text stringlengths 0 61.5k |
|---|
ಪ್ರಶ್ನೆ: ಆದಿಕಾಲದ ರಾಜ್ಯಾಧಿಕಾರಿಯಾಗುವುದಕ್ಕೆ ಯಾವ ಸಂಸ್ಕಾರವನ್ನು ಈಗಿನಿಂದಲೇ ಧಾರಣೆ ಮಾಡಿಕೊಳ್ಳಬೇಕು? |
ಉತ್ತರ: ತಮ್ಮ ಆದಿ ಅವಿನಾಶಿ ಸಂಸ್ಕಾರ ಈಗಿನಿಂದಲೇ ಧಾರಣೆ ಮಾಡಿಕೊಳ್ಳಬೇಕು. ಒಂದುವೇಳೆ ಯೋದ್ಧತನದ ಸಂಸ್ಕಾರವಿದ್ದರೆ ಎಂದರೆ ಯುದ್ಧ ಮಾಡುತ್ತ - ಮಾಡುತ್ತ ಸಮಯ ಕಳೆಯಿತು. ಇವತ್ತು ವಿಜಯ ನಾಳೆ ಸೋಲು. ಈಗ ಈಗ ಜಯ ಈಗ ಈಗ ಸೋಲು, ಸದಾ ವಿಜಯಿತನದ ಸಂಸ್ಕಾರ ಆಗಲ್ಲಿಲವೆಂದರೆ ಕ್ಷತ್ರಿಯರು ಎಂದು ಹೇಳಲಾಗುವುದು, ಬ್ರಾಹ್ಮಣರಲ್ಲ. ಬ್ರಾಹ್ಮಣರು ದೇವತೆಗಳಾಗುತ್ತಾರೆ, ಕ್ಷತ್ರಿಯರು ಕ್ಷತ್ರಿಯರಲ್ಲಿ ಹೋಗುತ... |
ಪ್ರಶ್ನೆ: ವಿಶ್ವ ಪರಿವರ್ತಕರಾಗುವ ಮೊದಲು ಯಾವ ಪರಿವರ್ತನೆ ಮಾಡುವ ಶಕ್ತಿ ಬೇಕಾಗಿದೆ? |
ಉತ್ತರ; ವಿಶ್ವ ಪರಿವರ್ತಕರಾಗುವ ಮೊದಲು ತಮ್ಮ ಸಂಸ್ಕಾರಗಳ ಪರಿವರ್ತನೆ ಮಾಡಿಕೊಳ್ಳುವ ಶಕ್ತಿ ಬೇಕಾಗಿದೆ. ದೃಷ್ಟಿ ಮತ್ತು ವೃತ್ತಿಯ ಪರಿವರ್ತನೆ ಬೇಕಾಗಿದೆ. ನೀವು ದೃಶ್ಯವನ್ನು ಈ ದೃಷ್ಟಿಯಿಂದ ನೋಡುವವರಾಗಿದ್ದೀರಿ. ದಿವ್ಯ ನೇತ್ರಗಳಿಂದ ನೋಡಿರಿ, ಚರ್ಮದ ನೇತ್ರಗಳಿಂದಲ್ಲ. |
ದಿವ್ಯ ನೇತ್ರಗಳಿಂದ ನೋಡುತ್ತೀರೆಂದರೆ ದಿವ್ಯ ರೂಪವು ಸ್ವತಹವಾಗಿ ಕಾಣಿಸುವುದು. ಚರ್ಮದ ನೇತ್ರವು ಚರ್ಮವನ್ನೇ ನೋಡುವುದು, ಚರ್ಮಗಾಗಿ ಯೋಚಿಸಿ - ಈ ಕೆಲಸ ಫರಿಶ್ತೆಗಳದ್ದು ಬ್ರಾಹ್ಮಣರದ್ದಲ್ಲ. |
ಪ್ರಶ್ನೆ: ಪರಸ್ಪರದಲ್ಲಿ ಸಹೋದರಿ ಸಹೋದರನ ಸಂಬಂಧವಿದ್ದರೂ ಯಾವ ದಿವ್ಯ ನೇತ್ರದಿಂದ ನೋಡಿದರೆ ದೃಷ್ಟಿ ಅಥವಾ ವೃತ್ತಿ ಎಂದಿಗೂ ಚಂಚಲವಾಗುವುದಕ್ಕೆ ಸಾಧ್ಯವಿಲ್ಲ? |
ಉತ್ತರ: ಪ್ರತಿಯೊಬ್ಬ ನಾರಿ ಶರೀರಧಾರಿ ಆತ್ಮವನ್ನು ಶಕ್ತಿರೂಪ, ಜಗತ್ಮಾತಾವಿನ ರೂಪ,ದೇವಿಯ ರೂಪವನ್ನೇ ನೋಡಿ - ಇದೆ ದಿವ್ಯ ನೇತ್ರದಿಂದ ನೋಡುವುದಾಗಿದೆ. ಶಕ್ತಿಯರ ಮುಂದೆ ಯಾರಾದರೂ ಆಸುರೀ ವೃತ್ತಿಯಿಂದ ಬಂದರೆ ಭಸ್ಮವಾಗಿ ಬಿಡುತ್ತಾರೆ ಅದಕ್ಕೆ ನಮ್ಮ ಸಹೋದರಿ ಅಥವಾ ಟೀಚರ್ ಅಲ್ಲ ಆದರೆ ಶಿವ ಶಕ್ತಿಯಾಗಿದ್ದಾರೆ. ಮಾತೆಯರು ಅಕ್ಕಂದಿರೂ ಸಹ ಸದಾ ತಮ್ಮ ಶಕ್ತಿ ಸ್ವರೂಪದಲ್ಲಿ ಸ್ಥಿತರಾಗಿರಿ. ನನ್ನ ವಿಶೇ... |
ಪ್ರಶ್ನೆ: ಮಹಾವೀರನ ವಿಶೇಷತೆ ಏನೆಂದು ತೋರಿಸುತ್ತಾರೆ? |
ಉತ್ತರ: ಅವರ ಹೃದಯದಲ್ಲಿ ಸದಾ ಒಬ್ಬ ರಾಮನಿರುತ್ತಾನೆ. ಮಹಾವೀರ ರಾಮನವರಾದರೆ ಶಕ್ತಿಯು ಶಿವನವರಾಗಿದ್ದಾರೆ. ಯಾವುದೇ ಶರೀರಧಾರಿಯನ್ನು ನೋಡುತ್ತ ಮಸ್ತಕದಲ್ಲಿ ಆತ್ಮವನ್ನೇ ನೋಡಿ. ಆತ್ಮದ ಜೊತೆಯೇ ಮಾತನಾಡಬೇಕು ಶರೀರದ ಜೊತೆಯಲ್ಲ. ಮಸ್ತಕ ಮಣಿಯ ಮೇಲೆಯೇ ದೃಷ್ಟಿ ಹೋಗಬೇಕು. |
ಪ್ರಶ್ನೆ: ಯಾವ ಒಂದು ಶಬ್ದವನ್ನು ಹುಡುಗಾಟಿಕೆಯ ರೂಪದಲ್ಲಿ ಉಪಯೋಗಿಸದೆ ಕೇವಲ ಒಂದು ಎಚ್ಚರಿಕೆಯನ್ನು ಇಟ್ಟುಕೊಳ್ಳಬೇಕು, ಅದು ಯಾವುದಾಗಿದೆ? |
ಉತ್ತರ: ಪುರುಷಾರ್ಥಿ ಶಬ್ದವನ್ನು ಹುಡುಗಾಟಿಕೆಯ ರೂಪದಲ್ಲಿ ಉಪಯೋಗಿಸದೆ ಕೇವಲ ಒಂದು ಎಚ್ಚರಿಕೆಯನ್ನು ಇಟ್ಟುಕೊಳ್ಳಬೇಕು - ಪ್ರತಿ ಮಾತಿನಲ್ಲಿ ನಾನು ದೃಢ ಸಂಕಲ್ಪದವರಾಗಬೇಕಾಗಿದೆ. ಏನೆಲ್ಲಾ ಮಾಡಬೇಕೋ ಅದು ಶ್ರೇಷ್ಠ ಕರ್ಮವನ್ನೇ ಮಾಡಬೇಕು. ಶ್ರೇಷ್ಠರಾಗಬೇಕು. ಓಂ ಶಾಂತಿ. |
ಓಂ ಶಾಂತಿ. ಗೀತೆಯ ಅರ್ಥವನ್ನಂತೂ ಮಕ್ಕಳು ತಿಳಿದುಕೊಂಡಿರಿ. ಅವರು ಭಲೆ ಕರೆಯುತ್ತಾರೆ ಆದರೆ ತಿಳಿದುಕೊಂಡಿಲ್ಲ. ಅವರು ನಮ್ಮ ತಂದೆಯಾಗಿದ್ದಾರೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ವಾಸ್ತವದಲ್ಲಿ ನಿಮಗಷ್ಟೆ ತಂದೆಯಲ್ಲ, ಎಲ್ಲರಿಗೂ ತಂದೆಯಾಗಿದ್ದಾರೆ, ಇದನ್ನು ತಿಳಿದುಕೊಳ್ಳಬೇಕಾಗಿದೆ. ಯಾರೆಲ್ಲಾ ಆತ್ಮರಿದ್ದಾರೆಯೋ ಅವರೆಲ್ಲರಿಗೂ ತಂದೆಯು ಪರಮಾತ್ಮನಾಗಿದ್ದಾರೆ. ಬಾಬಾ, ಬಾಬಾ ಎಂದು ಹೇಳುವುದ... |
ನಾವು ಸುಖಧಾಮದಲ್ಲಿ ಹೋಗುತ್ತೇವೆ ಉಳಿದೆಲ್ಲರೂ ಶಾಂತಿಧಾಮದಲ್ಲಿ ಹೋಗುವರು ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಸುಖಧಾಮದಲ್ಲಿದ್ದಾಗ ಇಡೀ ಸೃಷ್ಟಿಯಲ್ಲಿ ಸುಖ-ಶಾಂತಿಯಿರುತ್ತದೆ. ತಂದೆಗೆ ಮಕ್ಕಳ ಮೇಲೆ ಪ್ರೀತಿಯಿರುತ್ತದೆಯಲ್ಲವೆ. ಮತ್ತೆ ಮಕ್ಕಳಿಗೂ ಸಹ ತಂದೆ-ತಾಯಿಯ ಮೇಲೆ ಪ್ರೀತಿಯಿರುತ್ತದೆ. ನೀವು ಮಾತಾಪಿತಾ ನಾನು ನಿಮ್ಮ ಬಾಲಕ..... ಎಂದೂ ಹಾಡುತ್ತಾರೆ. ಶರೀರದ ಮಾತಾಪಿತರಿದ್ದರೂ ಸಹ ನೀವು... |
ಬೇಹದ್ದಿನ ತಂದೆಯಿಂದ ನಾವು ಸ್ವರ್ಗದ ಅಪಾರ ಸುಖವನ್ನು ಪಡೆಯುತ್ತಿದ್ದೇವೆ ಎಂಬುದು ಈಗ ನೀವು ಮಕ್ಕಳಿಗೆ ತಿಳಿದಿದೆ. ಈ ದುಃಖದ ಬಂಧನಗಳೆಲ್ಲವೂ ಸಮಾಪ್ತಿಯಾಗುತ್ತದೆ. ಸತ್ಯಯುಗದಲ್ಲಿ ಸುಖದ ಸಂಬಂಧವಿರುತ್ತದೆ. ಕಲಿಯುಗದಲ್ಲಿ ದುಃಖದ ಬಂಧನವಿದೆ, ತಂದೆಯು ಸುಖದ ಸಂಬಂಧದಲ್ಲಿ ಕರೆದುಕೊಂಡು ಹೋಗುತ್ತಾರೆ. ಅವರಿಗೇ ದುಃಖಹರ್ತ-ಸುಖಕರ್ತನೆಂದು ಹೇಳಲಾಗುತ್ತದೆ. ತಂದೆಯು ಬಂದು ಮಕ್ಕಳ ಸೇವೆ ಮಾಡುತ್ತಾರೆ, ... |
ತಂದೆಯು ತಿಳಿಸುತ್ತಾರೆ - ನಾನು ನಿಮಗೆ ವಜ್ರ ವೈಡೂರ್ಯಗಳ ಮಹಲುಗಳನ್ನು ಕೊಟ್ಟೆನು, ಸ್ವರ್ಗದ ಮಾಲೀಕರನ್ನಾಗಿ ಮಾಡಿದೆನು. ನಂತರ ಅರ್ಧಕಲ್ಪ ನೀವು ಭಕ್ತಿಮಾರ್ಗದಲ್ಲಿ ಹಣೆಯನ್ನು ಸವೆಸುತ್ತಾ ಬಂದಿರಿ, ಹಣವನ್ನೂ ಕೊಡುತ್ತಾ ಬಂದಿರಿ. ಆ ಚಿನ್ನ, ವಜ್ರಗಳ ಮಹಲುಗಳು ಎಲ್ಲಿ ಹೋಯಿತು? ನೀವು ಸ್ವರ್ಗದಿಂದ ಇಳಿಯುತ್ತಾ-ಇಳಿಯುತ್ತಾ ನರಕದಲ್ಲಿ ಬಂದು ಬಿಟ್ಟಿದ್ದೀರಿ. ನಾನೀಗ ಪುನಃ ನಿಮ್ಮನ್ನು ಸ್ವರ್ಗದಲ್ಲ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಮೃತ್ಯು ಸನ್ಮುಖದಲ್ಲಿದೆ, ಆದ್ದರಿಂದ ಈಗ ನೆನಪಿನ ತೀವ್ರತೆಯನ್ನು ಹೆಚ್ಚಿಸಿಕೊಳ್ಳಬೇಕಾಗಿದೆ. ಸತ್ಯಯುಗೀ ಪ್ರಪಂಚದಲ್ಲಿ ಶ್ರೇಷ್ಠ ಪದವಿಯನ್ನು ಪಡೆಯುವ ಸಂಪೂರ್ಣ ಪುರುಷಾರ್ಥ ಮಾಡಬೇಕಾಗಿದೆ. |
2. ತನ್ನ ಹಾಗೂ ಅನ್ಯರ ಕಲ್ಯಾಣ ಮಾಡಿ ಆಶೀರ್ವಾದವನ್ನು ಪಡೆಯಬೇಕಾಗಿದೆ. ಪವಿತ್ರ ಪ್ರಪಂಚದಲ್ಲಿ ಹೋಗುವುದಕ್ಕಾಗಿ ಅವಶ್ಯವಾಗಿ ಪವಿತ್ರರಾಗಬೇಕಾಗಿದೆ. |
ಓಂ ಶಾಂತಿ. ತಂದೆಯು ತಿಳಿಸುತ್ತಾರೆ - ಮಧುರ ಮಕ್ಕಳೇ, ನೀವು ಶಿವ ತಂದೆಯನ್ನು ಅರಿತಿದ್ದೀರಿ ಅಂದಮೇಲೆ ಮತ್ತೆ ಈ ಗೀತೆಯನ್ನು ಹಾಡುವುದು ಹೇಗೆ ಭಕ್ತಿಮಾರ್ಗವಾಗಿ ಬಿಡುತ್ತದೆ. ಭಕ್ತಿಮಾರ್ಗದವರು ಶಿವಾಯ ನಮಃ ಎಂತಲೂ ಹೇಳುತ್ತಾರೆ, ಮಾತಾಪಿತಾ ಎಂತಲೂ ಹೇಳುತ್ತಾರೆ ಆದರೆ ತಿಳಿದುಕೊಂಡಿಲ್ಲ. ಶಿವ ತಂದೆಯಿಂದ ಸ್ವರ್ಗದ ಆಸ್ತಿಯು ಸಿಗಬೇಕು, ನೀವು ಮಕ್ಕಳಿಗಂತೂ ತಂದೆಯು ಸಿಕ್ಕಿದ್ದಾರೆ. ಅವರಿಂದ ಆಸ್ತಿಯ... |
ನೀವು ತಿಳಿದುಕೊಂಡಿದ್ದೀರಿ, ಇವರು ಅದೇ ಪತಿತ-ಪಾವನ ತಂದೆಯಾಗಿದ್ದಾರೆ. ಸತ್ಯ-ಸತ್ಯವಾದ ಸದ್ಗುರು ಅವರಾಗಿದ್ದಾರೆ. ನೀವು ಪಾಂಡವರದು ಈಗ ಪರಮಪಿತ ಪರಮಾತ್ಮನೊಂದಿಗೆ ಪ್ರೀತಿಬುದ್ಧಿಯಿದೆ. ಉಳಿದೆಲ್ಲರದೂ ಯಾರಾದರೊಬ್ಬರ ಜೊತೆ ವಿಪರೀತ ಬುದ್ಧಿಯಿದೆ. ಯಾರು ಶಿವ ತಂದೆಯ ಮಕ್ಕಳಾಗುವರೋ ಅವರಿಗಂತೂ ಖುಷಿಯ ನಶೆಯು ಬಹಳ ಜೋರಾಗಿ ಏರಿರಬೇಕು. ಎಷ್ಟು ಸಮಯವು ಸಮೀಪ ಬರುತ್ತದೆಯೋ ಅಷ್ಟು ಖುಷಿಯಾಗುತ್ತದೆ. ಈಗ ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಜ್ಞಾನ ಮಾರ್ಗದಲ್ಲಿ ತಮ್ಮ ಸ್ಥಿತಿಯನ್ನು ಬಹಳ ಶಕ್ತಿಶಾಲಿ ಮಾಡಿಕೊಳ್ಳಬೇಕಾಗಿದೆ. ವಿದೇಹಿಯಾಗಬೇಕಾಗಿದೆ. ಒಬ್ಬ ತಂದೆಯೊಂದಿಗೆ ಸತ್ಯ-ಸತ್ಯವಾದ ಪ್ರೀತಿಯನ್ನು ಇಡಬೇಕಾಗಿದೆ. |
2. ಡ್ರಾಮಾದ ವಿಷಯದಲ್ಲಿ ಅಡೋಲರಾಗಿರಬೇಕಾಗಿದೆ. ಡ್ರಾಮಾದಲ್ಲಿ ಏನಾಯಿತೋ ಅದು ಸರಿಯಾಗಿದೆ, ಎಂದೂ ಡೋಲಾಯಮಾನ ಆಗಬಾರದು. ಯಾವುದೇ ಮಾತಿನಲ್ಲಿ ಸಂಶಯ ತರಬಾರದು. |
ಓಂ ಶಾಂತಿ. ಮಕ್ಕಳು ಏನು ಕೇಳಿದಿರಿ? ಭಕ್ತಿಯ ಹಾಡು. ಭಕ್ತಿಯನ್ನು ಆಂಗ್ಲ ಭಾಷೆಯಲ್ಲಿ ಫಿಲಾಸಫಿ ಎಂದು ಹೇಳುತ್ತಾರೆ. ಡಾಕ್ಟರ್ ಆಫ್ ಪಿಲಾಸಫಿ ಎಂದು ಬಿರುದು ಸಿಗುತ್ತದೆ. ಈಗ ಫಿಲಾಸಫಿ (ಭಕ್ತಿ) ಯನ್ನಂತೂ ಚಿಕ್ಕವರು-ದೊಡ್ಡವರು ಎಲ್ಲಾ ಮನುಷ್ಯರೂ ತಿಳಿದುಕೊಂಡಿದ್ದಾರೆ. ಈಶ್ವರನು ಎಲ್ಲಿದ್ದಾರೆಂದು ಯಾರನ್ನೇ ಕೇಳಿದರೂ ಸಹ ಸರ್ವವ್ಯಾಪಿಯೆಂದು ಹೇಳಿ ಬಿಡುತ್ತಾರೆ. ಇದೂ ಸಹ ಫಿಲಾಸಫಿಯಾಯಿತಲ್ಲವೆ! ಈ... |
ತಂದೆಯು ತಿಳಿಸುತ್ತಾರೆ - ಜ್ಞಾನದ ಅಥಾರಿಟಿ, ಜ್ಞಾನಸಾಗರನು ನಾನಾಗಿದ್ದೇನೆ, ನಾನು ನಿಮಗೆ ಯಾವುದೆ ಶಾಸ್ತ್ರ ಇತ್ಯಾದಿಗಳನ್ನು ತಿಳಿಸುವುದಿಲ್ಲ. ನನ್ನದು ಇದು ಆತ್ಮಿಕ ಜ್ಞಾನವಾಗಿದೆ, ಉಳಿದೆಲ್ಲವೂ ದೈಹಿಕ ಜ್ಞಾನವಾಗಿದೆ. ಆ ಸತ್ಸಂಗ ಇತ್ಯಾದಿಗಳೆಲ್ಲವೂ ಭಕ್ತಿ ಮಾರ್ಗಕ್ಕಾಗಿ. ಈ ಆತ್ಮಿಕ ತಂದೆಯು ಆತ್ಮರಿಗೆ ತಿಳಿಸುತ್ತಾರೆ ಆದ್ದರಿಂದ ದೇಹೀ-ಅಭಿಮಾನಿಯಾಗುವುದರಲ್ಲಿ ಮಕ್ಕಳಿಗೆ ಪರಿಶ್ರಮವಾಗುತ್ತದ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಒಬ್ಬ ತಂದೆಯಿಂದಲೇ ಆತ್ಮಿಕ ಮಾತುಗಳನ್ನು ಕೇಳಬೇಕಾಗಿದೆ. ಯಾರೊಂದಿಗೂ ಅನ್ಯ ಮಾತುಗಳ ವಾದ-ವಿವಾದ ಮಾಡಬಾರದು. |
2. ದೇಹೀ-ಅಭಿಮಾನಿಗಳಾಗುವ ಪರಿಶ್ರಮ ಪಡಬೇಕಾಗಿದೆ. ಸತೋಪ್ರಧಾನರಾಗಲು ಒಬ್ಬ ತಂದೆಯ ನೆನಪಿನಲ್ಲಿರಬೇಕಾಗಿದೆ. |
ಓಂ ಶಾಂತಿ. ಓಂ ಶಾಂತಿಯ ಅರ್ಥವನ್ನು ತಂದೆಯು ಮಕ್ಕಳಿಗೆ ತಿಳಿಸಿದ್ದಾರೆ. ಓಂ ಎಂದರೆ ನಾನು ಆತ್ಮ, ನನ್ನ ಸ್ವಧರ್ಮವು ಶಾಂತಿಯಾಗಿದೆ, ಶಾಂತಿಧಾಮದಲ್ಲಿ ಹೋಗುವುದಕ್ಕಾಗಿ ಯಾವುದೇ ಪುರುಷಾರ್ಥ ಮಾಡಬೇಕಾಗುವುದಿಲ್ಲ. ಆತ್ಮವು ಸ್ವಯಂ ಶಾಂತ ಸ್ವರೂಪ, ಶಾಂತಿಧಾಮದ ನಿವಾಸಿಯಾಗಿದೆ. ಇಲ್ಲಿ ಸ್ವಲ್ಪವೇ ಸಮಯಕ್ಕಾಗಿ ಶಾಂತವಾಗಿರಬಹುದು. ಆತ್ಮವು ಹೇಳುತ್ತದೆ - ನನ್ನ ಕರ್ಮೇಂದ್ರಿಯಗಳ ರಥವು ಸುಸ್ತಾಗಿ ಬಿಟ್ಟಿ... |
ನೋಡಿ, ಬೇಹದ್ದಿನ ತಂದೆಯು ಹೇಗಿದ್ದಾರೆ? ನಿಮಗೆ ಸ್ವರ್ಗರೂಪಿ ಮನೆಯನ್ನು ಕಟ್ಟಿಸಿಕೊಡುತ್ತಾರೆ. ಹೊಸ ಪ್ರಪಂಚವು ಸ್ವರ್ಗವಾಗಿದೆ, ಹಳೆಯ ಪ್ರಪಂಚವು ನರಕವಾಗಿದೆ. ಹೊಸದರಿಂದ ಹಳೆಯದು ಅದೇ ಮತ್ತೆ ಹೊಸದಾಗುತ್ತದೆ. ಹೊಸ ಪ್ರಪಂಚದ ಆಯಸ್ಸು ಎಷ್ಟಿದೆ ಎಂಬುದು ಯಾರಿಗೂ ತಿಳಿದಿಲ್ಲ. ಈಗ ಹಳೆಯ ಪ್ರಪಂಚದಲ್ಲಿದ್ದು ನಾವು ಹೊಸ ಪ್ರಪಂಚವನ್ನು ಸ್ಥಾಪಿಸುತ್ತೇವೆ, ಹಳೆಯ ಸ್ಮಶಾನದಲ್ಲಿ ನಾವು ಪರಿಸ್ತಾನವನ್ನಾಗ... |
ತಂದೆಯು ತಿಳಿಸುತ್ತಾರೆ - ನಾನು ಅಗಸನಾಗಿದ್ದೇನೆ, ಎಲ್ಲಾ ಕೊಳಕಾದ ಆತ್ಮರನ್ನು ಸ್ವಚ್ಛಗೊಳಿಸುತ್ತೇನೆ ಮತ್ತೆ ಶರೀರವು ಶುದ್ಧವಾಗಿರುವುದೇ ಸಿಗುವುದು. ನಾನು ಸೆಕೆಂಡಿನಲ್ಲಿ ಪ್ರಪಂಚದ ಎಲ್ಲಾ ವಸ್ತ್ರಗಳನ್ನು ಸ್ವಚ್ಛ ಮಾಡಿ ಬಿಡುತ್ತೇನೆ. ಕೇವಲ ಮನ್ಮನಾಭವ ಆಗಿರುವುದರಿಂದ ಆತ್ಮ ಮತ್ತು ಶರೀರವೆರಡೂ ಪವಿತ್ರವಾಗಿ ಬಿಡುತ್ತದೆ. ಛೂ ಮಂತ್ರವಾಯಿತಲ್ಲವೆ. ಸೆಕೆಂಡಿನಲ್ಲಿ ಜೀವನ್ಮುಕ್ತಿ, ಎಷ್ಟು ಸಹಜ ಉಪ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಮುಖದಿಂದ ಸದಾ ಜ್ಞಾನಾಮೃತವೇ ಬರುತ್ತಿರಬೇಕಾಗಿದೆ. ಜ್ಞಾನದಿಂದಲೇ ಎಲ್ಲರ ಸದ್ಗತಿ ಮಾಡಬೇಕಾಗಿದೆ. ಒಬ್ಬ ತಂದೆಯಿಂದಲೇ ಜ್ಞಾನವನ್ನು ಕೇಳಬೇಕು, ಅನ್ಯರಿಂದಲ್ಲ. |
2. ಏರುವ ಕಲೆಯಲ್ಲಿ ಹೋಗುವುದಕ್ಕಾಗಿ ನಡೆಯುತ್ತಾ-ತಿರುಗಾಡುತ್ತಾ ತಂದೆಯನ್ನು ನೆನಪು ಮಾಡುವ ಅಭ್ಯಾಸ ಮಾಡಬೇಕಾಗಿದೆ. ಈ ಹಳೆಯ ಪ್ರಪಂಚ ಹಳೆಯ ವಸ್ತ್ರದಿಂದ ಮಮತೆಯನ್ನು ತೆಗೆಯಬೇಕಾಗಿದೆ. |
ಓಂ ಶಾಂತಿ. ಮಕ್ಕಳು ಗೀತೆಯನ್ನು ಕೇಳಿದಿರಿ. ಯಾರಾದರೂ ಶರೀರ ಬಿಡುತ್ತಾರೆಂದರೆ ಇನ್ನೊಬ್ಬ ತಂದೆಯ ಬಳಿ ಜನ್ಮ ಪಡೆಯುತ್ತಾರೆ. ನೀವು ತಿಳಿದುಕೊಂಡಿದ್ದೀರಿ - ನಾವಾತ್ಮರಾಗಿದ್ದೇವೆ. ಅದಂತೂ ಶರೀರದ ಮಾತಾಯಿತು. ಒಂದು ಶರೀರವನ್ನು ಬಿಟ್ಟು ಮತ್ತೆ ಇನ್ನೊಬ್ಬ ತಂದೆಯ ಬಳಿ ಹೋಗುತ್ತಾರೆ. ನೀವು ಎಷ್ಟೊಂದು ಸಾಕಾರಿ ತಂದೆಯರನ್ನು ಪಡೆದಿದ್ದೀರಿ. ಮೂಲತಃ ನಿರಾಕಾರಿ ತಂದೆಯ ಮಕ್ಕಳಾಗಿದ್ದೀರಿ. ನೀವಾತ್ಮರು ಪ... |
ಈಗ ನೀವು ಮಕ್ಕಳಿಗೆ ತಿಳಿಸಲಾಗಿದೆ - ಇದು ಜ್ಞಾನದ ಮಳೆಯಾಗಿದೆ, ಇದರಿಂದೇನಾಗುತ್ತದೆ? ಪತಿತರಿಂದ ಪಾವನರಾಗುತ್ತೀರಿ. ಗಂಗಾ, ಯಮುನಾ ನದಿಗಳು ಸತ್ಯಯುಗದಲ್ಲಿಯೂ ಇರುತ್ತವೆ. ಕೃಷ್ಣನು ಯಮುನಾ ನದಿಯ ತೀರದಲ್ಲಿ ಆಟವಾಡುತ್ತಾನೆಂದು ಹೇಳುತ್ತಾರೆ. ವಾಸ್ತವದಲ್ಲಿ ಈ ಮಾತಿಲ್ಲ. ಕೃಷ್ಣನು ಸತ್ಯಯುಗದ ರಾಜಕುಮಾರನಾಗಿದ್ದಾನೆ ಅಂದಮೇಲೆ ಕೃಷ್ಣನಿಗೆ ಬಹಳ ಸಂಭಾಲನೆಯಿಂದ ಪಾಲನೆಯಾಗುತ್ತದೆ ಏಕೆಂದರೆ ಮೊದಲ ಹೂವ... |
ಇದು ರುದ್ರ ಜ್ಞಾನ ಯಜ್ಞವಾಗಿದೆ. ಶಿವನಿಗೆ ರುದ್ರನೆಂತಲೂ ಹೇಳುತ್ತಾರೆ. ಯಾವಾಗ ಭಕ್ತಿಯು ಮುಕ್ತಾಯವಾಗುವುದೋ ಆಗ ಭಗವಂತನು ರುದ್ರ ಯಜ್ಞವನ್ನು ರಚಿಸುತ್ತಾರೆ. ಸತ್ಯಯುಗದಲ್ಲಿ ಯಜ್ಞ ಅಥವಾ ಭಕ್ತಿಯ ಮಾತೇ ಇರುವುದಿಲ್ಲ. ಈ ಸಮಯದಲ್ಲಿ ತಂದೆಯು ಈ ಅವಿನಾಶಿ ರುದ್ರ ಜ್ಞಾನ ಯಜ್ಞವನ್ನು ರಚಿಸುತ್ತಾರೆ ನಂತರ ಇದರ ಗಾಯನವು ನಡೆಯುತ್ತದೆ. ಭಕ್ತಿಯಂತೂ ಸದಾ ನಡೆಯುತ್ತಾ ಇರುವುದಿಲ್ಲ. ಭಕ್ತಿ ಮತ್ತು ಜ್ಞಾನ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಮುಳ್ಳುಗಳಿಂದ ಹೂಗಳನ್ನಾಗಿ ಮಾಡುವವರು ಒಬ್ಬರೇ ಪ್ರಿಯಾತಿ ಪ್ರಿಯ ತಂದೆಯಾಗಿದ್ದಾರೆ. ಅವರನ್ನು ಬಹಳ ಪ್ರೀತಿಯಿಂದ ನೆನಪು ಮಾಡಬೇಕಾಗಿದೆ. ಸುಗಂಧ ಭರಿತ ಪಾವನ ಹೂಗಳಾಗಿ ಎಲ್ಲರಿಗೆ ಸುಖ ಕೊಡಬೇಕಾಗಿದೆ. |
2. ಈ ಜ್ಞಾನವು (ವಿದ್ಯೆ) ಆದಾಯದ ಮೂಲವಾಗಿದೆ. ಇದರಿಂದ 21 ಜನ್ಮಗಳಿಗಾಗಿ ನೀವು ಬಹಳ ದೊಡ್ಡ ವ್ಯಕ್ತಿಗಳಾಗುತ್ತೀರಿ, ಆದ್ದರಿಂದ ಇದನ್ನು ಚೆನ್ನಾಗಿ ಓದಬೇಕು ಹಾಗೂ ಓದಿಸಬೇಕು, ಆತ್ಮಾಭಿಮಾನಿಗಳಾಗಬೇಕಾಗಿದೆ. |
ಬ್ರಹ್ಮಾ ತಂದೆಯ ಸಮಾನ ತ್ಯಾಗ, ತಪಸ್ಸು ಹಾಗೂ ಸೇವೆಯ ಪ್ರಕಂಪನಗಳನ್ನು ವಿಶ್ವದಲ್ಲಿ ಹರಡಿ |
ಇಂದು ಸಮರ್ಥ ಬಾಪ್ದಾದಾರವರು ತಮ್ಮ ಸಮರ್ಥ ಮಕ್ಕಳನ್ನು ನೋಡುತ್ತಿದ್ದರು. ಇಂದಿನ ದಿನ ಸ್ಮೃತಿ ದಿವಸ ಹಾಗೂ ಸಮರ್ಥಿ ದಿವಸವಾಗಿದೆ. ಇಂದಿನ ದಿನ ಮಕ್ಕಳಿಗೆ ಸರ್ವ ಶಕ್ತಿಗಳನ್ನು ವಿಲ್ ಮಾಡಿ ಕೊಡುವಂತಹ ದಿವಸವಾಗಿದೆ. ಪ್ರಪಂಚದಲ್ಲಿ ಅನೇಕ ಪ್ರಕಾರದ ವಿಲ್ ಇರುತ್ತದೆ ಆದರೆ ಬ್ರಹ್ಮಾ ತಂದೆಯು ತಂದೆಯಿಂದ ಪ್ರಾಪ್ತವಾಗಿರುವಂತಹ ಸರ್ವ ಶಕ್ತಿಗಳನ್ನು ಮಕ್ಕಳಿಗೆ ವಿಲ್ ಮಾಡಿದರು. ಇಂತಹ ಅಲೌಕಿಕ ವಿಲ್ (ಅರ್... |
ಬಾಪ್ದಾದಾರವರು ನೋಡಿದರೂ- ನಿಮಿತ್ತರಾಗಿರುವ ಹಾಗೂ ಜೊತೆ ಕೊಡುವಂತಹ ಎರಡು ಪ್ರಕಾರದ ಮಕ್ಕಳಲ್ಲಿ ಎರಡು ವಿಶೇಷತೆಗಳು ಬಹಳ ಚೆನ್ನಾಗಿದೆ. ಮೊದಲನೇಯ ವಿಶೇಷತೆ- ಸ್ಥಾಪನೆಯ ಆದಿರತ್ನರಾಗಿರಲಿ, ಅಥವಾ ಸೇವೆಯ ರತ್ನ ಆಗಿರಲಿ ಇಬ್ಬರಲ್ಲೂ ಸಂಘಟನೆಯ ಒಗ್ಗಟ್ಟು ಬಹಳ ಬಹಳ ಚೆನ್ನಾಗಿತ್ತು. ಯಾರಲ್ಲಿಯೂ ಸಹ ಏಕೆ, ಏನು, ಹೇಗೆ... ಇಂತಹ ಸಂಕಲ್ಪ ಮಾತ್ರವೂ ಸಹ ಇರಲಿಲ್ಲ. ಎರಡನೆಯ ವಿಶೇಷತೆ- ಒಬ್ಬರು ಹೇಳಿದರು ಇ... |
ಬಾಬಾರವರು ಇಂತಹ ಸಮಯದಲ್ಲಿ ನಿಮಿತ್ತರಾಗಿರುವಂತಹ ಮಕ್ಕಳಿಗೆ ಹೃದಯದಿಂದ ಪ್ರೀತಿ ಕೊಡುತ್ತಿದ್ದಾರೆ. ತಂದೆಯ ಚಮತ್ಕಾರವಂತೂ ಇದೆ ಆದರೆ ಮಕ್ಕಳ ಚಮತ್ಕಾರವೂ ಸಹ ಕಡಿಮೆ ಏನಿಲ್ಲ. ಹಾಗೂ ಆ ಸಮಯದ ಸಂಘಟನೆ, ಒಗ್ಗಟ್ಟು- ನಾವೆಲ್ಲರೂ ಒಂದಾಗಿದ್ದೇವೆ, ಇದೆ ಇಂದೂ ಸಹ ಸೇವೆಯನ್ನು ವೃದ್ಧಿ ಮಾಡುತ್ತಿದೆ. ಹೇಳಿ? ನಿಮಿತ್ತರಾಗಿರುವಂತಹ ಆತ್ಮಗಳ ಫೌಂಡೇಶನ್ ಪಕ್ಕಾ ಇತ್ತಲ್ಲವೇ. ಮಕ್ಕಳು ನಾಲ್ಕಾರು ಕಡೆಯಿಂದ ಪ್... |
ಬ್ರಹ್ಮಾ ತಂದೆಯ ತ್ಯಾಗ ಡ್ರಾಮದಲ್ಲಿ ವಿಶೇಷವಾಗಿ ನೋಂದಣಿ ಆಗಿದೆ. ಆದಿಯಿಂದ ಬ್ರಹ್ಮಾ ತಂದೆಯ ತ್ಯಾಗ ಹಾಗೂ ನೀವು ಮಕ್ಕಳ ಭಾಗ್ಯ ನೋಂದಣಿಯಾಗಿದೆ. ಎಲ್ಲರಿಗಿಂತ ಮೊದಲನೇ ನಂಬರಿನ ತ್ಯಾಗದ ಉದಾಹರಣೆ, ಬ್ರಹ್ಮಾ ತಂದೆಯಾದರು. ಎಲ್ಲವೂ ಪ್ರಾಪ್ತಿಯಾಗಿದ್ದರೂ ಸಹ ತ್ಯಾಗ ಮಾಡುವುದು- ಇದಕ್ಕೆ ತ್ಯಾಗ ಎಂದು ಹೇಳಲಾಗುವುದು. ಸಮಯ ಅನುಸಾರ, ಸಮಸ್ಯೆಗಳ ಅನುಸಾರ ತ್ಯಾಗ- ಶ್ರೇಷ್ಠ ತ್ಯಾಗವಲ್ಲ. ಆದಿಯಿಂದ ನೋಡಿ... |
ಬ್ರಹ್ಮನ ತಪಸ್ಸಿನ ಫಲ ನೀವು ಮಕ್ಕಳಿಗೆ ಸಿಗುತ್ತಿದೆ. ತಪಸ್ಸಿನ ಪ್ರಭಾವ ಈ ಮಧುಬನ ಭೂಮಿಯಲ್ಲಿ ಸಮಾವೇಶವಾಗಿದೆ. ಜೊತೆಯಲ್ಲಿ ಮಕ್ಕಳು ಇದ್ದಾರೆ, ಮಕ್ಕಳ ತಪಸ್ಸು ಸಹ ಇದೆ ಆದರೆ ನಿಮಿತ್ತ ಅಂತೂ ಬ್ರಹ್ಮಾ ತಂದೆ ಎಂದೇ ಹೇಳುತ್ತೇವೆ. ಯಾರೆಲ್ಲಾ ಮಧುಬನ ತಪಸ್ವಿ ಭೂಮಿಯಲ್ಲಿ ಬರುತ್ತಾರೆ ಆಗ ಬ್ರಾಹ್ಮಣ ಮಕ್ಕಳು ಸಹ ಅನುಭವ ಮಾಡುತ್ತಾರೆ- ಇಲ್ಲಿನ ವಾಯುಮಂಡಲ, ಇಲ್ಲಿನ ಪ್ರಕಂಪನಗಳು ಸಹಜ ಯೋಗಿಯನ್ನಾಗಿ ಮ... |
ಬಾಪ್ದಾದಾರವರು ಇಂದು ನೋಡುತ್ತಿದ್ದರು - ಏಕಾಗ್ರತೆಯ ಶಕ್ತಿ ಈಗ ಹೆಚ್ಚು ಬೇಕಾಗಿದೆ. ಎಲ್ಲಾ ಮಕ್ಕಳದು ಒಂದೇ ದೃಢ ಸಂಕಲ್ಪವಿರಲಿ- ಈಗ ತಮ್ಮ ಸಹೋದರ ಸಹೋದರಿಯರ ದುಃಖದ ಘಟನೆಗಳು ಪರಿವರ್ತನೆಯಾಗಿ ಬಿಡಲಿ. ಹೃದಯದಿಂದ ದಯೆ ಇಮರ್ಜ್ ಆಗಲಿ. ಸೈನ್ಸ್(ವಿಜ್ಞಾನ) ನ ಶಕ್ತಿ ಏರುಪೇರನ್ನು ತರಬಹುದು ಎಂದ ಮೇಲೆ ಇಷ್ಟೆಲ್ಲ ಬ್ರಾಹ್ಮಣರ ಶಾಂತಿಯ ಶಕ್ತಿ, ದಯಾ ಹೃದಯದ ಭಾವನೆಯ ಮೂಲಕ ಹಾಗೂ ಸಂಕಲ್ಪದ ಮೂಲಕ ಏರುಪೇ... |
ಬ್ರಹ್ಮಾ ತಂದೆಯ ಪ್ರತಿಯೊಂದು ಕಾರ್ಯದ ಉತ್ಸಾಹವನ್ನು ನೋಡಿದ್ದೀರಿ. ಯಾವ ರೀತಿ ಆರಂಭದಲ್ಲಿ ಉಮಂಗವಿತ್ತು- ಚಾವಿ ಬೇಕು! ಈಗಲೂ ಸಹ ಬ್ರಹ್ಮಾ ತಂದೆ ಶಿವ ತಂದೆಗೆ ಹೇಳುತ್ತಾರೆ- ಈಗ ಮನೆಯ ಬಾಗಿಲಿನ ಚಾವಿಯನ್ನು ಕೊಡಿ. ಆದರೆ ಜೊತೆಯಲ್ಲಿ ಹೋಗುವವರು ಸಹ ತಯಾರಾಗಬೇಕಲ್ಲವೇ. ಒಬ್ಬರೇ ಏನು ಮಾಡುವರು! ಎಲ್ಲರೂ ಜೊತೆಯಲ್ಲಿ ಹೋಗಬೇಕಲ್ಲವೇ ಅಥವಾ ಹಿಂದೆ ಹಿಂದೆ ಹೋಗಬೇಕೆ? ಜೊತೆಯಲ್ಲಿ ಹೋಗಬೇಕಲ್ಲವೇ? ಬ್ರಹ್... |
ಇಂದು ವತನದಲ್ಲಿಯೂ ಸಹ ಎಲ್ಲಾ ವಿಶೇಷ ಆದಿರತ್ನ ಹಾಗೂ ಸೇವೆಯ ಆದಿರತ್ನಗಳು ಇಮರ್ಜ್ ಆಗಿದ್ದರು. ಅಡ್ವಾನ್ಸ್ ಪಾರ್ಟಿ ಅವರು ಹೇಳುತ್ತಾರೆ ನಾವಂತೂ ತಯಾರಾಗಿದ್ದೇವೆ. ಯಾವ ಮಾತಿಗಾಗಿ ತಯಾರಾಗಿದ್ದಾರೆ? ಅವರು ಹೇಳುತ್ತಾರೆ ಈ ಪ್ರತ್ಯಕ್ಷತೆಯ ನಗಾರಿಯನ್ನು ಬಾರಿಸಿದರೆ ನಾವೆಲ್ಲರೂ ಪ್ರತ್ಯಕ್ಷರಾಗಿ ಹೊಸ ಸೃಷ್ಟಿಯ ರಚನೆಯ ನಿಮಿತ್ತಾಗುತ್ತೇವೆ. ನಾವಂತೂ ಆಹ್ವಾನ ಮಾಡುತ್ತಿದ್ದೇವೆ- ಹೊಸ ಸೃಷ್ಟಿಯ ರಚನೆ ... |
ದೇಶವಿದೇಶದ ನಾಲ್ಕಾರು ಕಡೆಯ, ಬಾಪ್ದಾದಾರವರ ಅತಿ ಸಮೀಪ, ಅತಿಪ್ರಿಯ ಹಾಗೂ ಭಿನ್ನ, ಬಾಪ್ದಾದಾರವರು ನೋಡುತ್ತಿದ್ದಾರೆ- ಎಲ್ಲಾ ಮಕ್ಕಳು ಪ್ರೀತಿಯಲ್ಲಿ ಮಗ್ನರಾಗಿ ನವಲೀನ ಸ್ವರೂಪದಲ್ಲಿ ಕುಳಿತಿದ್ದಾರೆ. ಕೇಳಿಸಿಕೊಳ್ಳುತ್ತಿದ್ದಾರೆ ಹಾಗೂ ಮಿಲನದ ಉಯ್ಯಾಲೆಯಲ್ಲಿ ತೂಗುತ್ತಿದ್ದಾರೆ. ದೂರವಿಲ್ಲ ಆದರೆ ನಯನಗಳ ಸಮ್ಮುಖದಲ್ಲಿಯೂ ಅಲ್ಲ ಆದರೆ ಸಮಾವೇಶವಾಗಿದ್ದಾರೆ. ಇಂತಹ ಸಮ್ಮುಖ ಮಿಲನ ಆಚರಿಸುವಂತಹ ಹಾಗೂ... |
ರಾಜಸ್ಥಾನದ ಸೇವಾಧಾರಿ:- ಬಹಳ ಒಳ್ಳೆಯ ಸೇವೆಯ ಚಾನ್ಸ್ ರಾಜಸ್ಥಾನದವರಿಗೆ ಸಿಕ್ಕಿದೆ. ರಾಜಸ್ಥಾನದ ಹೇಗೆ ಹೆಸರು ರಾಜಸ್ಥಾನ ಎಂದಿದೆ, ಎಂದ ಮೇಲೆ ರಾಜಸ್ಥಾನದಿಂದ ರಾಜ ಕ್ವಾಲಿಟಿಯವರು ಬರುತ್ತಾರೆ. ಪ್ರಜೆ ಅಲ್ಲ ರಾಜ ಮನೆತನದ ರಾಜರನ್ನು ಹೊರತನ್ನಿ. ಹೇಗೆ ಹೆಸರು ರಾಜಸ್ಥಾನ ಎಂದಿದೆ, ಅಂತಹವರನ್ನೇ ಹೊರತನ್ನಿ, ಎಂತಹ ಹೆಸರು ಅಂತಹ ಕ್ವಾಲಿಟಿಯವರು. ಇನ್ನೂ ಯಾರಾದರೂ ಅಡಗಿಕೊಂಡಿರುವ ರಾಜರು ಇದ್ದಾರೆಯೇ... |
ಯಾರು ಈ ಕಲ್ಪದಲ್ಲಿ ಮೊದಲ ಬಾರಿ ಬಂದಿದ್ದೀರಿ ಅವರು ಕೈ ಎತ್ತಿ. ಅರ್ಧ ಹೊಸಬರು ಬಂದಿದ್ದಾರೆ, ಅರ್ಧ ಮೊದಲಿದ್ದವರು ಬಂದಿದ್ದಾರೆ. ಒಳ್ಳೆಯದು. ಹಿಂದಿನವರು ಕೋಣೆಯಲ್ಲಿ ಕುಳಿತುಕೊಂಡು ಸಹ ಎಲ್ಲರೂ ಸಹಜ ಯೋಗಿ ಆಗಿದ್ದೀರಾ? ಸಹಜ ಯೋಗಿ ಆಗಿದ್ದರೆ ಒಂದು ಕೈಯನ್ನು ಎತ್ತಿ. ಒಳ್ಳೆಯದು. |
ಬೀಳ್ಕೊಡುಗೆಯ ಸಮಯ: (ಬಾಪ್ದಾದಾರವರಿಗೆ ರಥಯಾತ್ರೆಯ ಸಮಾಚಾರವನ್ನು ತಿಳಿಸಿದರು) ನಾಲ್ಕಾರು ಕಡೆಯ ಯಾತ್ರೆಗಳ ಸಮಾಚಾರ ಸಮಯ ಪ್ರತಿ ಸಮಯ ಬಾಪ್ದಾದಾರವರ ಬಳಿ ಬರುತ್ತಾ ಇರುತ್ತದೆ. ಒಳ್ಳೆಯದು ಎಲ್ಲರೂ ಉಮಂಗ ಉತ್ಸಾಹದಿಂದ ಸೇವೆಯ ಪಾತ್ರವನ್ನು ಅಭಿನಯಿಸುತ್ತಿದ್ದೀರಿ. ಭಕ್ತರಿಗೆ ಆಶೀರ್ವಾದಗಳು ಸಿಗುತ್ತಿದೆ ಹಾಗೂ ಯಾವ ಭಕ್ತರ ಭಕ್ತಿ ಪೂರ್ತಿಯಾಯಿತು, ಅವರಿಗೆ ತಂದೆಯ ಪರಿಚಯ ಸಿಕ್ಕಿಬಿಡುವುದು ಹಾಗೂ ಪ... |
ಮರಿಷಿಯಸ್ನಲ್ಲಿ ನಮ್ಮ ಈಶ್ವರೀಯ ವಿಶ್ವವಿದ್ಯಾಲಯಕ್ಕೆ ನ್ಯಾಷನಲ್ ಯೂನಿಟಿ ಅವಾರ್ಡ್ ಪ್ರಧಾನ ಮಂತ್ರಿಯ ಮೂಲಕ ಸಿಕ್ಕಿದೆ:- ಮರೀಶಿಯಸ್ ನಲ್ಲಿ ವಿ.ಐ.ಪಿ ಯ ಕನೆಕ್ಷನ್ ಚೆನ್ನಾಗಿದೆ ಹಾಗೂ ಪ್ರಭಾವವು ಸಹ ಚೆನ್ನಾಗಿದೆ ಆದ್ದರಿಂದ ಗುಪ್ತ ಸೇವೆಯ ಫಲ ಸಿಗುತ್ತದೆ ಆದ್ದರಿಂದ ಎಲ್ಲರಿಗೂ ವಿಶೇಷ ಶುಭಾಶಯಗಳು. ಒಳ್ಳೆಯದು. ಓಂ ಶಾಂತಿ. |
ಓಂ ಶಾಂತಿ. ಮಧುರಾತಿ ಮಧುರ ಮಕ್ಕಳು ಈಗ ಬೇಹದ್ದಿನ ತಂದೆಯನ್ನು ಹೇಗೆ ಮರೆಯುವಿರಿ, ಯಾರಿಂದ ಬೇಹದ್ದಿನ ಆಸ್ತಿಯು ಸಿಗುತ್ತಿದೆ. ಅವರನ್ನು ಅರ್ಧ ಕಲ್ಪ ನೆನಪು ಮಾಡುತ್ತಿದ್ದಿರಿ, ಇದನ್ನಂತೂ ತಿಳಿಸಿದ್ದಾರೆ - ಮನುಷ್ಯರಿಗೆಂದೂ ಭಗವಂತನೆಂದು ಹೇಳುವುದಿಲ್ಲ ಅಂದಮೇಲೆ ಈಗ ಬೇಹದ್ದಿನ ತಂದೆಯು ಸಿಕ್ಕಿದ್ದಾರೆ, ಅವರ ನೆನಪಿನಲ್ಲಿಯೇ ಚಮತ್ಕಾರವಿದೆ. ಪತಿತ-ಪಾವನ ತಂದೆಯನ್ನು ಎಷ್ಟು ನೆನಪು ಮಾಡುತ್ತೀರೋ ಅ... |
ಈಗ ನೀವು ಮಕ್ಕಳು ಇದನ್ನಂತೂ ತಿಳಿದುಕೊಂಡಿದ್ದೀರಿ - ಈ ಹಳೆಯ ಪ್ರಪಂಚವು ಸಮಾಪ್ತಿಯಾಗಲಿದೆ. ಇದೂ ಸಹ ನಿಮ್ಮ ಬುದ್ಧಿಯಲ್ಲಿದೆ, ಅನ್ಯ ಮನುಷ್ಯರಂತೂ ಘೋರ ಅಂಧಕಾರದಲ್ಲಿದ್ದಾರೆ. ಶಾಂತಿಯು ಸತ್ಯಯುಗದಲ್ಲಿಯೇ ಇರುತ್ತದೆ, ಒಂದು ಧರ್ಮ, ಒಂದು ಭಾಷೆ, ರೀತಿ ನೀತಿಗಳು ಒಂದೇ ಇರುವವು. ಅಲ್ಲಿರುವುದೇ ಶಾಂತಿಯ ರಾಜ್ಯ, ಅದ್ವೈತದ ಮಾತೇ ಇಲ್ಲ. ಅಲ್ಲಂತೂ ಒಂದೇ ರಾಜಧಾನಿಯಿರುತ್ತದೆ, ಸತೋಪ್ರಧಾನರಿರುತ್ತಾರೆ.... |
ಮಕ್ಕಳಿಗೆ ಇದೂ ಸಹ ಬುದ್ಧಿಯಲ್ಲಿರಬೇಕು - ನಾವು ಈ ಬೇಹದ್ದಿನ ಯಜ್ಞದ ಬ್ರಾಹ್ಮಣರಾಗಿದ್ದೇವೆ, ತಂದೆಯು ನಮ್ಮನ್ನು ನಿಮಿತ್ತ ಮಾಡಿದ್ದಾರೆ. ಯಾವಾಗ ನೀವು ಚೆನ್ನಾಗಿ ಜ್ಞಾನ ಮತ್ತು ಯೋಗದ ಧಾರಣೆ ಮಾಡುತ್ತೀರೋ ಆತ್ಮವು ಸಂಪೂರ್ಣವಾಗಿ ಬಿಡುತ್ತದೆಯೋ ಆಗ ಈ ಬಿದುರಿನ ಕಾಡಿಗೆ ಬೆಂಕಿ ಬೀಳುವುದು. ಇದು ಬೇಹದ್ದಿನ ಕರ್ಮಕ್ಷೇತ್ರವಾಗಿದೆ ಎಲ್ಲಿ ಎಲ್ಲರೂ ಬಂದು ಆಟವಾಡುತ್ತಾರೆ ಎಂಬುದು ಮನುಷ್ಯರಿಗೇ ತಿಳಿದಿ... |
ಈಗ ತಂದೆಯು ನಿಮ್ಮನ್ನು ಇಂತಹ ಸ್ವರ್ಗದಲ್ಲಿ ಕರೆದುಕೊಂಡು ಹೋಗುತ್ತಾರೆ, ಅಲ್ಲಿ ಎಲ್ಲಾ ಪ್ರಕಾರದ ಸುಖವಿರುತ್ತದೆ. ದೇವತೆಗಳ 36 ಪ್ರಕಾರದ ಭೋಜನದ ಗಾಯನವಿದೆ, ನೀವೀಗ ತಂದೆಯಿಂದ ಸ್ವರ್ಗದ ಆಸ್ತಿಯನ್ನು ತೆಗೆದುಕೊಳ್ಳುತ್ತೀರಿ. ಅಲ್ಲಂತೂ ಎಷ್ಟು ಸ್ವಾಧಿಷ್ಟ ಭೋಜನವನ್ನು ಸೇವಿಸುತ್ತಾರೆ ಮತ್ತು ಪವಿತ್ರರಾಗಿರುತ್ತಾರೆ. ನೀವೀಗ ಅಂತಹ ಪ್ರಪಂಚದ ಮಾಲೀಕರಾಗುತ್ತೀರಿ, ರಾಜ-ರಾಣಿ ಪ್ರಜೆಗಳಲ್ಲಿ ಅಂತರವಿರ... |
ನೀವು ಮಕ್ಕಳಿಗೆ ಈ ವೃಕ್ಷ, ಚಕ್ರವನ್ನು ನೋಡುತ್ತಿದ್ದಂತೆಯೇ ಬುದ್ಧಿಯಲ್ಲಿ ಇಡೀ ಜ್ಞಾನವು ಬಂದು ಬಿಡಬೇಕು. ಈ ಯಾವ ಲಕ್ಷ್ಮೀ-ನಾರಾಯಣರಿದ್ದಾರೆಯೋ ಇವರ ರಾಜಧಾನಿಯು ಎಲ್ಲಿ ಹೋಯಿತು! ಯಾರು ಯುದ್ಧ ಮಾಡಿದರು! ಯಾರಿಂದ ಸೋಲಿಸಿದರು! ಈಗಂತೂ ಆ ರಾಜ್ಯವೂ ಇಲ್ಲ, ಈ ಈಶ್ವರೀಯ ಮಾತುಗಳನ್ನು ಯಾರೂ ತಿಳಿದುಕೊಂಡಿಲ್ಲ. ನೀವು ಮಕ್ಕಳಿಗೆ ಇದೂ ಸಾಕ್ಷಾತ್ಕಾರವಾಗಿದೆ, ಹೇಗೆ ಗುಹೆಗಳಲ್ಲಿ ಗಣಿಗಳಿಂದ ಹೋಗಿ ವಜ್ರ... |
ಈಗ ತಂದೆಯು ತಿಳಿಸುತ್ತಾರೆ - ಮಕ್ಕಳೇ, ತೀವ್ರ ಪುರುಷಾರ್ಥ ಮಾಡಿರಿ. ಮುಖ್ಯ ಮಾತು ಪವಿತ್ರತೆಯಾಗಿದೆ, ಒಂದು ಜನ್ಮದಲ್ಲಿ ಪವಿತ್ರರಾಗಬೇಕಾಗಿದೆ ಮೃತ್ಯು ಸನ್ಮುಖದಲ್ಲಿ ನಿಂತಿದೆ. ಪ್ರಾಕೃತಿಕ ಆಪತ್ತುಗಳು ಬಹಳ ಕಠಿಣವಾಗಿ ಬರುತ್ತವೆ, ಇದರಲ್ಲಿ ಎಲ್ಲವೂ ಸಮಾಪ್ತಿಯಾಗುತ್ತದೆ. ಶಿವ ತಂದೆಯು ಇವರ ಮೂಲಕ ಹೇಳುತ್ತಾರೆ, ಇವರ ಆತ್ಮವೂ ಕೇಳಿಸಿಕೊಳ್ಳುತ್ತದೆ. ಈ ತಂದೆಯು ಎಲ್ಲವನ್ನೂ ತಿಳಿಸುತ್ತಾರೆ, ಶಿವ ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಸೂರ್ಯವಂಶಿಯರಾಗಲು ಮಾತಾಪಿತರನ್ನು ಸಂಪೂರ್ಣ ಫಾಲೋ ಮಾಡಬೇಕಾಗಿದೆ. ನೆನಪಿನಲ್ಲಿರುವ ಮತ್ತು ಅನ್ಯರನ್ನೂ ತಮ್ಮ ಸಮಾನರನ್ನಾಗಿ ಮಾಡುವ ಪರಿಶ್ರಮ ಪಡಬೇಕಾಗಿದೆ. |
2. ಪುರುಷಾರ್ಥ ಮಾಡಿ ಶ್ರೀಮತದಂತೆ ನಡೆದು ಶಾಂತವಾಗಿರಬೇಕಾಗಿದೆ. ಹಿರಿಯರ ಆಜ್ಞೆಯನ್ನು ಪಾಲಿಸಬೇಕಾಗಿದೆ. |
‘ವಾಚಾ’ ಮತ್ತು ‘ಕರ್ಮಣಾ’ - ಎರಡು ಶಕ್ತಿಗಳನ್ನು ಜಮಾ ಮಾಡಿಕೊಳ್ಳುವ ಈಶ್ವರೀಯ ಸ್ಕೀಮ್ |
ಇಂದು ಆತ್ಮಿಕ ಜ್ಯೋತಿ ತಂದೆಯು ತನ್ನ ಆತ್ಮಿಕ ಪತಂಗಗಳನ್ನು ನೋಡುತ್ತಿದ್ದಾರೆ. ನಾಲ್ಕಾರು ಕಡೆಯ ಪತಂಗಗಳು ಪರಂಜ್ಯೋತಿಗೆ ಅರ್ಪಣೆ ಅರ್ಥಾತ್ ಬಲಿಹಾರಿಯಾಗಿ ಬಿಟ್ಟಿದ್ದಾರೆ. ಬಲಿಹಾರಿಯಾಗುವ ಪತಂಗಗಳು ಅನೇಕರಿದ್ದಾರೆ ಆದರೆ ಬಲಿಹಾರಿಯಾದ ನಂತರ ಪರಂಜ್ಯೋತಿಯ ಸ್ನೇಹದಲ್ಲಿ ‘ಜ್ಯೋತಿಯ ಸಮಾನ’ ಆಗುವುದರಲ್ಲಿ, ಬಲಿಹಾರಿ ಆಗುವುದರಲ್ಲಿ ನಂಬರ್ವಾರ್ ಇದ್ದಾರೆ. ವಾಸ್ತವದಲ್ಲಿ ಬಲಿಹಾರಿ ಆಗುವುದೇ ಹೃದಯದ ಸ್... |
ಇಂದು ಬಾಪ್ದಾದಾ ನೋಡುತ್ತಿದ್ದೆವು - ಬಲಿಹಾರಿ ಆಗುವವರಂತೂ ಎಲ್ಲರೂ ಆಗಿದ್ದಾರೆ. ಒಂದುವೇಳೆ ಬಲಿಹಾರಿಯಾಗದಿದ್ದರೆ ಬ್ರಾಹ್ಮಣರೆಂದು ಕರೆಸಿಕೊಳ್ಳುತ್ತಿರಲಿಲ್ಲ ಆದರೆ ತಂದೆಯ ಸ್ನೇಹದ ಹಿಂದೆ ತಂದೆಯು ಏನನ್ನು ಹೇಳಿದರೋ ಅದನ್ನು ಮಾಡುವುದಕ್ಕಾಗಿ ಬಲಿಹಾರಿ ಮಾಡಬೇಕಾಗುತ್ತದೆ ಅರ್ಥಾತ್ ನನ್ನತನವನ್ನು, ಭಲೆ ನನ್ನತನದಲ್ಲಿ ಅಭಿಮಾನವಿರಲಿ ಅಥವಾ ಬಲಹೀನತೆಯಿರಲಿ - ಎರಡರ ತ್ಯಾಗ ಮಾಡಬೇಕಾಗುತ್ತದೆ. ಇದಕ್... |
ಇಂದು ಬಾಪ್ದಾದಾ ಕೇವಲ ಒಂದು ತಿಂಗಳಿನ ಫಲಿತಾಂಶವನ್ನು ನೋಡುತ್ತಿದ್ದೆವು, ಇದೇ ಸೀಜನ್ನಿನಲ್ಲಿ ವಿಶೇಷವಾಗಿ ಬಾಪ್ದಾದಾ ‘ತಂದೆಯ ಸಮಾನ’ರಾಗುವ ಭಿನ್ನ-ಭಿನ್ನ ರೂಪಗಳಿಂದ ಎಷ್ಟೊಂದು ಬಾರಿ ಸೂಚನೆ ನೀಡಿದ್ದಾರೆ ಮತ್ತು ಬಾಪ್ದಾದಾರವರಿಗೆ ವಿಶೇಷವಾಗಿ ಇದೇ ಹೃದಯದ ಶ್ರೇಷ್ಠ ಆಸೆಯಿದೆ. ಎಷ್ಟೊಂದು ಖಜಾನೆ ಸಿಕ್ಕಿತು, ಎಷ್ಟೊಂದು ವರದಾನ ಸಿಕ್ಕಿತು. ವರದಾನಕ್ಕಾಗಿ ಓಡೋಡಿ ಬಂದಿರಿ. ಮಕ್ಕಳು ಸ್ನೇಹದಿಂದ ಮಿ... |
ಬಾಪ್ದಾದಾ ನೋಡಿದೆವು - ನೆನಪನ್ನು ಶಕ್ತಿಶಾಲಿ ಮಾಡಿಕೊಳ್ಳುವುದರಲ್ಲಿ ಮೆಜಾರಿಟಿ ಮಕ್ಕಳಿಗೆ ಗಮನವಿದೆ. ನೆನಪನ್ನು ಸಹಜ ಮತ್ತು ನಿರಂತರ ಮಾಡಿಕೊಳ್ಳುವುದಕ್ಕಾಗಿ ಉಲ್ಲಾಸ-ಉತ್ಸಾಹವೂ ಇದೆ. ಮುಂದುವರೆಯುತ್ತಿದ್ದಾರೆ ಮತ್ತು ಮುಂದುವರೆಯುತ್ತಲೇ ಇರುತ್ತಾರೆ ಏಕೆಂದರೆ ತಂದೆಯ ಜೊತೆ ಸ್ನೇಹವು ಚೆನ್ನಾಗಿದೆ. ಆದ್ದರಿಂದ ನೆನಪಿನ ಗಮನವು ಚೆನ್ನಾಗಿದೆ ಮತ್ತು ನೆನಪಿಗೆ ಆಧಾರವೇ ಆಗಿದೆ – ‘ಸ್ನೇಹ’. ತಂದೆಯ... |
ವಾಣಿಯ ಶಕ್ತಿಯು ವ್ಯರ್ಥವಾಗಿ ಹೋಗುವ ಕಾರಣ ವಾಣಿಯಲ್ಲಿ ತಂದೆಯನ್ನು ಪ್ರತ್ಯಕ್ಷ ಮಾಡಲು ಯಾವ ಹರಿತ ಅಥವಾ ಶಕ್ತಿಯ ಅನುಭವ ಮಾಡಿಸಬೇಕೋ ಅದು ಕಡಿಮೆಯಾಗಿ ಬಿಡುತ್ತದೆ. ಅವರ ಮಾತುಗಳೇನೋ ಇಷ್ಟವಾಗುತ್ತದೆ, ಇದು ಬೇರೆ ಮಾತಾಗಿದೆ ಏಕೆಂದರೆ ತಂದೆಯ ಮಾತುಗಳನ್ನೇ ಪುನರಾವರ್ತನೆ ಮಾಡುವ ಕಾರಣ ಅವು ಖಂಡಿತ ಇಷ್ಟವಾಗುತ್ತದೆ. ಆದರೆ ವಾಚಾದ ಶಕ್ತಿಯು ವ್ಯರ್ಥವಾಗಿ ಹೋಗುವ ಕಾರಣ ಶಕ್ತಿಯು ಜಮಾ ಆಗುವುದಿಲ್ಲ ಆದ... |
ಒಂದು ಹಾಸ್ಯದ ಮಾತನ್ನು ತಿಳಿಸುತ್ತೇವೆ - ಬಾಪ್ದಾದಾರವರ ವತನದಲ್ಲಿ ಎಲ್ಲರ ಉಳಿತಾಯದ ಭಂಡಾರಗಳಿವೆ. ತಮ್ಮ ಸೇವಾಕೇಂದ್ರದಲ್ಲಿಯೂ ಭಂಡಾರಗಳು ಇವೆಯಲ್ಲವೆ ಆದರೆ ತಂದೆಯ ವತನದಲ್ಲಿ ಮಕ್ಕಳ ಭಂಡಾರವಿದೆ. ಇಡೀ ದಿನದಲ್ಲಿ ಪ್ರತಿಯೊಬ್ಬರೂ ಮನಸ್ಸಾ-ವಾಚಾ-ಕರ್ಮಣಾ ಮೂರು ಶಕ್ತಿಗಳನ್ನು ಉಳಿತಾಯ ಮಾಡಿ ಜಮಾ ಮಾಡಿಕೊಳ್ಳುತ್ತೀರಿ. ಆ ಭಂಡಾರವು ವತನದಲ್ಲಿದೆ. ಮನಸ್ಸಾ ಶಕ್ತಿಯನ್ನು ಎಷ್ಟು ಜಮಾ ಮಾಡಿಕೊಂಡಿರಿ, ... |
ಸೇವಾ ಯೋಜನೆಗಳನ್ನಂತೂ ಎಲ್ಲರೂ ಬಹಳ ಚೆನ್ನಾಗಿ ಮಾಡಿದ್ದೀರಿ ಮತ್ತು ಇಲ್ಲಿಯವರೆಗೆ ಯೋಜನೆಯ ಪ್ರಮಾಣ ಸೇವೆ ಮಾಡುತ್ತಿದ್ದೀರಿ. ನಾಲ್ಕಾರು ಕಡೆ ಭಾರತದಲ್ಲಿರಲಿ, ವಿದೇಶದಲ್ಲಿರಲಿ ಚೆನ್ನಾಗಿ ಮತ್ತು ಮುಂದೆಯೂ ಮಾಡುವವರಿದ್ದೀರಿ. ಹೇಗೆ ಸೇವೆಯಲ್ಲಿ ಒಬ್ಬರು ಇನ್ನೊಬ್ಬರಿಗಿಂತ ಬಹಳ ಚೆನ್ನಾಗಿ ಫಲಿತಾಂಶ ತರುವ ಶುಭ ಭಾವನೆಯಿಂದ ಮುಂದುವರೆಯುತ್ತಿದ್ದೀರಿ. ಅದೇರೀತಿ ಸೇವೆಯಲ್ಲಿ ಸಂಘಟಿತ ರೂಪದಲ್ಲಿ ಸದಾ ... |
ಸೇವಾ ಯೋಜನೆಯಲ್ಲಿ ಎಷ್ಟು ಸಂಪರ್ಕದಲ್ಲಿ ಸಮೀಪ ತರುತ್ತೀರೋ ಅಷ್ಟು ಸೇವೆಯ ಪ್ರತ್ಯಕ್ಷ ಫಲಿತಾಂಶವು ಕಂಡುಬರುವುದು. ಸಂದೇಶ ಕೊಡುವಂತಹ ಸೇವೆಯನ್ನಂತೂ ಮಾಡುತ್ತಾ ಬಂದಿದ್ದೀರಿ, ಮಾಡುತ್ತಾ ಇರಿ ಆದರೆ ವಿಶೇಷವಾಗಿ ಈ ವರ್ಷದಲ್ಲಿ ಕೇವಲ ಸಂದೇಶ ಕೊಡುವುದಲ್ಲ, ಸಹಯೋಗಿಗಳನ್ನಾಗಿ ಮಾಡಬೇಕಾಗಿದೆ ಅರ್ಥಾತ್ ಸಂಪರ್ಕದಲ್ಲಿ ಸಮೀಪ ತರಬೇಕಾಗಿದೆ. ಕೇವಲ ಫಾರ್ಮನ್ನು ತುಂಬಿಸಿದಿರಿ, ಇದಂತೂ ನಡೆಯುತ್ತಾ ಇರುತ್ತದ... |
ಈಗ ಸೇವೆಯ ಸುವರ್ಣ ಮಹೋತ್ಸವವನ್ನು ಪೂರ್ಣ ಮಾಡಿದಿರಿ. ಈಗಿನ್ನೂ ಅನ್ಯರು ಸೇವೆ ಮಾಡುತ್ತಿದ್ದಾರೆ ಮತ್ತು ತಾವು ನೋಡಿ-ನೋಡಿ ಹರ್ಷಿತರಾಗುತ್ತಾ ಇರುತ್ತೀರಿ. ಹೇಗೆ ಪೋಪ್ ಏನು ಮಾಡುತ್ತಾರೆ? ಇಷ್ಟು ದೊಡ್ಡ ಸಭೆಯ ಮಧ್ಯದಲ್ಲಿ ದೃಷ್ಟಿ ನೀಡಿ ಆಶೀರ್ವಚನಗಳನ್ನು ಕೊಡುತ್ತಾರೆ. ಅವರ ಪ್ರತಿ ಅನ್ಯರು ಉದ್ದಗಲವಾಗಿ ಭಾಷಣ ಮಾಡಲು ನಿಮಿತ್ತರಾಗುತ್ತಾರೆ. ಹಾಗೆಯೇ ಅಂತಿಮದಲ್ಲಿ ನಮಗೆ ಇದನ್ನು ತಂದೆಯು ತಿಳಿಸಿ... |
ಈ ವರ್ಷ ಬಾಪ್ದಾದಾ 6 ತಿಂಗಳಿನ ಸೇವೆಯ ಫಲಿತಾಂಶವನ್ನು ನೋಡ ಬಯಸುತ್ತೇವೆ. ಸೇವೆಯಲ್ಲಿ ಯಾವುದೆಲ್ಲಾ ಯೋಜನೆಗಳನ್ನು ಮಾಡಿದ್ದೀರೋ ಅದನ್ನು ನಾಲ್ಕಾರೂ ಕಡೆ ಒಬ್ಬರು ಇನ್ನೊಬ್ಬರಿಗೆ ಸಹಯೋಗಿಗಳಾಗಿ ಹೆಚ್ಚು-ಹೆಚ್ಚು ಸುತ್ತಾಡಿದಿರಿ. ಎಲ್ಲಾ ಹಿರಿಯರು-ಕಿರಿಯರನ್ನು ಉಲ್ಲಾಸ-ಉತ್ಸಾಹದಲ್ಲಿ ತಂದು ಮೂರು ಪ್ರಕಾರದ ಸೇವೆಯಲ್ಲಿ ಮುಂದುವರೆಸಿರಿ ಅದಕ್ಕಾಗಿ ಬಾಪ್ದಾದಾ ಈ ವರ್ಷದಲ್ಲಿ ಇಡೀ ರಾತ್ರಿಯನ್ನೇ ಹಗಲು... |
ಇಂದು ಬಾಪ್ದಾದಾ ಎಲ್ಲಾ ಮಕ್ಕಳಿಗೆ ಯಾರೆಲ್ಲಾ ಹೃದಯಪೂರ್ವಕವಾಗಿ ಅವಿಶ್ರಾಂತರಾಗಿ ಸೇವೆ ಮಾಡಿದರು ಆ ಎಲ್ಲಾ ಸೇವಾಧಾರಿಗಳಿಗೆ ಈ ಸೀಜನ್ನಿನ ಸೇವೆಯ ಶುಭಾಷಯಗಳನ್ನು ನೀಡುತ್ತಿದ್ದೇವೆ. ಮಧುಬನಕ್ಕೆ ಬಂದು ಮಧುಬನದ ಶೃಂಗಾರವಾದಿರಿ, ಇಂತಹ ಶೃಂಗಾರವಾಗುವ ಮಕ್ಕಳಿಗೂ ಸಹ ಬಾಪ್ದಾದಾ ಶುಭಾಷಯಗಳನ್ನು ನೀಡುತ್ತಿದ್ದೇವೆ ಮತ್ತು ನಿಮಿತ್ತರಾಗಿರುವ ಶ್ರೇಷ್ಠ ಆತ್ಮರಿಗೂ ಸಹ ಸದಾ ಅವಿಶ್ರಾಂತರಾಗಿ ತಂದೆಯ ಸಮಾನ ... |
ನಾಲ್ಕಾರು ಕಡೆಯ ಸರ್ವ ಬಲಿಹಾರಿ ಆಗುವಂತಹ ಆತ್ಮಿಕ ಪತಂಗಗಳಿಗೆ, ಸರ್ವ ತಂದೆಯ ಸಮಾನರಾಗುವ ಧೃಡ ಸಂಕಲ್ಪದಿಂದ ಮುಂದುವರೆಯುವಂತಹ ವಿಶೇಷ ಆತ್ಮರಿಗೆ, ಸದಾ ಹಾರುವ ಕಲೆಯ ಮೂಲಕ ಯಾವುದೇ ಪ್ರಕಾರದ ಬದಿಯ ದೃಶ್ಯವನ್ನು ಪಾರು ಮಾಡುವಂತಹ ಡಬಲ್ಲೈಟ್ ಮಕ್ಕಳಿಗೆ ಆತ್ಮಿಕ ಜ್ಯೋತಿ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ. |
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳೇ, ಆತ್ಮಗಳೇ, ಗೀತೆಯನ್ನು ಕೇಳಿದಿರಾ! ಯಾರು ಹೇಳಿದರು? ಆತ್ಮಗಳ ಆತ್ಮಿಕ ತಂದೆ. ಆತ್ಮಿಕ ತಂದೆಗೆ ಆತ್ಮಿಕ ಮಕ್ಕಳು ಹೇಳಿದರು - ಬಾಬಾ ಎಂದು. ಅವರಿಗೆ ಈಶ್ವರನೆಂದೂ ಹೇಳಲಾಗುತ್ತದೆ, ಪಿತನೆಂದೂ ಹೇಳಲಾಗುತ್ತದೆ. ಯಾವ ಪಿತಾ? ಪರಮಪಿತ. ಇಬ್ಬರು ತಂದೆಯರಿದ್ದಾರೆ. ಒಬ್ಬರು ಲೌಕಿಕ ಇನ್ನೊಬ್ಬರು ಪಾರಲೌಕಿಕ. ಲೌಕಿಕ ತಂದೆಯ ಮಕ್ಕಳು ಪಾರಲೌಕಿಕ ತಂದೆಯನ್ನು ಕರೆ... |
ತಂದೆಯು ತಿಳಿಸುತ್ತಾರೆ - ನೀವು 84 ಜನ್ಮಗಳನ್ನು ತೆಗೆದುಕೊಂಡಿದ್ದೀರಿ, 84 ಲಕ್ಷವಲ್ಲ. 84 ಲಕ್ಷವೆಂದು ಶಾಸ್ತ್ರಗಳಲ್ಲಿ ಸುಳ್ಳು ಬರೆದಿದ್ದಾರೆ. ಇಂದಿಗೆ 5000 ವರ್ಷಗಳ ಮೊದಲು ಸದ್ಗತಿ ಮಾರ್ಗವಿತ್ತು. ಅಲ್ಲಿ ಭಕ್ತಿಯಾಗಲಿ, ದುಃಖದ ಹೆಸರು-ಗುರುತಾಗಲಿ ಇರಲಿಲ್ಲ. ಅದಕ್ಕೆ ಸುಖಧಾಮವೆಂದು ಹೇಳಲಾಗುತ್ತದೆ. ತಂದೆಯು ತಿಳಿಸುತ್ತಾರೆ - ನೀವು ಮೂಲತಃ ಶಾಂತಿಧಾಮದ ನಿವಾಸಿಗಳಾಗಿದ್ದೀರಿ. ನೀವು ಇಲ್ಲಿಗ... |
ನೀವೀಗ ಈಶ್ವರೀಯ ಸಂತಾನರಾಗಿದ್ದೀರಿ, ತಂದೆಯಿಂದ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುತ್ತಿದ್ದೀರಿ. ಈಗ ರಾಜಧಾನಿಯು ಸ್ಥಾಪನೆಯಾಗುತ್ತಿದೆ. ಪ್ರಜೆಗಳಂತೂ ಅನೇಕರು ತಯಾರಾಗುವರು ಆದರೆ ಕೋಟಿಯಲ್ಲಿ ಕೆಲವರೇ ರಾಜರಾಗುತ್ತಾರೆ. ಸತ್ಯಯುಗಕ್ಕೆ ಹೂವಿನ ಉದ್ಯಾನ ವನವೆಂದು ಹೇಳಲಾಗುತ್ತದೆ. ಈಗ ಮುಳ್ಳುಗಳ ಕಾಡಾಗಿದೆ. ರಾವಣ ರಾಜ್ಯವು ಬದಲಾಗುತ್ತಿದೆ. ವಿನಾಶವಾಗಲಿದೆ, ಈ ಜ್ಞಾನವು ಈಗ ನಿಮಗೆ ಸಿಗುತ್ತಿದೆ, ಲ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಒಬ್ಬ ತಂದೆಯಿಂದ ಬೇಹದ್ದಿನ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ಶ್ರೇಷ್ಠ ಕರ್ಮಗಳನ್ನೇ ಮಾಡಬೇಕಾಗಿದೆ. ತಂದೆಯು ಸಿಕ್ಕಿದ್ದಾರೆ ಅಂದಮೇಲೆ ಯಾವುದೇ ಪ್ರಕಾರದ ಪೆಟ್ಟು ತಿನ್ನಬಾರದು ಅರ್ಥಾತ್ ಹುಡುಕಾಡಬಾರದು. |
2. ತಂದೆಯು ಯಾವ ಸ್ಮೃತಿ ತರಿಸಿದ್ದಾರೆಯೋ ಅದನ್ನು ಸ್ಮೃತಿಯಲ್ಲಿ ಇಟ್ಟುಕೊಂಡು ಅಪಾರ ಖುಷಿಯಲ್ಲಿ ಇರಬೇಕಾಗಿದೆ. ಯಾವುದೇ ದೇಹಧಾರಿಯನ್ನು ನೆನಪು ಮಾಡಬಾರದು. |
ಓಂ ಶಾಂತಿ. ಆತ್ಮಿಕ ಪಾಠಶಾಲೆಯಲ್ಲಿ ಆತ್ಮಿಕ ತಂದೆಯ ಮುಂದೆ ಆತ್ಮಿಕ ಮಕ್ಕಳು ಕುಳಿತಿದ್ದೀರಿ. ಇದು ಲೌಕಿಕ ಪಾಠಶಾಲೆಯಲ್ಲ, ಆತ್ಮಿಕ ಪಾಠಶಾಲೆಯಲ್ಲಿ ಆತ್ಮಿಕ ತಂದೆಯು ಕುಳಿತು ಆತ್ಮಿಕ ಮಕ್ಕಳಿಗೆ ರಾಜಯೋಗವನ್ನು ಕಲಿಸುತ್ತಿದ್ದಾರೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ನಾವು ಪುನಃ ನರನಿಂದ ನಾರಾಯಣ ಅಥವಾ ದೇವಿ-ದೇವತಾ ಪದವಿಯನ್ನು ಪ್ರಾಪ್ತಿ ಮಾಡಿಕೊಳ್ಳಲು ಆತ್ಮಿಕ ತಂದೆಯ ಬಳಿ ಕುಳಿತಿದ್ದೇವೆ, ಇ... |
ನೀವು ಮಕ್ಕಳು ಇದನ್ನು ಮರೆಯಬಾರದು- ನಾವು ಶ್ರೇಷ್ಠಾತಿ ಶ್ರೇಷ್ಠ ತಂದೆಯ ಮಕ್ಕಳಾಗಿದ್ದೇವೆ ಅಂದಮೇಲೆ ಎಷ್ಟೊಂದು ಘನತೆಯಿರಬೇಕು. ತಿಳಿದುಕೊಳ್ಳಿ - ಯಾರಾದರೂ ಕೂಲಿ ಕಾರ್ಮಿಕರಾಗಿದ್ದಾರೆ, ಅವರು ಎಂ.ಎಲ್, ಎ., ಎಂ.ಪಿ., ಆಗಿ ಬಿಡುತ್ತಾರೆ ಅಥವಾ ವಿದ್ಯೆಯನ್ನು ಓದಿ ಯಾವುದಾದರೂ ಪದವಿಯನ್ನು ಪಡೆಯುತ್ತಾರೆಂದರೆ ಟಿಪ್ಟಾಪ್ ಆಗಿ ಬಿಡುತ್ತಾರೆ. ಇಂತಹವರು ಅನೇಕರು ಇದ್ದು ಹೋಗಿದ್ದಾರೆ. ಭಲೆ ಜಾತಿಯು ಅ... |
ನಾವು ರಾಜಯೋಗವನ್ನು ಕಲಿಯುತ್ತಿದ್ದೇವೆಂದು ನೀವೀಗ ತಿಳಿದುಕೊಂಡಿದ್ದೀರಿ ಅಂದಮೇಲೆ ಇದನ್ನು ಮರೆಯಬಾರದು. ಭಲೆ ಅಡಿಗೆ ಮಾಡುತ್ತಿರಲಿ ಅಥವಾ ಪಾತ್ರೆ ತೊಳೆಯುತ್ತಿರಲಿ ಆದರೆ ಎಲ್ಲರ ಆತ್ಮವೇ ಓದುತ್ತದೆಯಲ್ಲವೆ! ಇಲ್ಲಿ ಎಲ್ಲರೂ ಬಂದು ಕುಳಿತುಕೊಳ್ಳುತ್ತಾರೆ ಆದ್ದರಿಂದ ಇಲ್ಲಿ ಎಲ್ಲರೂ ಬಡವರೇ ಇದ್ದಾರೆ, ನಮಗೆ ಸಂಕೋಚವಾಗುತ್ತದೆ ಎಂದು ದೊಡ್ಡ-ದೊಡ್ಡ ವ್ಯಕ್ತಿಗಳು ಬರುವುದೆ ಇಲ್ಲ. ತಂದೆಯು ಬಡವರ ಬಂಧು... |
ತಂದೆಯು ತಿಳಿಸುತ್ತಾರೆ - ನಾನು ಬಹಳ ಸಾಹುಕಾರನಾಗಿದ್ದೇನೆ. ಹುಂಡಿಯೂ ತಾನಾಗಿಯೇ ತುಂಬುವುದು, ಚಿಂತೆಯ ಯಾವುದೇ ಮಾತಿಲ್ಲ. ಇಷ್ಟೊಂದು ಮಕ್ಕಳು ಕುಳಿತಿದ್ದಾರೆ. ತಂದೆಗೆ ಗೊತ್ತಿದೆ - ಯಾರಿಂದಲಾದರೂ ಹುಂಡಿಯನ್ನು ತುಂಬಿಸುತ್ತಾರೆ, ತಂದೆಗೆ ಸಂಕಲ್ಪವಿದೆ - ಜೈಪುರವನ್ನು ಚೆನ್ನಾಗಿ ವೃದ್ಧಿ ಮಾಡಬೇಕಾಗಿದೆ. ಅಲ್ಲಿಯೇ ಹಠಯೋಗಿಗಳ ಮ್ಯೂಸಿಯಂ ಇದೆ, ಅಲ್ಲಿ ನಿಮ್ಮದು ರಾಜಯೋಗದ ಮ್ಯೂಸಿಯಂ ಬಹಳ ಚೆನ್ನಾಗ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಪವಿತ್ರ ಜ್ಞಾನವನ್ನು ಬುದ್ಧಿಯಲ್ಲಿ ಧಾರಣೆ ಮಾಡಿಕೊಳ್ಳಲು ತಮ್ಮ ಬುದ್ಧಿರೂಪಿ ಪಾತ್ರೆಯನ್ನು ಚಿನ್ನದ ಪಾತ್ರೆಯನ್ನಾಗಿ ಮಾಡಿಕೊಳ್ಳಬೇಕಾಗಿದೆ. ನೆನಪಿನಿಂದಲೇ ಪಾತ್ರೆಯು ಚಿನ್ನದ ಸಮಾನವಾಗುತ್ತದೆ. |
2. ಈಗ ಬ್ರಾಹ್ಮಣರಾಗಿದ್ದೀರಿ ಆದ್ದರಿಂದ ಶೂದ್ರರ ಎಲ್ಲಾ ಹವ್ಯಾಸಗಳನ್ನು ಅಳಿಸಬೇಕಾಗಿದೆ, ಬಹಳ ಘನತೆಯಿಂದ ಇರಬೇಕಾಗಿದೆ. ನಾವು ವಿಶ್ವದ ಮಾಲೀಕರಾಗುತ್ತಿದ್ದೇವೆ ಎಂಬ ನಶೆಯಲ್ಲಿರಬೇಕಾಗಿದೆ. |
ಓಂ ಶಾಂತಿ. ಓಂ ಶಾಂತಿಯ ಅರ್ಥವನ್ನು ಮಕ್ಕಳಿಗೆ ತಿಳಿಸಲಾಗಿದೆ. ಓಂ ಎಂದರೆ ನಾನು ಆತ್ಮನಾಗಿದ್ದೇನೆ, ಶರೀರವು ನನ್ನದಾಗಿದೆ, ಆತ್ಮವಂತೂ ಕಾಣುವುದಿಲ್ಲ, ಇದು ಅರ್ಥವಾಗುತ್ತದೆ - ನಾನಾತ್ಮನಾಗಿದ್ದೇನೆ, ಇದು ನನ್ನ ಶರೀರವಾಗಿದೆ ಎಂದು. ಆತ್ಮದಲ್ಲಿಯೇ ಮನಸ್ಸು-ಬುದ್ಧಿಯಿದೆ, ಶರೀರದಲ್ಲಿ ಬುದ್ಧಿಯಿಲ್ಲ. ಆತ್ಮದಲ್ಲಿಯೇ ಒಳ್ಳೆಯ ಹಾಗೂ ಕೆಟ್ಟ ಸಂಸ್ಕಾರವಿರುತ್ತದೆ. ಮುಖ್ಯವಾದುದು ಆತ್ಮವಾಗಿದೆ. ಆ ಆತ್ಮ... |
ಈಗ ತಂದೆಯು ತಿಳಿಸುತ್ತಾರೆ - ನಾನು ಅದೇ ರಾಜ್ಯವನ್ನು ಪುನಃ ಸ್ಥಾಪನೆ ಮಾಡುತ್ತೇನೆ, ನೀವು ಹೇಗೆ ಪತಿತರಿಂದ ಪಾವನರು, ಪಾವನರಿಂದ ಪತಿತರಾಗುತ್ತೀರಿ ಎಂಬ ಇಡೀ ಚರಿತ್ರೆ-ಭೂಗೋಳವನ್ನು ತಿಳಿಸುತ್ತೇನೆ. ಮೊಟ್ಟ ಮೊದಲು ಸೂರ್ಯವಂಶಿಯರ ರಾಜ್ಯ ನಂತರ ಚಂದ್ರವಂಶಿಯರ ರಾಜ್ಯ..... ಮಧ್ಯದಲ್ಲಿ ಬೌದ್ಧಿಯರು, ಇಸ್ಲಾಮಿಗಳು, ಕ್ರಿಶ್ಚಿಯನ್ನರು ಬಂದರು. ಆಗ ಯಾವ ದೇವಿ-ದೇವತಾ ಧರ್ಮವಿತ್ತೋ ಅದು ಮರೆಯಾಯಿತು. ಪ... |
ತಂದೆಯು ಯಾರಿಗೂ ವಿದೇಶಕ್ಕೆ ಹೋಗುವುದನ್ನು ನಿರಾಕರಿಸುವುದಿಲ್ಲ. ವಾಸ್ತವದಲ್ಲಿ ಎಲ್ಲರೂ ತಮ್ಮ ದೇಶದಲ್ಲಿಯೇ ಮೃತ್ಯುವಾಗಬೇಕೆಂದು ಬಯಸುತ್ತಾರೆ. ಈಗ ವಿನಾಶವಂತೂ ಆಗಲೇಬೇಕಾಗಿದೆ. ಇಷ್ಟೊಂದು ಹೊಡೆದಾಟಗಳಾಗುವುದು ವಿದೇಶದಿಂದ ಬರುವುದಕ್ಕೂ ಸಾಧ್ಯವಾಗುವುದಿಲ್ಲ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಭಾರತ ಭೂಮಿಯೇ ಎಲ್ಲದಕ್ಕಿಂತ ಉತ್ತಮವಾಗಿದೆ, ಇಲ್ಲಿ ತಂದೆಯು ಬಂದು ಅವತರಿಸುತ್ತಾರೆ, ಶಿವ ಜಯಂತಿ... |
Subsets and Splits
No community queries yet
The top public SQL queries from the community will appear here once available.