಯಿಂದ ಬೇಹದ್ದಿನ ಆಸ್ತಿಯು ಸಿಗುತ್ತದೆ ಮತ್ತು ಕಲ್ಪ-ಕಲ್ಪವೂ ಸಿಗುತ್ತದೆ. ಇದನ್ನೂ ಸಹ ಮಕ್ಕಳು ತಿಳಿದುಕೊಂಡಿದ್ದೀರಿ - ಬೇಹದ್ದಿನ ಆಸ್ತಿಯು ಸಿಗುತ್ತದೆ, ಅವಶ್ಯವಾಗಿ ಅದು ಭಾರತಕ್ಕೇ ಸಿಕ್ಕಿತ್ತು, ಈಗ ಇಲ್ಲ ಪುನಃ ಸಿಗುತ್ತಿದೆ. ನೋಡುತ್ತೀರಿ, ಈಗಂತೂ ಸ್ವರ್ಗದ ಆಸ್ತಿಯಿಲ್ಲ, ರಾವಣನ ಮೂಲಕ ನರಕದ ಶಾಪವು... |
ಈಗ ನಿಮಗೆ ಜ್ಞಾನದ ಮೂರನೇ ನೇತ್ರವು ಸಿಕ್ಕಿದೆ. ತಂದೆಯು ಜ್ಞಾನ ಸಾಗರನಾಗಿದ್ದಾರೆ ಅಂದಮೇಲೆ ಅವಶ್ಯವಾಗಿ ಮಕ್ಕಳಿಗೆ ಜ್ಞಾನವನ್ನೇ ಕೊಡುತ್ತಾರೆ. ಅವರಿಗೆ ಮನುಷ್ಯನೆಂದಾಗಲಿ, ದೇವತೆಯೆಂದಾಗಲಿ ಹೇಳುವುದಿಲ್ಲ. ಅವರಿಗೆ ಪರಮಾತ್ಮನೆಂದೇ ಹೇಳಲಾಗುತ್ತದೆ. ನೀವು ಯಾರದೇ ಮಂದಿರದಲ್ಲಿ ಹೋಗುತ್ತೀರೆಂದರೆ ಅವರ ಚರಿತ್ರೆಯನ್ನು ತಿಳಿಸಬಲ್ಲಿರಿ. ರಾಮನ ಚರಿತ್ರೆಯನ್ನು ನೀವು ತಿಳಿಸಬಲ್ಲಿರಿ, ಚಂದ್ರವಂಶಿ ಮನೆ... |
ಮೊಟ್ಟ ಮೊದಲನೆಯದಾಗಿ ಯಾವಾಗ ಕುಮಾರ-ಕುಮಾರಿಯು ವಿವಾಹ ಮಾಡಿಕೊಳ್ಳುವರೋ ಆಗಲೇ ದುಃಖವು ಆರಂಭವಾಗುತ್ತದೆ, ನಿಮಗೆ ವಿವಾಹ ಮಾಡಿಕೊಳ್ಳುವ ಸಂಕಲ್ಪವೂ ಸಹ ಎಂದಿಗೂ ಬರಬಾರದು. ಈಗ ತಂದೆಯು ತಿಳಿಸುತ್ತಾರೆ - ಈ ರಾವಣ ರಾಜ್ಯವು ಸಮಾಪ್ತಿಯಾಗಲಿದೆ, ಇದು ವಿಕಾರಿ ಗೃಹಸ್ಥ ವ್ಯವಹಾರವಾಗಿದೆ. ದೇವಿ-ದೇವತೆಗಳಿಗಾಗಿ ಗಾಯನ ಮಾಡುತ್ತಿರುತ್ತಾರೆ, ಈ ದೇವತೆಗಳನ್ನೂ ನಿರ್ವಿಕಾರಿಗಳನ್ನಾಗಿ ಮಾಡುವವರು ಯಾರೆಂಬುದು ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಕರ್ಮಾತೀತ ಸ್ಥಿತಿಯನ್ನು ಪ್ರಾಪ್ತಿ ಮಾಡಿಕೊಂಡು ಮನೆಗೆ ಹಿಂತಿರುಗಿ ಹೋಗಬೇಕಾಗಿದೆ, ಆದರೆ ಯಾವಾಗ ಆತ್ಮರ ಬರುವಿಕೆಯು ಮುಕ್ತಾಯವಾಗುವುದೋ ಆಗಲೇ ಹಿಂತಿರುಗಿ ಹೋಗುತ್ತೀರಿ. ಈ ವಿಸ್ತಾರವನ್ನು ಬುದ್ಧಿಯಲ್ಲಿಟ್ಟುಕೊಂಡು ಒಬ್ಬ ಬಬುಲ್ ತಂದೆಯನ್ನು ಪ್ರೀತಿಯಿಂದ ನೆನಪು ಮಾಡಬೇಕಾಗಿದೆ. |
2. ಜ್ಞಾನದ ಬೆಳಕು ಸಿಕ್ಕಿದೆ, ಆದ್ದರಿಂದ ನಿಶ್ಚಯ ಬುದ್ಧಿಯವರಾಗಿ ತಂದೆಯಿಂದ ಪೂರ್ಣ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ಎಲ್ಲಿದ್ದರೂ ಸಹ ನೆನಪಿನ ಬಲದಿಂದ ಆತ್ಮವನ್ನು ತಮೋಪ್ರಧಾನದಿಂದ ಸತೋಪ್ರಧಾನರಾಗುವ ಪುರುಷಾರ್ಥ ಮಾಡಬೇಕಾಗಿದೆ. |
"ಹೊಸ ವರ್ಷದಲ್ಲಿ ತಮ್ಮ ಚಲನೆ ಹಾಗೂ ಚಹರೆಯಿಂದ ಫರಿಶ್ತಾ ಸ್ವರೂಪದ ಪ್ರತ್ಯಕ್ಷ ತೆ ಮಾಡಿ" |
ಇಂದು ಬಾಪ್ದಾದಾರವರು ತಮ್ಮ ಪರಮಾತ್ಮ ಪಾಲನೆಯ ಅಧಿಕಾರಿ ಮಕ್ಕಳನ್ನು ನೋಡಿ ಹರ್ಷಿತರಾಗುತ್ತಿದ್ದರು. ಎಷ್ಟು ಭಾಗ್ಯವಂತರಾಗಿದ್ದೀರಿ, ಯಾರು ಸ್ವಯಂ ಭಗವಂತನ ಪಾಲನೆಯಲ್ಲಿ ಬೆಳೆಯುತ್ತಿದ್ದಾರೆ. ಪ್ರಪಂಚದವರು ಹೇಳುತ್ತಾರೆ- ನಮ್ಮನ್ನು ಪರಮಾತ್ಮ ಪಾಲನೆ ಮಾಡುತ್ತಿದ್ದಾರೆ, ಆದರೆ ತಾವು ಕೆಲವೇ ವಿಶೇಷ ಆತ್ಮರು ಪ್ರಾಕ್ಟಿಕಲ್ನಲ್ಲಿ ಬೆಳೆಯುತ್ತಿದ್ದೀರಿ. ಪರಮಾತ್ಮ ಪಾಲನೆ ಇದೆ, ಪರಮಾತ್ಮ ಶ್ರೀಮತವಿದೆ, ... |
ಬಾಪ್ದಾದಾರವರು ಎಲ್ಲಾ ಮಕ್ಕಳನ್ನು ಅನುಭವಿ ಮೂರ್ತರನ್ನಾಗಿ ಮಾಡುತ್ತಾರೆ. ಕೇವಲ ಕೇಳುವವರು ಹಾಗೂ ತಿಳಿದುಕೊಳ್ಳುವವರಲ್ಲ. ಅನುಭವ ಪ್ರತಿಯೊಬ್ಬರ ಚಹರೆಯಿಂದ, ಚಲನೆಯಿಂದ ತಿಳಿದುಬಿಡುತ್ತದೆ. ಚಲನೆಯಿಂದ ಅವರ ಸ್ಥಿತಿ ತಿಳಿದುಬಿಡುತ್ತದೆ. ಹಾಗಾದರೆ ಯೋಚಿಸಿ ನಮ್ಮ ಚಲನೆ ಹೇಗಿರಬೇಕು? ಬ್ರಾಹ್ಮಣರ ಚಲನೆ ಇದೆಯೇ? ಬ್ರಾಹ್ಮಣ ಅರ್ಥಾತ್ ಸದಾ ಸಂಪನ್ನ ಆತ್ಮ. ಶಕ್ತಿಗಳಿಂದಲೂ ಸಂಪನ್ನ, ಗುಣಗಳಿಂದಲೂ ಸಂಪನ್... |
ಅಮೃತವೇಳೆಯಿಂದ ಹಿಡಿದು ಪ್ರತಿಯೊಂದು ಚಲನೆಯನ್ನು ಪರಿಶೀಲಿಸಿಕೊಳ್ಳಿ- ನಮ್ಮ ದೃಷ್ಟಿ ಅಲೋಕಿಕವಾಗಿದೆಯೇ? ಚಹರೆಯ ಪೋಸ್ ಸದಾ ಹರ್ಷಿತವಾಗಿದೆಯೇ? ಏಕ ರಸ, ಅಲೌಕಿಕವಾಗಿದೆಯೇ ಅಥವಾ ಸಮಯ ಪ್ರತಿ ಸಮಯ ಬದಲಾಗುತ್ತಾ ಇರುತ್ತದೆ? ಕೇವಲ ಯೋಗದಲ್ಲಿ ಕುಳಿತ ಸಮಯ ಅಥವಾ ಯಾವುದಾದರೂ ವಿಶೇಷ ಸೇವೆಯ ಸಮಯ ಅಲೌಕಿಕ ಸ್ಮೃತಿ ಹಾಗೂ ವೃತ್ತಿ ಇರುತ್ತದೆಯೇ ಅಥವಾ ಸಾಧಾರಣ ಕಾರ್ಯ ಮಾಡುತ್ತಾ ಸಹ ಚಹರೆ ಹಾಗೂ ಚಲನೆ ವಿಶೇ... |
ಈಗ ನಿಮ್ಮ ಟಾಪಿಕ್ ಇದೆಯಲ್ಲವೇ- " ಸಮಯದ ಕರೆ". ಎಂದ ಮೇಲೆ ಈಗ ಸಮಯದ ಕರೆ ತಾವು ವಿಶೇಷ ಮಹಾನ್ ಆತ್ಮಗಳ ಪ್ರತಿ ಇದೇ ಆಗಿದೆ- ಈಗ ಫರಿಶ್ತೆ ಅರ್ಥಾತ್ ಅಲೌಕಿಕ ಜೀವನ ಸ್ವರೂಪದಲ್ಲಿ ಕಾಣಿಸಲಿ. ಇದು ಆಗಲು ಸಾಧ್ಯವೇ? ಶಿಕ್ಷಕಿಯರು ಹೇಳಿ, ಆಗಲು ಸಾಧ್ಯವೇ? ಯಾವಾಗ ಆಗುವುದು? ಆಗಲು ಸಾಧ್ಯ, ಇದಂತೂ ಬಹಳ ಒಳ್ಳೆಯ ಮಾತಾಗಿದೆ, ಯಾವಾಗ ಆಗುವುದು? ಒಂದು ವರ್ಷ ಬೇಕೆ, 2000 ಪೂರ್ತಿಯಾಗಿ ಬಿಡಬೇಕೆ? ಯಾರು ತಿ... |
ಒಂದು ಮಾತು ಶುಭ ಚಿಂತಕ, ಎರಡನೆಯದು ಶುಭ ಚಿಂತನೆ, ಮೂರನೆಯದು ಶುಭ ಭಾವನೆ, ಇವರು ಬದಲಾದರೆ ನಾನು ಬದಲಾಗುತ್ತೇನೆ ಎಂಬ ಭಾವನೆ ಅಲ್ಲ. ಅವರ ಪ್ರತಿಯೂ ಸಹ ಶುಭ ಭಾವನೆ, ತಮ್ಮ ಪ್ರತಿಯೂ ಸಹ ಶುಭ ಭಾವನೆ ಹಾಗೂ ನಾಲ್ಕನೆಯದು ಶುಭ ಶ್ರೇಷ್ಠ ಸ್ಮೃತಿ ಹಾಗೂ ಸ್ವರೂಪ. ಕೇವಲ ಒಂದು ಶುಭ ಶಬ್ದವನ್ನು ನೆನಪಿಟ್ಟುಕೊಳ್ಳಿ, ಇದರಲ್ಲಿ ನಾಲ್ಕು ಮಾತುಗಳು ಬಂದುಬಿಡುತ್ತದೆ. ಕೇವಲ ನಾವು ಎಲ್ಲದರಲ್ಲಿಯೂ ಶುಭ ಶಬ್ದವ... |
ಇಂದು ವರ್ಷದ ಅಂತಿಮ ದಿನ ಆಗಿದೆ ಅಲ್ಲವೇ! ಬಾಪ್ದಾದಾರವರು ಮೆಜಾರಿಟಿ ಮಕ್ಕಳ ವರ್ಷದ ಲೆಕ್ಕ-ಪಟ್ಟಿಯನ್ನು ನೋಡಿದರು. ಏನು ನೋಡಿರಬಹುದು? ಮುಖ್ಯ ಒಂದು ಕಾರಣವನ್ನು ನೋಡಿದರು. ಬಾಪ್ದಾದಾರವರು ನೋಡಿದರೂ- ಅಳಿಸುವ ಹಾಗೂ ಸಮಾವೇಶ ಮಾಡಿಕೊಳ್ಳುವ ಶಕ್ತಿ ಕಡಿಮೆ ಇದೆ. ಅಳಿಸುತ್ತಾರೆ, ಉಲ್ಟಾ ನೋಡುವುದು, ಕೇಳುವುದು, ಯೋಚಿಸುವುದು, ಕಳೆದು ಹೋದುದ್ದನ್ನು ಅಳಿಸುತ್ತಾರೆ ಆದರೆ ನೀವು ಹೇಳುತ್ತೀರಲ್ಲವೇ ಒಂದ... |
ಎರಡನೆಯ ಮಾತು ಏನು ನೋಡಿದರೂ ಎಂದು ಹೇಳಬಹುದೇ? ಹೇಳಬಹುದೇ ಅಥವಾ ಡೋಸ್ ಜಾಸ್ತಿ ಆಯಿತೇ? ಹೇಗೆ ಬಾಪ್ದಾದಾರವರು ಮೊದಲು ಸಹ ಹೇಳಿದ್ದರು ಏನಾದರೂ ಮಾಡಿ ನಾನು ನಿಮ್ಮೆಲ್ಲರನ್ನು ನನ್ನ ಜೊತೆ ಪರಮಧಾಮಕ್ಕೆ ಕರೆದುಕೊಂಡು ಹೋಗಲೇಬೇಕು, ಹೊಡೆದು ಆದರೂ ಕರೆದುಕೊಂಡು ಹೋಗಬೇಕು ಅಥವಾ ಪ್ರೀತಿಯಿಂದಲಾದರೂ ಕರೆದುಕೊಂಡು ಹೋಗಲೇಬೇಕು. ಅಜ್ಞಾನಿಗಳಿಗೆ ಹೊಡೆದು ಹಾಗೂ ನೀವು ಮಕ್ಕಳನ್ನು ಪ್ರೀತಿಯಿಂದ. ಇದೇ ರೀತಿ ಬ... |
ವರ್ಷದ ಅಂತ್ಯವಾಗಿದೆ ಅಲ್ಲವೇ! ನೋಡಿ, ಬಾಪ್ದಾದಾರವರು ಬಹುತೇಕ ಶಬ್ದವನ್ನು ಹೇಳುತ್ತಿದ್ದಾರೆ, ಎಲ್ಲರೂ ಎಂದು ಹೇಳುತ್ತಿಲ್ಲ, ಬಹುತೇಕರು ಎಂದು ಹೇಳುತ್ತಿದ್ದಾರೆ. ಹಾಗಾದರೆ ಎರಡನೆಯ ಮಾತು ಏನು ನೋಡಿದರು? ಏಕೆಂದರೆ ಕಾರಣವನ್ನು ನಿವಾರಣೆ ಮಾಡಿದಾಗಲೇ ನವ ನಿರ್ಮಾಣವಾಗುವುದು. ಎಂದ ಮೇಲೆ ಎರಡನೆಯ ಕಾರಣ- ಹುಡುಗಾಟಕೆ ಭಿನ್ನ-ಭಿನ್ನ ರೂಪದಲ್ಲಿ ನೋಡಿದರು. ಕೆಲವರಲ್ಲಿ ಬಹಳ ರಾಯಲ್ ರೂಪದ ಹುಡುಗಾಟಕೆಯನ... |
ಬಾಪ್ದಾದಾರವರಿಗೆ ನಿಮ್ಮೆಲ್ಲರ ಮೇಲೆ ನಿಶ್ಚಯವಿದೆ- ನೀವೆಲ್ಲ ಮಕ್ಕಳು ಪ್ರೀತಿಯ ರಿಟರ್ನ್ ಅವ್ಯಕ್ತ ಬ್ರಹ್ಮಾ ತಂದೆಯ ಸಮಾನ ಅವಶ್ಯವಾಗಿ ಆಗುವಿರಿ. ಆಗುವಿರಿ ಅಲ್ಲವೇ! ಬಾಪ್ದಾದಾರವರು ಬಿಡುವುದಿಲ್ಲ! ಪ್ರೀತಿ ಇದೆ ಅಲ್ಲವೇ! ಯಾರೊಂದಿಗೆ ಪ್ರೀತಿ ಇದೆ ಅವರ ಜೊತೆಯನ್ನು ಎಂದು ಬಿಡಲಾಗುವುದಿಲ್ಲ. ಎಂದ ಮೇಲೆ ಬ್ರಹ್ಮಾ ತಂದೆಗೆ ನಿಮ್ಮ ಮೇಲೆ ಬಹಳ ಪ್ರೀತಿ ಇದೆ. ನಿಮಗಾಗಿ ಕಾಯುತ್ತಾ ಇರುತ್ತಾರೆ, ಯಾವಾ... |
Subsets and Splits
No community queries yet
The top public SQL queries from the community will appear here once available.