text stringlengths 0 61.5k |
|---|
2. ಸ್ತುತಿ-ನಿಂದೆ ಎಲ್ಲವನ್ನೂ ಸಹನೆ ಮಾಡುತ್ತಾ ತಂದೆಯ ಸಮಾನ ಪ್ರೀತಿಯ ಸಾಗರರಾಗಬೇಕಾಗಿದೆ. ಚಲನೆಯು ಬಹಳ ಘನತೆಯಿಂದ ಇಟ್ಟುಕೊಳ್ಳಬೇಕಾಗಿದೆ. ಬಹಳ ಕಡಿಮೆ ಮಾತನಾಡಬೇಕಾಗಿದೆ. |
ಓಂ ಶಾಂತಿ. ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳು ಭಕ್ತಿಯ ಮಹಿಮೆಯನ್ನು ಕೇಳಿದಿರಿ. ನೀವೂ ಸಹ ಮಹಿಮೆಯನ್ನು ಹಾಡುತ್ತಿದ್ದಿರಿ. ಈಗ ಮಹಿಮೆ ಹಾಡುವುದಿಲ್ಲ ಮತ್ತು ನಿಮಗೆ ಮಹಿಮೆಯ ಅವಶ್ಯಕತೆಯೂ ಇಲ್ಲ. ಯಾವುದನ್ನು ಭಕ್ತರು ಮಾಡುವರೋ ಅದನ್ನು ನೀವು ಮಕ್ಕಳು ಮಾಡುವಂತಿಲ್ಲ. ಮೊದಲು ನೀವು ಭಕ್ತರಾಗಿದ್ದಿರಿ, ಈಗ ನಿಮಗೆ ಭಗವಂತ ಸಿಕ್ಕಿದ್ದಾರೆ. ಎಲ್ಲರಿಗೆ ಒಟ್ಟಿಗೆ ಸಿಗಲು ಸಾಧ್ಯವಿಲ್... |
ಇದನ್ನೂ ನೀವು ಮಕ್ಕಳಿಗೆ ತಿಳಿಸಿದ್ದಾರೆ - ಈ ಜ್ಞಾನವು ಅತಿ ಸಹಜವಾಗಿದೆ, ಇದಕ್ಕಿಂತಲೂ ಸಹಜ ಮಾತು ಯಾವುದೂ ಇರುವುದಿಲ್ಲ. ತಂದೆಯು ದಯಾಹೃದಯಿಯಾಗಿದ್ದಾರಲ್ಲವೆ. ಮಕ್ಕಳು ಭಕ್ತಿಯಲ್ಲಿ ಹುಡುಕಾಡಿ-ಹುಡುಕಾಡಿ ಸುಸ್ತಾಗಿ ಬಿಟ್ಟಿದ್ದಾರೆಂದು ತಂದೆಗೆ ಗೊತ್ತಿದೆ. ಆದ್ದರಿಂದ ದ್ರೌಪದಿಯ ಕಾಲು ಒತ್ತಿದರೆಂದು ತೋರಿಸಿದ್ದಾರೆ. ತಂದೆಯ ಬಳಿ ವೃದ್ಧ ಮಾತೆಯರು ಬರುತ್ತಾರೆ. ಅವರಿಗೆ ತಂದೆಯು ಹೇಳುತ್ತಾರೆ - ... |
ನೀವು ಮಕ್ಕಳು ಈಗ ಎಷ್ಟೊಂದು ಬುದ್ಧಿವಂತರಾಗುತ್ತೀರಿ. ಇದೇ ಬುದ್ಧಿವಂತಿಕೆಯಿಂದ ನೀವು ಮಹಾರಾಜಕುಮಾರ ಆಗಿ ಬಿಡುತ್ತೀರಿ. ನಿಮಗೆ ಬಹಳ ಖುಷಿಯಿರಬೇಕು, ಪುರುಷಾರ್ಥ ಮಾಡಬೇಕು. ಕುಮಾರ ಅಥವಾ ಕುಮಾರಿ ಇಬ್ಬರೂ ಪುರುಷಾರ್ಥ ಮಾಡಬೇಕಾಗಿದೆ. ಲೌಕಿಕ ಸಂಬಂಧದಲ್ಲಿ ತಂದೆಯ ಆಸ್ತಿಯು ಕೇವಲ ಮಗನಿಗೆ ಸಿಗುತ್ತದೆ, ಮಗಳಿಗಿಲ್ಲ. ಇಲ್ಲಿ ಎಲ್ಲಾ ಆತ್ಮರಿಗೆ ಆಸ್ತಿಯು ಸಿಗುತ್ತದೆ. ನೆನಪಿನ ಯಾತ್ರೆಯಿಂದಲೇ ನೀವು ಶ... |
ತಂದೆಯು ತಿಳಿಸುತ್ತಾರೆ - ಮಕ್ಕಳೇ, ಕೈಗಳಿಂದ ಕೆಲಸ ಮಾಡುತ್ತಾ ಬುದ್ಧಿಯೋಗವನ್ನು ನನ್ನಲ್ಲಿಡಿ (ಕೈ ಕೆಲಸ ಮಾಡುತ್ತಿರಲಿ, ಬುದ್ಧಿಯು ನೆನಪು ಮಾಡಲಿ) ತಂದೆಯು ಸರ್ಜನ್ ಆಗಿದ್ದಾರೆ, ಎಲ್ಲರ ಕಾಯಿಲೆಯು ಒಂದೇರೀತಿ ಇರಲು ಸಾಧ್ಯವಿಲ್ಲ. ಎಲ್ಲರ ಕರ್ಮವೂ ಒಂದೇ ರೀತಿ ಇರುವುದಿಲ್ಲ, ಗುರಿಯು ಬಹಳ ಉನ್ನತವಾಗಿದೆ. ಆದ್ದರಿಂದ ಹೆಜ್ಜೆ-ಹೆಜ್ಜೆಯಲ್ಲಿ ಸಲಹೆಯನ್ನು ಕೇಳಬೇಕಾಗಿದೆ. ಅಮರನಾಥ ಯಾತ್ರೆಗೆ ಹೋಗುತ್... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಮನಸ್ಸಾ-ವಾಚಾ-ಕರ್ಮಣಾ ಯಾರಿಗೂ ದುಃಖವನ್ನು ಕೊಡಬಾರದು. ಕೆಟ್ಟ ಸಂಸ್ಕಾರಗಳನ್ನು ತೆಗೆದು ಒಳ್ಳೆಯ ಸಂಸ್ಕಾರವನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ. ಯಾವುದೇ ವಿಕರ್ಮವಾಗದಂತೆ ಗಮನವನ್ನು ಇಡಬೇಕಾಗಿದೆ. |
2. ಈ ವಿಚಿತ್ರ ಡ್ರಾಮಾದಲ್ಲಿ ತಮ್ಮ ಶ್ರೇಷ್ಠಭಾಗ್ಯವನ್ನು ನೋಡಿಕೊಳ್ಳುತ್ತಾ ತಮ್ಮೊಂದಿಗೆ ತಾವು ಮಾತನಾಡಿಕೊಳ್ಳಿ - ನಾವು ಭಗವಂತನ ಜೊತೆ ಪಾತ್ರಧಾರಿಗಳಾಗಿದ್ದೇವೆ, ನಮ್ಮದು ಎಷ್ಟು ಒಳ್ಳೆಯ ಪಾತ್ರವಾಗಿದೆ! |
ಓಂ ಶಾಂತಿ. ಆತ್ಮಿಕ ಬೇಹದ್ದಿನ ತಂದೆಯು ಬೇಹದ್ದಿನ ಆತ್ಮಿಕ ಮಕ್ಕಳ ಪ್ರತಿ ತಿಳಿಸುತ್ತಾರೆ. ಈ ಒಂದೊಂದು ಶಬ್ಧವು ಅಥವಾ ಜ್ಞಾನರತ್ನವು ಲಕ್ಷಾಂತರ ರೂಪಾಯಿಗಳ ಮೌಲ್ಯವುಳ್ಳದ್ದಾಗಿದೆ. ತಂದೆಯು ತಿಳಿಸಿದ್ದಾರೆ, ಪರಮಾತ್ಮನಿಗೆ ರೂಪಭಸಂತನೆಂದೂ ಹೇಳುತ್ತಾರೆ. ಅವರಿಗೆ ರೂಪವೂ ಇದೆ, ಶಿವ ತಂದೆಯೆಂಬ ಹೆಸರೂ ಇದೆ, ಅವರು ಜ್ಞಾನಸಾಗರನಾಗಿದ್ದಾರೆ. ಜ್ಞಾನ ಧನವೂ ಆಗಿದೆ, ಜ್ಞಾನ ವಿದ್ಯೆಯೂ ಆಗಿದೆ. ಈ ಜ್ಞಾನ... |
ಈಗಿನ ಪ್ರಪಂಚದಲ್ಲಿ ಎಷ್ಟೊಂದು ಭಗವಂತರಾಗಿ ಬಿಟ್ಟಿದ್ದಾರೆ. ಸೀತಾರಾಮ, ರಾಧಾಕೃಷ್ಣ ಎಂದು ಹೆಸರನ್ನು ಇಟ್ಟುಕೊಳ್ಳುತ್ತಾರೆ. ಆ ಸ್ವರ್ಗದ ಮಾಲೀಕರೆಲ್ಲಿ, ಈ ನರಕವಸಿಗಳೆಲ್ಲಿ! ಈ ಸಮಯದಲ್ಲಿ ಎಲ್ಲರೂ ನರಕವಾಸಿಗಳಾಗಿದ್ದಾರೆ. ಏಣಿಯ ಚಿತ್ರದಲ್ಲಿ ಸ್ಪಷ್ಟವಾಗಿ ತೋರಿಸಲಾಗಿದೆ - ಏಣಿಯ ಚಿತ್ರವನ್ನು ಮಕ್ಕಳು ತಮ್ಮ ವಿಚಾರ ಸಾಗರ ಮಂಥನದಿಂದ ಮಾಡಿಸಿದ್ದಾರೆ. ಇದನ್ನು ತಂದೆಯು ನೋಡಿ ಖುಷಿ ಪಟ್ಟರು. ಏಣಿಯ ... |
ಇತ್ತೀಚೆಗೆ ಮನುಷ್ಯರು ಗೀತೆಯನ್ನು ಕಂಠಪಾಠ ಮಾಡಿ ತಿಳಿಸುತ್ತಾರೆ. ಸಾರ ರೂಪದಲ್ಲಿ ಅರ್ಥವನ್ನೂ ತಿಳಿಸುತ್ತಾರೆ. ಸಂಸ್ಕೃತದಲ್ಲಿ ಶ್ಲೋಕಗಳನ್ನು ಕಂಠಪಾಠ ಮಾಡಿ ತಿಳಿಸುತ್ತಾರೆಂದರೆ ಈ ಮಹಾತ್ಮರು ಒಳ್ಳೆಯವರೆಂದು ಹೇಳಿ ಬಿಡುತ್ತಾರೆ. ಲಕ್ಷಾಂತರ ಮಂದಿ ಹೋಗಿ ಅವರ ಕಾಲಿಗೆ ಬೀಳುತ್ತಾರೆ. ಆ ವಿದ್ಯೆಯಲ್ಲಾದರೆ (ಲೌಕಿಕ ವಿದ್ಯೆ) 15-20 ವರ್ಷಗಳು ಹಿಡಿಸುತ್ತವೆ. ಇದರಲ್ಲಿ ಯಾರಾದರೂ ಬುದ್ಧಿವಂತರಾಗಿದ್ದ... |
ನೀವು ಮಕ್ಕಳಲ್ಲಿ ಬಹಳ ಖುಷಿಯಿರಬೇಕು, ತಂದೆಯು ನಮಗೆ ಓದಿಸುತ್ತಿದ್ದಾರೆ ಮತ್ತು ತಂದೆಯು ಜೊತೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿಂದ ಸ್ವರ್ಗದಲ್ಲಿ ಬರುತ್ತೇವೆ. ಎಷ್ಟು ಸಾಧ್ಯವೋ ಮುಂಜಾನೆ ಎದ್ದು ತಂದೆಯನ್ನು ನೆನಪು ಮಾಡಬೇಕಾಗಿದೆ. ನೆನಪು ಮಾಡುವುದು ಎಂದರೆ ಸಂಪಾದನೆ ಮಾಡಿಕೊಳ್ಳುವುದು. ಇದರಲ್ಲಿ ಆಶೀರ್ವಾದ ಮಾಡುವುದಿಲ್ಲ. ನಾವು ನೆನಪು ಮಾಡುವಂತೆ ನೀವು ಆಶೀರ್ವಾದ ಮಾಡಿ ಎಂದು ಹೇಳಲು ಸಾಧ್ಯವ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಯಾವಾಗ ಯಾರಾದರೂ ಕ್ರೋಧ ಮಾಡಿದರೆ ಬಹಳ-ಬಹಳ ಶಾಂತವಾಗಿರಬೇಕಾಗಿದೆ. ಕ್ರೋಧಿಗಳ ಜೊತೆ ಕ್ರೋಧಿಯಾಗಬಾರದು. ಮಾಯೆಯ ಯಾವುದೇ ಬಿರುಗಾಳಿಗೆ ಸೋಲಬಾರದು. |
2. ಬೆಳಗ್ಗೆ-ಬೆಳಗ್ಗೆ ಎದ್ದು ತಂದೆಯನ್ನು ನೆನಪು ಮಾಡಬೇಕು, ತಮ್ಮ ಸಂಪಾದನೆಯನ್ನು ಜಮಾ ಮಾಡಿಕೊಳ್ಳಬೇಕಾಗಿದೆ. ಪವಿತ್ರತೆಯ ಪಕ್ಕಾ ಶ್ರೀರಕ್ಷೆಯನ್ನು ಕಟ್ಟಿಕೊಳ್ಳಬೇಕಾಗಿದೆ. |
ಓಂ ಶಾಂತಿ. ಆತ್ಮರ ಪ್ರತಿ ಆತ್ಮಿಕ ತಂದೆ ಅರ್ಥಾತ್ ಪರಮಾತ್ಮನು ಕುಳಿತು ತಿಳಿಸುತ್ತಿದ್ದಾರೆ. ಆತ್ಮಿಕ ತಂದೆಗೆ ಪರಮಾತ್ಮನೆಂದು ಹೇಳಲಾಗುತ್ತದೆ. ಎಲ್ಲಾ ಆತ್ಮರ ತಂದೆಯು ಒಬ್ಬ ಪರಮಪಿತ ಪರಮಾತ್ಮನಾಗಿದ್ದಾರೆ. ಅವರು ಕುಳಿತು ಬ್ರಹ್ಮಾರವರ ತನುವಿನ ಮೂಲಕ ತಿಳಿಸುತ್ತಾರೆ. ಭಕ್ತಿಮಾರ್ಗದಲ್ಲಿ ಮನುಷ್ಯರು ತ್ರಿಮೂರ್ತಿ ಬ್ರಹ್ಮಾ ಎಂದು ಹೇಳುತ್ತಾರೆ. ಈಗ ನೀವು ಬ್ರಾಹ್ಮಣರು ಈ ರೀತಿ ಹೇಳುವುದಿಲ್ಲ. ನೀವ... |
ಸತೋಪ್ರಧಾನರಿಂದ ನಾವು ಹೇಗೆ ಸತೋ, ರಜೋ, ತಮೋದಲ್ಲಿ ಬರುತ್ತೇವೆ. ಆತ್ಮದಲ್ಲಿ ತುಕ್ಕು ಹಿಡಿಯುತ್ತಾ ಹೋಗುತ್ತದೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ನಾವು 84 ಜನ್ಮಗಳ ಪಾತ್ರವನ್ನು ಅಭಿನಯಿಸಬೇಕಾಗಿದೆ ಎಂಬುದು ನೀವಾತ್ಮರಿಗೆ ತಿಳಿದಿದೆ. ಅದು ನಿಖರವಾಗಿ ಆತ್ಮದಲ್ಲಿ ನಿಗಧಿತವಾಗಿದೆ. ಇಷ್ಟು ಚಿಕ್ಕ ಆತ್ಮದಲ್ಲಿ ಎಷ್ಟೊಂದು ಪಾತ್ರವು ನಿಗಧಿಯಾಗಿದೆ. ಇವು ಅತಿ ಗುಹ್ಯ, ತಿಳಿದುಕೊಳ್ಳುವ ಮಾತುಗ... |
ತಂದೆಯು ತಿಳಿಸುತ್ತಾರೆ - ನಿಮಗೆ ಎಷ್ಟೊಂದು ಸುಖ-ಶಾಂತಿ, ಹಣ, ಅಧಿಕಾರ ಎಲ್ಲವೂ ಇತ್ತು. ಈಗ ಮತ್ತೆ ಅನ್ಯರಿಗೂ ತಿಳಿಸಬೇಕಾಗಿದೆ - ಯಾರು ಕಲ್ಪದ ಮೊದಲು ಆಸ್ತಿಯನ್ನು ತೆಗೆದುಕೊಂಡಿದ್ದರೋ ಅವರೇ ಚೆನ್ನಾಗಿ ತಿಳಿದುಕೊಳ್ಳುವ ಪ್ರಯತ್ನ ಪಡುತ್ತಾರೆ. ಭಲೆ ತಡವಾಗಿ ಬರುತ್ತಾರೆ ಆದರೆ ಹಳಬರಿಗಿಂತಲೂ ಮುಂದೆ ಹೋಗುತ್ತಾರೆ. ತಡವಾಗಿ ಬರುವವರಿಗೆ ಇನ್ನೂ ಒಳ್ಳೊಳ್ಳೆಯ ಅಂಶಗಳು ಸಿಗುತ್ತವೆ, ದಿನ-ಪ್ರತಿದಿನ ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಈಗ ಟಾಕಿಯಿಂದ ಮ್ಹೂವಿ, ಮ್ಹೂವಿಯಿಂದ ಸೈಲೆನ್ಸ್ನಲ್ಲಿ ಹೋಗಬೇಕಾಗಿದೆ ಆದ್ದರಿಂದ ಟಾಕಿ (ಮಾತು) ಯನ್ನು ಬಹಳ ಕಡಿಮೆ ಮಾಡಿಕೊಳ್ಳಬೇಕಾಗಿದೆ. ಘನತೆಯಿಂದ ಬಹಳ ನಿಧಾನವಾಗಿ ಮಾತನಾಡಬೇಕಾಗಿದೆ. |
2. ಜ್ಞಾನವನ್ನು ತಿಳಿದುಕೊಂಡ ನಂತರ ತೀವ್ರ ಪುರುಷಾರ್ಥ ಮಾಡಿ ಸತೋಪ್ರಧಾನರಾಗಬೇಕಾಗಿದೆ. ನೆನಪಿನ ಚಾರ್ಟ್ ಇಡಬೇಕಾಗಿದೆ. |
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ತಮ್ಮ ತಂದೆಯ ಮಹಿಮೆಯನ್ನು ಕೇಳಿದಿರಿ. ಅವರು ಹಾಡುತ್ತಿರುತ್ತಾರೆ, ಇಲ್ಲಿ ನೀವು ಪ್ರತ್ಯಕ್ಷದಲ್ಲಿ ಆ ತಂದೆಯ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೀರಿ. ನಿಮಗೆ ತಿಳಿದಿದೆ, ತಂದೆಯು ನಮ್ಮ ಮೂಲಕ ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತಿದ್ದಾರೆ. ಯಾರ ಮೂಲಕ ಮಾಡುತ್ತಿದ್ದಾರೆಯೋ ಅವಶ್ಯವಾಗಿ ಅವರೇ ಸುಖಧಾಮದ ಮಾಲೀಕರಾಗುತ್ತಾರೆ. ಮಕ್ಕಳಿಗೆ ಬಹಳ ಖುಷಿಯಿರ... |
ನೀವು ಬ್ರಾಹ್ಮಣ-ಬ್ರಾಹ್ಮಿಣಿಯರಾಗಿದ್ದೀರಿ. ಎಲ್ಲರ ಆಧಾರವು ಮುರುಳಿಯ ಮೇಲಿದೆ. ನಿಮಗೆ ಮುರುಳಿ ಸಿಗಲಿಲ್ಲವೆಂದರೆ ಏನು ಮಾಡುತ್ತೀರಿ? ಕೇವಲ ಒಬ್ಬ ಬ್ರಾಹ್ಮಿಣಿಯೇ ಓದಿ ತಿಳಿಸಬೇಕೆಂದಿಲ್ಲ. ಯಾರು ಬೇಕಾದರೂ ಮುರುಳಿಯನ್ನು ಹೇಳಬಹುದಾಗಿದೆ. ಇಂದು ನೀವೂ ಮುರುಳಿಯನ್ನು ಓದಿರಿ ಎಂದು ಹೇಳಬೇಕು. ಈಗಂತೂ ತಿಳಿಸುವುದಕ್ಕಾಗಿ ಒಳ್ಳೊಳ್ಳೆಯ ಚಿತ್ರಗಳೂ ಇವೆ. ಈ ಮುಖ್ಯ ಚಿತ್ರಗಳನ್ನು ತಮ್ಮ ಅಂಗಡಿಗಳಲ್ಲಿ ಇ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಅವಿನಾಶಿ ತಂದೆಯೊಂದಿಗೆ ಸತ್ಯ-ಸತ್ಯವಾದ ಅವಿನಾಶಿ ವ್ಯಾಪಾರ ಮಾಡಬೇಕಾಗಿದೆ. ಆ ವ್ಯಾಪಾರದ ಜೊತೆಗೆ ಈ ವ್ಯಾಪಾರದಲ್ಲಿಯೂ ಸಮಯ ಕೊಡಬೇಕಾಗಿದೆ. ಜ್ಞಾನ ಗಂಗೆಯರಾಗಿ ಎಲ್ಲರನ್ನೂ ಪಾವನ ಮಾಡಬೇಕಾಗಿದೆ. |
2. ಬ್ರಾಹ್ಮಣ ಜೀವನದ ಆಧಾರವು ಮುರುಳಿಯಾಗಿದೆ, ಇದನ್ನು ಪ್ರೀತಿಯಿಂದ ಕೇಳಬೇಕು ಹಾಗೂ ಹೇಳಬೇಕಾಗಿದೆ. ಒಳಗೆ ಯಾವುದೇ ಮುಳ್ಳು ಇದ್ದರೆ ಅದನ್ನು ತೆಗೆದು ಹಾಕಬೇಕಾಗಿದೆ. ಅವಗುಣಗಳ ದಾನ ಮಾಡಬೇಕಾಗಿದೆ. |
ಓಂ ಶಾಂತಿ. ಕೇವಲ ಮಧುರಾತಿ ಮಧುರ ಬ್ರಹ್ಮಾಕುಮಾರ-ಕುಮಾರಿಯರೇ ಇದನ್ನು ತಿಳಿದುಕೊಂಡಿದ್ದೀರಿ - ಪಾಪದ ಪ್ರಪಂಚ ಮತ್ತು ಪುಣ್ಯದ ಪ್ರಪಂಚವೆಂದು ಯಾವುದಕ್ಕೆ ಹೇಳಲಾಗುತ್ತದೆ. ಭಲೆ ಮನುಷ್ಯರು ಹೇ ಪತಿತ-ಪಾವನ ತಂದೆಯೇ ಪತಿತ ಪ್ರಪಂಚವನ್ನು ಪಾವನವನ್ನಾಗಿ ಮಾಡಲು ಬನ್ನಿ ಎಂದು ಹೇಳುತ್ತಾರೆ ಆದರೆ ತಿಳಿದುಕೊಂಡಿಲ್ಲ. ಇದನ್ನೂ ಸಹ ಆತ್ಮವೇ ಹೇಳುತ್ತದೆ - ಹೇ ಪತಿತ-ಪಾವನ.... ಎಂದು. ಎಲ್ಲಾ ಮನುಷ್ಯ ಮಾತ್ರ... |
ಮನುಷ್ಯ ಸೃಷ್ಟಿಯಲ್ಲಿ ಎಲ್ಲರಿಗಿಂತ ಶ್ರೇಷ್ಠ ಪದವಿ ಯಾರದಾಗಿದೆ? ವಾಸ್ತವದಲ್ಲಿ ಎಲ್ಲರಿಗಿಂತ ಶ್ರೇಷ್ಠರು ಶಿವ ಪರಮಾತ್ಮನಾಗಿದ್ದಾರೆ ಯಾರನ್ನು ಎಲ್ಲರೂ ತಂದೆ ಎಂದು ಕರೆಯುತ್ತಾರೆ ಆದರೆ ಅವರ ಪರಿಚಯವನ್ನು ತಿಳಿದುಕೊಂಡಿಲ್ಲ. ಯಾವಾಗ ತಂದೆಯೇ ಬರುವರೋ ಆಗ ತಮ್ಮ ಪರಿಚಯ ಕೊಡುವರು. ನಮಗೆ ತಂದೆಯಿಂದ ವೈಕುಂಠದ ರಾಜ್ಯಭಾಗ್ಯವು ಸಿಗುತ್ತದೆ ಎಂಬುದನ್ನು ನೀವೀಗ ತಿಳಿದುಕೊಂಡಿದ್ದೀರಿ. ಖುಷಿಯಿರಬೇಕಲ್ಲವೆ... |
ಹೇಗೆ ಕನ್ಯೆಗೆ ವಿವಾಹ ಮಾಡುತ್ತಾರೆಂದರೆ ಅವರಿಗೆ ಗುಪ್ತ ದಾನವನ್ನು ಕೊಡಲಾಗುತ್ತದೆ. ಪೆಟ್ಟಿಗೆಯಲ್ಲಿ ತುಂಬಿಸಿ ಬೀಗ ಹಾಕಿ ಬೀಗದ ಕೈಯನ್ನು ಕೈಯಲ್ಲಿ ಕೊಡುತ್ತಾರೆ. ತಂದೆಯೂ ಸಹ ನಿಮಗೆ ವಿಶ್ವದ ರಾಜ್ಯಭಾಗ್ಯದ ಬೀಗದಕೈಯನ್ನು ಕೈಯಲ್ಲಿ ಕೊಡುತ್ತಾರೆ. ನೀವು ಹೊಸ ಸತ್ಯಯುಗೀ ವಿಶ್ವದ ಉದ್ಘಾಟನೆ ಮಾಡುತ್ತೀರಿ. ನೀವು ಸ್ವರ್ಗದಲ್ಲಿಯೂ ಹೋಗುತ್ತೀರಿ. ತಂದೆಯು ನಿಮ್ಮನ್ನು ಯೋಗ್ಯರನ್ನಾಗಿ ಮಾಡುತ್ತಾರೆ. ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ದೇಹಾಭಿಮಾನದ ಗ್ರಹಚಾರವೇ ಯಜ್ಞದಲ್ಲಿ ವಿಘ್ನ ರೂಪವಾಗುತ್ತದೆ ಆದುದರಿಂದ ಎಷ್ಟು ಸಾಧ್ಯವೋ ದೇಹೀ-ಅಭಿಮಾನಿಗಳಾಗುವ ಪುರುಷಾರ್ಥ ಮಾಡಬೇಕಾಗಿದೆ. |
2. ತಮ್ಮ ವಿದ್ಯೆ ಮತ್ತು ಸತ್ಯಯುಗೀ ಪದವಿಯ ಖುಷಿ ಹಾಗೂ ನಶೆಯಲ್ಲಿ ಇರಬೇಕಾಗಿದೆ. ಶ್ರೀಮತದಂತೆ ನಡೆಯಬೇಕಾಗಿದೆ. ಯಾವುದೇ ತಪ್ಪು ಮಾಡಬಾರದು. |
ಓಂ ಶಾಂತಿ. ಶಿವತಂದೆಯು ತನ್ನ ಮಕ್ಕಳು ಆತ್ಮಗಳೊಂದಿಗೆ ಮತನಾಡುತ್ತಿದ್ದಾರೆ. ಆತ್ಮವೇ ಕೇಳುತ್ತದೆ- ತಮ್ಮನ್ನು ಆತ್ಮವೆಂದು ನಿಶ್ಚಯ ಮಾಡಬೇಕಾಗಿದೆ. ನಿಶ್ಚಯ ಮಾಡಿಕೊಂಡು ನಂತರ ಬೇಹದ್ದಿನ ತಂದೆಯು ಎಲ್ಲರನ್ನೂ ಕರೆದುಕೊಂಡು ಹೋಗುವುದಕ್ಕಾಗಿ ಬಂದಿದ್ದಾರೆಂದು ತಿಳಿಸಬೇಕಾಗಿದೆ. ದುಃಖದ ಬಂಧನದಿಂದ ಬಿಡಿಸಿ ಸುಖದ ಸಂಬಂಧದಲ್ಲಿ ಕರೆದುಕೊಂಡು ಹೋಗುತ್ತಾರೆ. ಸಂಬಂಧ ಸುಖವೆಂದು, ಬಂಧನವು ದುಃಖವೆಂದು ಹೇಳಲ... |
ತಂದೆಯು ಈ ಕೊಳಕು ಪ್ರಪಂಚದಿಂದ ಎಲ್ಲರನ್ನೂ ಕರೆದುಕೊಂಡು ಹೋಗುತ್ತಾರೆ ಆದ್ದರಿಂದ ಈಗ ಬುದ್ಧಿಯೋಗವನ್ನು ತಮ್ಮ ಮನೆಯೊಂದಿಗೆ ಜೋಡಿಸಬೆಕು. ಮನುಷ್ಯರು ಮುಕ್ತಿಯಲ್ಲಿ ಹೋಗುವುದಕ್ಕಾಗಿ ಭಕ್ತಿ ಮಾಡುತ್ತಾರೆ. ನೀವೂ ಸಹ ಹೇಳುತ್ತೀರಿ- ನಾವಾತ್ಮಗಳು ಇಲ್ಲಿರಬಾರದು. ನಾವು ಈ ಛೀ ಛೀ ಶರೀರವನ್ನು ಬಿಟ್ಟು ನಮ್ಮ ಮನೆಗೆ ಹೋಗುತ್ತೇವೆ. ಇದಂತೂ (ಶರೀರ) ಹಳೆಯ ಪಾದರಕ್ಷೆಯಾಗಿದೆ. ತಂದೆಯನ್ನು ನೆನಪು ಮಾಡುತ್ತಾ... |
ನೀವು ಇದನ್ನು ತಿಳಿಸಬಹುದು- ಅವರು ಮೂರು ನಿಮಿಷ ಸೈಲೆನ್ಸ್ ಎಂದು ಹೇಳುತ್ತಾರೆ ಅದಕ್ಕೆ ನೀವು ತಿಳಿಸಿ, ಕೇವಲ ಸೈಲೆನ್ಸ್ ನಿಂದ (ಮೌನ) ಏನಾಗುತ್ತದೆ? ಇಲ್ಲಂತೂ ತಂದೆಯನ್ನು ನೆನಪು ಮಾಡಬೇಕು ಇದರಿಂದಲೇ ವಿಕರ್ಮಗಳು ವಿನಾಶವಾಗುತ್ತವೆ. ಶಾಂತಿಯ ವರದಾನವನ್ನು ಕೊಡುವವರು ತಂದೆಯಾಗಿದ್ದಾರೆ. ಅವರನ್ನು ನೆನಪು ಮಾಡದಿದ್ದರೆ ಶಾಂತಿ ಹೇಗೆ ಸಿಗುವುದು? ಅವರನ್ನು ನೆನಪು ಮಾಡಿದಾಗಲೇ ಆಸ್ತಿಯು ಸಿಗುವುದು. ... |
ನಿಮಗೆ ತಿಳಿದಿದೆ- ಈಗ ತಂದೆಯನ್ನು ನೆನಪು ಮಾಡುತ್ತಾ-ಮಾಡುತ್ತಾ ನಮ್ಮ ಈ ಶರೀರವನ್ನೂ ಬಿಟ್ಟು ಶಾಂತಿಧಾಮಕ್ಕೆ ಹೋಗಬೇಕಾಗಿದೆ. ನೆನಪು ಮಾಡುವುದರಿಂದ ಆರೋಗ್ಯ-ಐಶ್ವರ್ಯ ಎರಡೂ ಸಿಗುತ್ತದೆ. ಭಾರತದಲ್ಲಿ ಸುಖ-ಶಾಂತಿಯಿತ್ತಲ್ಲವೆ! ಇಂತಿಂತಹ ಮಾತುಗಳು ನೀವು ಕುಮಾರಿಯರು ಕುಳಿತು ತಿಳಿಸುತ್ತೀರೆಂದರೆ ಯಾರೂ ಮಾತನಾಡುವುದಿಲ್ಲ. ಒಂದುವೇಳೆ ಯಾರೇ ಹೆದರಿಸಿದರೆ ಖಾಯಿದೆಯನುಸಾರ ನೀವೂ ಸಹ ಮಾತನಾಡಿ, ದೊಡ್ಡ-... |
ಈಗ ತಂದೆಯು ತಿಳಿಸುತ್ತಾರೆ- ಮಕ್ಕಳೇ, ಸಮಯ ಕಡಿಮೆಯಿದೆ ಹೆಚ್ಚು ಇಲ್ಲ. ಅದೃಷ್ಟದಲ್ಲಿ ಏನಿದ್ದರೆ ಅದು ಸಿಗುತ್ತದೆಯೆಂಬ ವಿಚಾರ ಮಾಡಬೇಡಿ. ಶಾಲೆಯಲ್ಲಿ ವಿದ್ಯಾಭ್ಯಾಸದ ಪುರುಷಾರ್ಥ ಮಾಡುತ್ತಾರಲ್ಲವೆ. ಅವರು ಅದೃಷ್ಠದಲ್ಲಿದ್ದಂತೆ ಆಗುತ್ತದೆಯೆಂದು ತಿಳಿದು ಕುಳಿತುಬಿಡುವುದಲ್ಲ. ಹಾಗೆಯೇ ಇಲ್ಲಿ ಒಂದುವೇಳೆ ಓದದಿದ್ದರೆ ಅಲ್ಲಿ ಜನ್ಮ-ಜನ್ಮಾಂತರ ನೌಕರಿ-ಚಾಕರಿ ಮಾಡುತ್ತಿರುತ್ತೀರಿ, ರಾಜ್ಯವು ಸಿಗುವು... |
ಒಂದು ಕಥೆಯಿದೆ- ಎರಡು ಬೆಕ್ಕುಗಳು ಕಚ್ಚಾಡಿದವು, ಬೆಣ್ಣೆಯನ್ನು ಕೃಷ್ಣನು ತಿಂದುಬಿಟ್ಟನು. ಇಡೀ ವಿಶ್ವರಾಜ್ಯರೂಪಿ ಬೆಣ್ಣೆಯು ನಿಮಗೆ ಸಿಗುತ್ತದೆ ಅಂದಾಗ ಈಗ ತಪ್ಪು ಮಾಡಬಾರದು, ಪತಿತರಾಗಬಾರದು. ಇದರಹಿಂದೆ ರಾಜ್ಯಭಾಗ್ಯವನ್ನು ಕಳೆದುಕೊಳ್ಳಬೇಡಿ. ತಂದೆಯ ಆದೇಶ ಸಿಗುತ್ತದೆ, ನೆನಪು ಮಾಡದಿದ್ದರೆ ಪಾಪದ ಹೊರೆಯು ಏರುತ್ತಾಹೋಗುವುದು ಮತ್ತೆ ಬಹಳ ಶಿಕ್ಷೆಗಳನ್ನು ಅನುಭವಿಸಬೇಕಾಗುವುದು. ತುಂಬಾ-ತುಂಬಾ ... |
ತಂದೆಯು ತಿಳಿಸುತ್ತಾರೆ- ಯಾರನ್ನಾದರೂ ನೋಡಿ ಅವರ ಹಿಂದೆ ಸಿಕ್ಕಿಕೊಳ್ಳಬಾರದು, ಹೂವುಗಳಾಗಬೇಕು. ದೇವತೆಗಳು ಹೂವಾಗಿದ್ದರು, ಕಲಿಯುಗದಲ್ಲಿ ಮುಳ್ಳಾಗಿದ್ದರು. ಈಗ ನೀವು ಸಂಗಮದಲ್ಲಿ ಹೂಗಳಾಗುತ್ತಿದ್ದೀರಿ ಅಂದ ಮೇಲೆ ಯಾರಿಗೂ ದುಃಖವನ್ನು ಕೊಡಬಾರದು. ಇಲ್ಲಿ ಈ ರೀತಿಯಾದಾಗ ಸತ್ಯಯುಗದಲ್ಲಿ ಹೋಗುತ್ತೀರಿ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಅಂತ್ಯ ಕಾಲದಲ್ಲಿ ಒಬ್ಬ ತಂದೆಯ ವಿನಃ ಮತ್ತ್ಯಾರೂ ನೆನಪಿಗೆ ಬರಬಾರದು ಅದಕ್ಕಾಗಿ ಈ ಪ್ರಪಂಚದಲ್ಲಿ ಯಾರೊಂದಿಗೂ ಮನಸ್ಸನ್ನು ಇಡಬಾರದು. ಪತಿತ ಶರೀರಗಳೊಂದಿಗೆ ಪ್ರೀತಿ ಮಾಡಬಾರದು. ಕಲಿಯುಗೀ ಬಂಧನವನ್ನು ಕತ್ತರಿಸಬೇಕು. |
2. ವಿಶಾಲಬುದ್ಧಿಯವರಾಗಿ ನಿರ್ಭಯರಾಗಬೇಕು. ಪುಣ್ಯಾತ್ಮರಾಗುವುದಕ್ಕಾಗಿ ಈಗ ಯಾವುದೇ ಪಾಪವನ್ನು ಮಾಡಬಾರದು. ಹೊಟ್ಟೆಗಾಗಿ ಸುಳ್ಳು ಹೇಳಬಾರದು. ಹಿಡಿ ಅವಲಕ್ಕಿಯನ್ನು ಸಫಲ ಮಾಡಿ ಸತ್ಯ-ಸತ್ಯ ಸಂಪಾದನೆಯನ್ನು ಜಮಾ ಮಾಡಿಕೊಳ್ಳಬೇಕಾಗಿದೆ, ತಮ್ಮ ಮೇಲೆ ದಯೆತೋರಿಸಿಕೊಳ್ಳಬೇಕಾಗಿದೆ. |
ದಿವ್ಯತೆಯು ಸಂಗಮಯುಗೀ ಬ್ರಾಹ್ಮಣರ ಶೃಂಗಾರವಾಗಿದೆ |
ಇಂದು ದಿವ್ಯ ಬುದ್ಧಿ ವಿದಾತ, ದಿವ್ಯ ದೃಷ್ಠಿದಾತ, ತನ್ನ ದಿವ್ಯ ಜನ್ಮಧಾರಿ ದಿವ್ಯ ಆತ್ಮಗಳನ್ನು ನೋಡುತ್ತಿದ್ದಾರೆ. ಬಾಪ್ದಾದಾ ಪ್ರತಿಯೊಬ್ಬ ಮಗುವನ್ನೂ ದಿವ್ಯ ಜೀವನ ಅರ್ಥಾತ್ ದಿವ್ಯ ಸಂಕಲ್ಪ, ದಿವ್ಯ ಮಾತು, ದಿವ್ಯ ಕರ್ಮ ಮಾಡುವಂತಹ ದಿವ್ಯ ಮೂರ್ತಿಗಳನ್ನಾಗಿ ಮಾಡಿದ್ದಾರೆ. ದಿವ್ಯತೆಯು ತಾವು ಸಂಗಮಯುಗೀ ಮಕ್ಕಳ ಶ್ರೇಷ್ಠ ಶೃಂಗಾರವಾಗಿದೆ. ಒಂದು ಸಾಧಾರಣತೆ, ಇನ್ನೊಂದು ದಿವ್ಯತೆಯಾಗಿದೆ. ದಿವ್ಯತೆ... |
ಎಲ್ಲರೂ ಸ್ನೇಹದಲ್ಲಿ ಎಲ್ಲವನ್ನೂ ಮರೆತು ಬಂದು ಬಿಟ್ಟಿದ್ದೀರಿ, ಬಾಪ್ದಾದಾರವರೂ ಸಹ ಮಕ್ಕಳ ಸ್ನೇಹವನ್ನು ನೋಡಿ ಒಂದು ಘಳಿಗೆಯ ಸ್ನೇಹಕ್ಕೆ ರಿಟರ್ನ್ ಆಗಿ ಅನೇಕ ಘಳಿಗೆಗಳು ಪ್ರಾಪ್ತಿಯನ್ನು ನೀಡುತ್ತಲೇ ಇರುತ್ತೇವೆ. ತಮ್ಮೆಲ್ಲರಿಗೆ ಇಷ್ಟು ದೊಡ್ಡ ಸಂಘಟನೆಯಲ್ಲಿ ಬರುವುದಕ್ಕಾಗಿ ಏನೇನನ್ನು ಪಕ್ಕಾ ಮಾಡಿಸಲಾಯಿತು? ಮೊದಲಂತೂ ನೆಲದ ಮೇಲೆ ಕುಳಿತುಕೊಳ್ಳಬೇಕಾಗುತ್ತದೆ, ನಾಲ್ಕು ದಿನಗಳಷ್ಟೇ ಇರಬೇಕಾಗುತ... |
ಸದಾ ಪ್ರತೀ ಹೆಜ್ಜೆಯಲ್ಲಿ ದಿವ್ಯತೆಯ ಅನುಭವ ಮಾಡುವವರು ಮತ್ತು ಮಾಡಿಸುವಂತಹ ದಿವ್ಯಮೂರ್ತಿಗಳಿಗೆ, ಸದಾ ತನ್ನ ಜಮಾದ ಖಾತೆಯನ್ನು ಹೆಚ್ಚಿಸಿಕೊಳ್ಳುವ ಜ್ಞಾನಪೂರ್ಣ ಆತ್ಮರಿಗೆ, ಸದಾ ಪ್ರತಿಯೊಂದು ಸಮಸ್ಯೆಯನ್ನು ಸರಳ ಸ್ಥಿತಿಯ ಮೂಲಕ ಸರಳವಾಗಿ ಪಾರು ಮಾಡುವಂತಹ ಬುದ್ಧಿವಂತ ಮಕ್ಕಳಿಗೆ, ಅನೇಕ ಆತ್ಮರ ಜೀವನದ ಬಾಯಾರಿಕೆಯನ್ನು ನೀಗಿಸುವಂತಹ ಮಾ|| ಜ್ಞಾನಸಾಗರ ಶ್ರೇಷ್ಠಾತ್ಮರಿಗೆ ಜ್ಞಾನಸಾಗರ ಬಾಪ್ದಾದಾರ... |
ಬಾಂಬೆ (ಸಾಂತಾಕುಜ್-ಪಾರ್ಲಾ) ಗ್ರೂಪ್: |
ಬಾಂಬೆ ನಿವಾಸಿ ಮಕ್ಕಳು ಸರ್ವ ಖಜಾನೆಗಳಿಂದ ಸಂಪನ್ನರಾಗಿದ್ದೀರಿ ಅಲ್ಲವೆ. ಸದಾ ತಮ್ಮನ್ನು ಸಂಪನ್ನ ಆತ್ಮನಾಗಿದ್ದೇನೆ ಎಂಬ ಅನುಭವ ಮಾಡುತ್ತೀರಲ್ಲವೆ? ಸಂಪನ್ನತೆಯು ಸಂಪೂರ್ಣತೆಯ ಚಿಹ್ನೆಯಾಗಿದೆ, ಇದರ ಪರಿಶೀಲನೆಯನ್ನು ತಮ್ಮ ಸಂಪನ್ನತೆಯಿಂದ ಮಾಡಿಕೊಳ್ಳಬಹುದು ಏಕೆಂದರೆ ಸಂಪೂರ್ಣತೆಯೆಂದರೆ ಸರ್ವ ಖಜಾನೆಗಳಿಂದ ಸಂಪನ್ನರಾಗುವುದು. ಹೇಗೆ ಚಂದ್ರಮನು ಯಾವಾಗ ಸಂಪನ್ನನಾಗುವನೋ ಅದೇ ಸಂಪೂರ್ಣತೆಯ ಚಿಹ್ನೆ... |
ಗುಜರಾತ್-ಪೂನಾ ಗ್ರೂಪ್: |
ಎಲ್ಲರೂ ದೃಷ್ಟಿಯ ಮೂಲಕ ಶಕ್ತಿಗಳ ಪ್ರಾಪ್ತಿಯ ಅನುಭೂತಿ ಮಾಡುವ ಅನುಭವಿ ಆಗಿದ್ದೀರಲ್ಲವೆ. ಹೇಗೆ ವಾಣಿಯ ಮೂಲಕ ಶಕ್ತಿಯ ಅನುಭವ ಮಾಡುತ್ತೀರಿ, ಮುರುಳಿಯನ್ನು ಕೇಳುತ್ತೀರೆಂದರೆ ಶಕ್ತಿ ಸಿಕ್ಕಿತೆಂದು ತಿಳಿಯುವಿರಲ್ಲವೆ! ಹಾಗೆಯೇ ದೃಷ್ಟಿಯ ಮೂಲಕ ಶಕ್ತಿಗಳ ಪ್ರಾಪ್ತಿಯ ಅನುಭೂತಿಯ ಅಭ್ಯಾಸಿಗಳೂ ಆಗಿದ್ದೀರಾ ಅಥವಾ ವಾಣಿಯ ಮೂಲಕ ಅನುಭವವಾಗುತ್ತದೆ, ದೃಷ್ಟಿಯ ಮೂಲಕ ಕಡಿಮೆಯಿದೆಯೇ? ದೃಷ್ಟಿಯ ಮೂಲಕ ಶಕ್ತಿ... |
ಆಂಧ್ರಪ್ರದೇಶ ಮತ್ತು ಕರ್ನಾಟಕ ಗ್ರೂಪ್: |
ಈ ಡ್ರಾಮಾದಲ್ಲಿ ವಿಶೇಷ ಪಾತ್ರವನ್ನು ಅಭಿನಯಿಸುವ ವಿಶೇಷ ಆತ್ಮರಾಗಿದ್ದೇವೆ - ಇದನ್ನು ಅನುಭವ ಮಾಡುತ್ತೀರಾ? ಯಾವಾಗ ತನ್ನನ್ನು ವಿಶೇಷ ಆತ್ಮನೆಂದು ತಿಳಿಯುತ್ತೀರೋ ಆಗ ಆ ರೀತಿ ಮಾಡುವಂತಹ ತಂದೆಯ ನೆನಪು ಸ್ವತಹ ಇರುತ್ತದೆ, ಸಹಜವೆನಿಸುತ್ತದೆ ಏಕೆಂದರೆ ‘ಸಂಬಂಧ’ವು ನೆನಪಿಗೆ ಆಧಾರವಾಗಿದೆ. ಎಲ್ಲಿ ಸಂಬಂಧವಿರುವುದೋ ಅಲ್ಲಿ ನೆನಪೂ ಸ್ವತಹ ಹಾಗೂ ಸಹಜವಾಗಿ ಬಿಡುತ್ತದೆ. ಯಾವಾಗ ಸರ್ವ ಸಂಬಂಧಗಳು ಒಬ್ಬ ... |
ಓಂ ಶಾಂತಿ. ಮಕ್ಕಳ ಬುದ್ಧಿಯಲ್ಲಿ ಈಗ ಹೊಸ ಪ್ರಪಂಚ ಮತ್ತು ಹಳೆಯ ಪ್ರಪಂಚ ಎರಡೂ ಇದೆ ಏಕೆಂದರೆ ಮಕ್ಕಳಿಗೆ ತಿಳಿದಿದೆ - ಈಗ ಹಳೆಯ ಪ್ರಪಂಚದ ವಿನಾಶವಾಗಲಿದೆ ಮತ್ತು ಹೊಸ ಪ್ರಪಂಚವನ್ನು ತಂದೆಯೇ ರಚಿಸುತ್ತಾರೆ. ಮಕ್ಕಳಿಗೆ ತಿಳಿದಿದೆ, ಶಿವ ಜಯಂತಿಯನ್ನು ಆಚರಿಸುತ್ತಾರೆ, ಶಿವರಾತ್ರಿಯನ್ನೂ ಆಚರಿಸುತ್ತಾರೆ. ಎರಡೂ ಪದಗಳ ಅರ್ಥವು ಪ್ರಪಂಚದಲ್ಲಿ ಯಾರಿಗೂ ಗೊತ್ತಿಲ್ಲ. ಶಿವ ಜಯಂತಿ ಅರ್ಥಾತ್ ಶಿವನ ಜನ್ಮ.... |
ತಂದೆಯು ತಿಳಿಸುತ್ತಾರೆ - ಈಗ ಹಳೆಯ ಪ್ರಪಂಚವು ಸಮಾಪ್ತಿಯಾಗಲಿದೆ, ಆದ್ದರಿಂದ ಇದರೊಂದಿಗೆ ವೈರಾಗ್ಯವಿರಲಿ. ಅವರದು ಹದ್ದಿನ ವೈರಾಗ್ಯ, ನಿಮ್ಮದು ಬೇಹದ್ದಿನ ವೈರಾಗ್ಯವಿದೆ. ಸನ್ಯಾಸಿಗಳು ಹೊಸ ಪ್ರಪಂಚವನ್ನು ರಚಿಸುವುದಿಲ್ಲ. ರಚಯಿತನು ತಂದೆಯಾಗಿದ್ದಾರಲ್ಲವೆ. ಅವರಿಗೆ ಸ್ವರ್ಗ ಸ್ಥಾಪಕನೆಂದು ಹೇಳಲಾಗುತ್ತದೆ, ಮತ್ತ್ಯಾರಿಂದಲೂ ಸಾಧ್ಯವಿಲ್ಲ. ಈ ವಿದ್ಯೆಯು ಸತ್ಯಯುಗೀ ರಾಜಧಾನಿಯನ್ನು ಪ್ರಾಪ್ತಿ ಮಾಡ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಎಲ್ಲಾ ಚಿಂತೆಗಳಿಂದ ಮುಕ್ತರಾಗಲು ಡ್ರಾಮಾದ ಜ್ಞಾನವನ್ನು ಯಥಾರ್ಥ ರೀತಿಯಿಂದ ಬುದ್ಧಿಯಲ್ಲಿ ಇಟ್ಟುಕೊಳ್ಳಬೇಕಾಗಿದೆ. ಏನು ಕಳೆಯಿತೊ ಅದು ಕಲ್ಪದ ಹಿಂದಿನಂತೆ. |
2. ಹಗಲು-ರಾತ್ರಿ ಇದೇ ಚಿಂತನೆ ಮಾಡಬೇಕಾಗಿದೆ - ನಾವು ಪತಿತರನ್ನು ಪಾವನರನ್ನಾಗಿ ಮಾಡುವ ಮಾರ್ಗವನ್ನು ಹೇಗೆ ತಿಳಿಸುವುದು! ಶ್ರೀಮತದಂತೆ ತನ್ನ ಹಾಗೂ ಅನ್ಯರ ಕಲ್ಯಾಣ ಮಾಡಬೇಕಾಗಿದೆ. |
ಓಂ ಶಾಂತಿ. ಮಧುರಾತಿ ಮಧುರ ಅತಿ ಮಧುರ, ಈ ರೀತಿ ಹೇಳಬಹುದಲ್ಲವೆ! ಬೇಹದ್ದಿನ ತಂದೆ ಮತ್ತು ಬೇಹದ್ದಿನ ಪ್ರೀತಿಯಾಗಿದೆ. ಹೇಳುತ್ತಾರೆ - ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳೇ ಗೀತೆಯನ್ನು ಕೇಳಿದಿರಾ. ಮಾರ್ಗವನ್ನು ಒಬ್ಬ ತಂದೆಯೇ ತೋರಿಸುತ್ತಾರೆ. ಭಕ್ತಿಮಾರ್ಗದಲ್ಲಿ ಮಾರ್ಗ ತಿಳಿಸುವವರು ಯಾರೂ ಇಲ್ಲ. ಅಲ್ಲಿಯೇ ಹುಡುಕಾಡುತ್ತಾ ಇರುತ್ತಾರೆ. ಈಗ ನಿಮಗೆ ಮಾರ್ಗವು ಸಿಕ್ಕಿದೆ ಆದರೂ ಸಹ ತಂದೆಯ ... |
ನೀವೀಗ ತಿಳಿದುಕೊಳ್ಳುತ್ತೀರಿ - ಓಹೋ ಬಾಬಾ! ತಮ್ಮ ಲೀಲೆಯು ಡ್ರಾಮಾ ಪ್ಲಾನನುಸಾರ ಈ ರೀತಿಯಿದೆ, ತಮ್ಮ ಪಾತ್ರವು ಎಲ್ಲಾ ಮನುಷ್ಯ ಮಾತ್ರರಿಗಿಂತ ಭಿನ್ನವಾಗಿದೆ. ಯಾರು ತಂದೆಯ ಸರ್ವೀಸನ್ನು ಚೆನ್ನಾಗಿ ಮಾಡುವರೋ ಅವರಿಗೆ ಬಹಳ ದೊಡ್ಡ ಬಹುಮಾನವು ಸಿಗುತ್ತದೆ. ವಿಜಯಮಾಲೆಯಲ್ಲಿ ಪೋಣಿಸಲ್ಪಡುತ್ತಾರೆ. ಇದು ಆತ್ಮಿಕ ಜ್ಞಾನವಾಗಿದೆ, ಆತ್ಮಿಕ ತಂದೆಯೇ ಆತ್ಮರಿಗೆ ಕೊಡುತ್ತಾರೆ. ಮನುಷ್ಯರಂತೂ ಎಲ್ಲರೂ ಶರೀರಗ... |
ನೀವು ತಿಳಿದುಕೊಂಡಿದ್ದೀರಿ, ನಾವು ಸಂಗಮಯುಗ ವಾಸಿಗಳಾಗಿದ್ದೇವೆ ಉಳಿದೆಲ್ಲರೂ ಕಲಿಯುಗಿಗಳಾಗಿದ್ದಾರೆ. ನಾವು ಆ ತೀರವನ್ನು ಸೇರುತ್ತಿದ್ದೇವೆ. ಯಾರು ತಂದೆಯ ನೆನಪಿನಲ್ಲಿ ಚೆನ್ನಾಗಿ ಇರುವರೋ ಅವರು ಹಾಗೆಯೇ ಕುಳಿತಲ್ಲಿಯೇ ನೆನಪು ಮಾಡುತ್ತಾ-ಮಾಡುತ್ತಾ ಶರೀರ ಬಿಟ್ಟು ಬಿಡುತ್ತಾರೆ. ಮತ್ತೆ ಆತ್ಮವು ಹಿಂತಿರುಗಿ ಬರುವುದಿಲ್ಲ. ಕುಳಿತು-ಕುಳಿತಿದ್ದಂತೆಯೇ ತಂದೆಯ ನೆನಪಿನಲ್ಲಿ ಹೊರಟುಹೋದರು. ಇಲ್ಲಿ ಯಾ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಮಂದಿರಕ್ಕೆ ಯೋಗ್ಯರಾಗಲು ದೇಹಾಭಿಮಾನವನ್ನು ಬಿಡಬೇಕಾಗಿದೆ. ಆತ್ಮಿಕ ಸೇವೆಯಲ್ಲಿ ತೊಡಗಬೇಕಾಗಿದೆ. |
2. ಈಗ ಮನೆಗೆ ಹೋಗುವ ಸಮಯವಾಗಿದೆ ಆದ್ದರಿಂದ ಏನೆಲ್ಲವೂ ಲೆಕ್ಕಾಚಾರವಿದೆಯೋ, ಉದ್ಯೋಗ-ವ್ಯವಹಾರಗಳ ಯೋಚನೆಯಿದೆಯೋ ಅದನ್ನು ಇಳಿಸಿಕೊಳ್ಳಬೇಕಾಗಿದೆ. ನೆನಪಿನ ಯಾತ್ರೆಯ ಪರಿಶ್ರಮ ಪಡಬೇಕಾಗಿದೆ. |
ಓಂ ಶಾಂತಿ. ಮಕ್ಕಳ ಮುಂದೆ ನಿರಾಕಾರ ಪರಮಪಿತ ಪರಮಾತ್ಮನು ಮಾತನಾಡುತ್ತಿದ್ದಾರೆ, ಇದನ್ನು ಮಕ್ಕಳೇ ತಿಳಿದುಕೊಂಡಿದ್ದೀರಿ. ಭಗವಂತನಿಗೆ ಶ್ರೇಷ್ಠ ಎಂದು ಹೇಳಲಾಗುತ್ತದೆ. ಅವರ ಧಾಮವೂ ಶ್ರೇಷ್ಠವಾಗಿದೆ. ಅವರು ಇರುವ ಸ್ಥಾನವಂತೂ ಪ್ರಸಿದ್ಧವಾಗಿದೆ. ಮಕ್ಕಳು ತಿಳಿದುಕೊಂಡಿದ್ದೀರಿ, ನಾವು ಮೂಲವತನದ ನಿವಾಸಿಗಳಾಗಿದ್ದೇವೆ. ಮನುಷ್ಯರಿಗೆ ಇವೆಲ್ಲಾ ಮಾತುಗಳ ಬಗ್ಗೆ ಏನೂ ತಿಳಿದಿಲ್ಲ. ಪರಮಾತ್ಮನು ಹೇಳುತ್ತಾ... |
ತಂದೆಯು ಮಕ್ಕಳೊಂದಿಗೆ ಕೇಳುತ್ತಾರೆ – ಶಿವ ತಂದೆಯು ಮಾತನಾಡುತ್ತಾರೆಯೋ, ಶಂಕರನು ಮಾತನಾಡುತ್ತಾರೆಯೋ? ಬ್ರಹ್ಮನು ಮಾತನಾಡುತ್ತಾರೆಯೇ ಅಥವಾ ವಿಷ್ಣುವು ಮಾತನಾಡುತ್ತಾರೆಯೇ? (ಒಬ್ಬರು ಹೇಳಿದರು - ಶಿವ ಮತ್ತು ಬ್ರಹ್ಮನು ಮಾತನಾಡುತ್ತಾರೆ, ವಿಷ್ಣು ಮತ್ತು ಶಂಕರನು ಮಾತನಾಡುವುದಿಲ್ಲ) ವಿಷ್ಣುವಿನ ಎರಡು ರೂಪಗ ಲಕ್ಷ್ಮೀ-ನಾರಾಯಣರೆಂದು ಹೇಳುತ್ತೀರಿ ಅಂದಮೇಲೆ ಅವರು ಮಾತನಾಡುವುದಿಲ್ಲವೆ? ಮೂಖರಾಗಿದ್ದ... |
ತಂದೆಯು ಹೇಳುತ್ತಾರೆ - ಮಧುರಾತಿ ಮಧುರ ಮಕ್ಕಳೇ, ನೀವು ತಿಳಿದುಕೊಂಡಿದ್ದೀರಿ, ತಂದೆಯು ನಿರಾಕಾರನಾಗಿದ್ದಾರೆ. ಅವರು ನಾವಾತ್ಮರ ತಂದೆಯಾಗಿದ್ದಾರೆ. ಈ ಮಾತುಗಳು ಯಾವುದೇ ಶಾಸ್ತ್ರಗಳಲ್ಲಿ ಬರೆದಿಲ್ಲ. ಈಗ ನಿಮ್ಮದು ವಿಶಾಲ ಬುದ್ಧಿಯಾಗಿದೆ. ವಿದ್ಯಾರ್ಥಿಗಳು ಓದುತ್ತಾರೆ, ಬುದ್ಧಿಯಲ್ಲಿ ಇಡೀ ಚರಿತ್ರೆ-ಭೂಗೋಳವೇ ಬಂದು ಬಿಡುತ್ತದೆ. ಆದರೆ ತಂದೆಯು ಎಲ್ಲಿದ್ದಾರೆ ಎಂಬುದು ಯಾರ ಬುದ್ಧಿಯಲ್ಲಿಯೂ ಇಲ್ಲ.... |
ನಿಮಗೆ ತಿಳಿದಿದೆ - ಅವಶ್ಯವಾಗಿ ಈ ಭಾರತವು ಸ್ವರ್ಗವಾಗಿತ್ತು, ಈ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು. ಏನೆಲ್ಲಾ ದೇವಿ-ದೇವತೆಗಳ ಚಿತ್ರಗಳಿದೆಯೋ ಅದರ ಯಥಾರ್ಥ ಜ್ಞಾನವು ಬುದ್ಧಿಯಲ್ಲಿ ಬಂದು ಬಿಟ್ಟಿದೆ. ನಂಬರ್ವನ್ ಲಕ್ಷ್ಮೀ-ನಾರಾಯಣರ ಚಿತ್ರವನ್ನು ತೆಗೆದುಕೊಳ್ಳಿ. ವಿಚಾರ ಮಾಡಿರಿ - ಅವಶ್ಯವಾಗಿ ಇವರು ಭಾರತದಲ್ಲಿ ರಾಜ್ಯ ಮಾಡುತ್ತಿದ್ದರು. ಆಗ ಒಂದೇ ಧರ್ಮವಿತ್ತು. ರಾತ್ರಿಯು ಮುಕ್ತಾಯವಾಗಿ ದಿನವು... |
ಸತ್ಯ-ಸತ್ಯ ಮಹಾವೀರರು ನೀವಾಗಿದ್ದೀರಿ. ಕೇವಲ ಇಡೀ ದಿನ ಇದೇ ಚಿಂತೆಯಿರಲಿ - ಯಾರಿಗಾದರೂ ಮಾರ್ಗ ತಿಳಿಸೋಣ. ತಂದೆಯು ಹೇಳುತ್ತಾರೆ - ತಂದೆಯಾದ ನನ್ನನ್ನು ನೆನಪು ಮಾಡಿದರೆ ಆಸ್ತಿ ಸಿಗುವುದು. ಎಷ್ಟು ಸಹಜವಾಗಿದೆ! ಹೀಗೀಗೆ ಹೋಗಿ ಸರ್ವೀಸ್ ಮಾಡಬೇಕು. ಮಕ್ಕಳು ಸರ್ವೀಸಿನ ಮೇಲೆ ಬಹಳ ಗಮನ ಕೊಡಬೇಕು. ತನ್ನ ಮತ್ತು ಅನ್ಯರ ಕಲ್ಯಾಣ ಮಾಡಬೇಕು. ತಂದೆಯೂ ಸಹ ನೀವು ಮಕ್ಕಳಿಗೆ ತಿಳಿಸುವುದಕ್ಕಾಗಿಯೇ ಬಂದಿದ್... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಯಾವ ಮಾತುಗಳು ತಮ್ಮ ಕೆಲಸಕ್ಕೆ ಬರುವುದಿಲ್ಲವೋ ಅವನ್ನು ಕೇಳುವ ಮತ್ತು ಮಾತನಾಡುವುದರಲ್ಲಿ ತಮ್ಮ ಸಮಯವನ್ನು ವ್ಯರ್ಥ ಮಾಡಬಾರದು. ಎಷ್ಟು ಸಾಧ್ಯವೋ ವಿದ್ಯೆಯ ಮೇಲೆ ಸಂಪೂರ್ಣ ಗಮನ ಕೊಡಬೇಕಾಗಿದೆ. |
2. ಸದಾ ಖುಷಿ ಮತ್ತು ಉಮ್ಮಂಗದಲ್ಲಿರಿ - ನಮಗೆ ಓದಿಸುವವರು ಯಾರು!! ಪುರುಷಾರ್ಥವನ್ನೆಂದೂ ಬಿಡಬಾರದು. ಬಾಯಿಂದ ಜ್ಞಾನ ರತ್ನಗಳೇ ಹೊರ ಬರುತ್ತಿರಲಿ. |
ಓಂ ಶಾಂತಿ. ನೀವು ಒಂಟಿ ಆತ್ಮನಾಗಿದ್ದೀರಿ. ಪ್ರತಿಯೊಬ್ಬರೂ ಓಂ ಶಾಂತಿ ಎಂದು ಹೇಳುತ್ತೀರಿ, ಇವರು (ಬಾಪ್ದಾದಾ) ಇಬ್ಬರಿದ್ದಾರೆ, ಇವರು ಎರಡು ಬಾರಿ ಓಂ ಶಾಂತಿ, ಓಂ ಶಾಂತಿ ಎಂದು ಹೇಳಬೇಕಾಗುತ್ತದೆ. ಈಗ ತಂದೆಯು ಮಕ್ಕಳಿಗೆ ತಿಳಿಸುತ್ತಾರೆ - ನೀವಿಲ್ಲಿ ಯುದ್ಧದ ಮೈದಾನದಲ್ಲಿ ಕುಳಿತಿದ್ದೀರಿ, ಹೇಗೆ ಅವರು ಪರಸ್ಪರ ಹೊಡೆದಾಡುತ್ತಾರೆಯೋ ಆ ರೀತಿ ಅಲ್ಲ. ಆ ರೀತಿಯಂತೂ ಮನೆ ಮನೆಯಲ್ಲಿಯೂ ಜಗಳ-ಕಲಹವಾಡುತ... |
ನಿಮ್ಮ ಬಳಿ ಒಂದು ಗೀತೆಯೂ ಇದೆ - ನವಯುಗ ಬಂದಿತು...... ಇದು ಕೇವಲ ನಿಮಗೇ ತಿಳಿದಿದೆ, ನಾವು ನವಯುಗ ಅರ್ಥಾತ್ ಸತ್ಯಯುಗಕ್ಕಾಗಿ ದೇವಿ-ದೇವತೆಗಳಾಗುವುದಕ್ಕಾಗಿ ಪುರುಷಾರ್ಥ ಮಾಡುತ್ತಿದ್ದೇವೆ. ವಿದ್ಯೆಯನ್ನು ಸಂಪೂರ್ಣ ರೀತಿಯಿಂದ ಓದಬೇಕಾಗಿದೆ. ಜೀವಿಸಿರುವವರೆಗೂ ಜ್ಞಾನಾಮೃತವನ್ನು ಕುಡಿಯಬೇಕಾಗಿದೆ. ಈ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ತಿಳಿದುಕೊಳ್ಳಬೇಕಾಗಿದೆ. ಇದರಲ್ಲಿ ಯಾವುದೇ ಜ್ಞಾನ... |
ನೀವು ತಿಳಿದುಕೊಂಡಿದ್ದೀರಿ - ದೇವಿ-ದೇವತಾ ಧರ್ಮದ ನಿದರ್ಶನಗಳಿವೆ. ಅವಶ್ಯವಾಗಿ ದೇವಿ-ದೇವತೆಗಳ ರಾಜ್ಯವಿತ್ತು, ಇದು 5000 ವರ್ಷಗಳ ಮಾತಾಗಿದೆ. ನೀವು ಸಿದ್ಧ ಮಾಡಿ ತಿಳಿಸುತ್ತೀರಿ - ಇದು 5000 ವರ್ಷಗಳ ಚಕ್ರವಾಗಿದೆ, ಇದರಲ್ಲಿ 4 ಯುಗಗಳಿವೆ. ಪ್ರತಿಯೊಂದು ಯುಗದ ಆಯಸ್ಸು 1250 ವರ್ಷಗಳಾಗಿದೆ. ಮನುಷ್ಯರಂತೂ ಲಕ್ಷಾಂತರ ವರ್ಷಗಳೆಂದು ಬರೆದು ಬಿಟ್ಟಿದ್ದಾರೆ, ಬಹಳ ಅಂತರವಿರುವ ಕಾರಣ ಯಾರ ಬುದ್ಧಿಯಲ... |
ಇದು ಶಿವ ತಂದೆಯ ಭಂಡಾರವಾಗಿದೆ, ಇದರಿಂದ ನಿಮಗೆ ಪವಿತ್ರ ಭೋಜನವು ಸಿಗುತ್ತದೆ. ಬ್ರಾಹ್ಮಣ-ಬ್ರಾಹ್ಮಿಣಿಯರು ತಯಾರಿಸುತ್ತಾರೆ ಆದ್ದರಿಂದ ಈ ಭೋಜನಕ್ಕೆ ಅಪರಮಪಾರ ಮಹಿಮೆಯಿದೆ, ಇದರಿಂದ ನೀವು ಪವಿತ್ರರಾಗಿ ಪವಿತ್ರ ಪ್ರಪಂಚದ ಮಾಲೀಕರಾಗುತ್ತೀರಿ ಆದ್ದರಿಂದ ಪವಿತ್ರ ಭೋಜನವು ಒಳ್ಳೆಯದಾಗಿದೆ. ನೀವು ಎಷ್ಟು ಶ್ರೇಷ್ಠರಾಗುತ್ತಾ ಹೋಗುತ್ತೀರೋ ಅಷ್ಟು ಶುದ್ಧ ಭೋಜನವು ನಿಮಗೆ ಸಿಗುತ್ತದೆ. ಯಾರಾದರೂ ಯೋಗಯುಕ... |
ತಂದೆಯು ಮಕ್ಕಳಿಗೆ ಪ್ರತಿಯೊಂದು ಪ್ರಕಾರದಿಂದ ಮತವನ್ನು ಕೊಡುತ್ತಾರಲ್ಲವೆ. ತ್ರಿಮೂರ್ತಿ ಚಿತ್ರವು ಸನ್ಮುಖದಲ್ಲಿರಲಿ. ಶಿವ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ಒಂದಲ್ಲ ಒಂದು ಯುಕ್ತಿಯನ್ನು ಮಾಡುತ್ತಾ ಇರಿ. ತಂದೆಯು ತಮ್ಮ ಉದಾಹರಣೆಯನ್ನು ತಿಳಿಸುತ್ತಾರೆ - ಭಕ್ತಿಮಾರ್ಗದಲ್ಲಿ ನಾನು ನಾರಾಯಣನ ಚಿತ್ರವನ್ನು ಬಹಳ ಪ್ರೀತಿ ಮಾಡುತ್ತಿದ್ದೆನು. ನಾರಾಯಣನನ್ನು ನೆನಪು ಮಾಡುತ್ತಾ ಕಣ್ಣುಗ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಯೋಗ ಯುಕ್ತರಾಗಿ ತಮ್ಮ ಕೈಗಳಿಂದ ಭೋಜನ ತಯಾರಿಸಬೇಕು ಹಾಗೂ ಸೇವಿಸಬೇಕಾಗಿದೆ. ಪವಿತ್ರ ಪ್ರಪಂಚದಲ್ಲಿ ಹೋಗುವುದಕ್ಕಾಗಿ ಪವಿತ್ರ ಭೋಜನವನ್ನು ಸ್ವೀಕರಿಸಬೇಕಾಗಿದೆ, ಅದರಲ್ಲಿಯೇ ಬಲವಿದೆ. |
2. ಹೊಸ ತನು-ಮನ-ಧನವನ್ನು ಪ್ರಾಪ್ತಿ ಮಾಡಿಕೊಳ್ಳಲು ಹಳೆಯದೆಲ್ಲವನ್ನೂ ತಂದೆಗೆ ಅರ್ಪಣೆ ಮಾಡಬೇಕಾಗಿದೆ, ಈ ಶರೀರ ಸಹಿತವಾಗಿ ತಂದೆಗೆ ಸಂಪೂರ್ಣ ಬಲಿಹಾರಿಯಾಗಬೇಕಾಗಿದೆ. |
ಓಂ ಶಾಂತಿ. ಶಿವ ಭಗವಾನುವಾಚ. ಶಿವ ತಂದೆಯು ನಮಗೆ ತಿಳಿಸುತ್ತಾರೆಂದು ನೀವು ಮಕ್ಕಳು ತಿಳಿದುಕೊಳ್ಳುತ್ತೀರಿ, ಶಿವ ತಂದೆಯ ಸನ್ಮುಖದಲ್ಲಿ ಕುಳಿತಿದ್ದೀರಿ. ಆ ಕಲಿಯುಗೀ ಮನುಷ್ಯರು ಶಿವ ತಂದೆಯ ಜಡ ಮಂದಿರದಲ್ಲಿ ಹೋಗಿ ಕುಳಿತುಕೊಳ್ಳುತ್ತಾರೆ. ಅಂತರವನ್ನು ತಿಳಿದುಕೊಂಡಿದ್ದೀರಲ್ಲವೆ. ಬುದ್ಧಿಯ ಬೀಗವನ್ನು ಸ್ವಲ್ಪ ತೆರೆಯಿರಿ. ನೀವು ತಿಳಿದುಕೊಳ್ಳುತ್ತೀರಿ, ನಾವು ಚೈತನ್ಯ ಶಿವ ತಂದೆಯ ಬಳಿ ಕುಳಿತಿದ್ದ... |
ಇಲ್ಲಂತೂ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಶ್ರೀಮತದಂತೆ ನಡೆಯುವುದರಿಂದಲೇ ನೀವು ಶ್ರೇಷ್ಠರಾಗುತ್ತೀರಿ, ಮುಖ್ಯವಾದುದು ಪವಿತ್ರತೆಯಾಗಿದೆ. ಅಲ್ಲಿ ಜಡ ಚಿತ್ರಗಳ ಮುಂದೆ ಹೋಗಿ ಬಲಿಯಾಗುತ್ತಾರೆ. ಇಲ್ಲಂತೂ ಚೈತನ್ಯದಲ್ಲಿ ಕುಳಿತಿದ್ದೇನೆ. ಇಲ್ಲಿ ನನಗೆ ಬಲಿಯಾಗುವ ಮಾತಿಲ್ಲ, ಇದು ಜೀವಿಸಿದ್ದಂತೆಯೇ ಸಾಯುವುದಾಗಿದೆ. ಶ್ರೀಮತದಂತೆ ನಡೆಯಿರಿ ಎಂದು ತಂದೆಯು ಹೇಳುತ್ತಾರೆ, ಇಲ್ಲಿಂದ ಹೊರಗೆ ಹೋಗುತ್ತಿ... |
ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೀವು ಕಾಮ ಚಿತೆಯನ್ನು ಏರಿ ಸುಟ್ಟು ಹೋಗಿದ್ದೀರಿ, ನೀವೀಗ ಜ್ಞಾನ ಚಿತೆಯ ಮೇಲೆ ಕುಳಿತು ದೇವತೆಗಳಾಗಿರಿ, ದೇವತೆಗಳ ಪೂಜೆಯನ್ನೂ ಮಾಡುತ್ತಾರೆ ಆದರೆ ಏನನ್ನೂ ತಿಳಿದುಕೊಂಡಿಲ್ಲ. ಇದೂ ಸಹ ಡ್ರಾಮಾದ ಲೀಲೆಯೆಂದೇ ಹೇಳಲಾಗುತ್ತದೆ. ನೀವೀಗ ಚೈತನ್ಯ ಶಿವ ತಂದೆಯ ಬಳಿ ಕುಳಿತಿದ್ದೀರಿ. ಶಿವ ತಂದೆಯು ಬ್ರಹ್ಮಾರವರ ಮೂಲಕ ವಿಷ್ಣು ಪುರಿಯ ಸ್ಥಾಪನೆ ಮಾಡುತ್ತಾರೆಂದು ಗಾಯನವ... |
ನೀವು ಮಕ್ಕಳು ಶ್ರೀಮತದಂತೆ ನಡೆಯಬೇಕಾಗಿದೆ. ಇದರಲ್ಲಿಯೇ ಕಲ್ಯಾಣವಿದೆ. ಎಂದೂ ಅಕಲ್ಯಾಣವೆಂದು ತಿಳಿಯಬೇಡಿ. ಉದಾಹರಣೆಗೆ, ದೆಹಲಿಗೆ ಹೋಗುವಾಗ ಮಾರ್ಗ ಮಧ್ಯದಲ್ಲಿ ಕಾಲು ಕತ್ತರಿಸಿ ಹೋಗುತ್ತದೆಯೆಂದರೆ ಇದರಲ್ಲಿಯೂ ಕಲ್ಯಾಣವಿದೆಯೆಂದು ತಿಳಿಯಿರಿ. ಆತ್ಮವಂತೂ ತುಂಡಾಗಲಿಲ್ಲ ಅಲ್ಲವೆ. ಕಾಲು ತುಂಡಾಯಿತು ಪರವಾಗಿಲ್ಲ, ನಾನು ನಿಮ್ಮ ಆತ್ಮದೊಂದಿಗೆ ಮಾತನಾಡುತ್ತೇನೆ. ತಂದೆಯು ತಿಳಿಸುತ್ತಾರೆ - ಇದು ರಾವಣ... |
ತಂದೆಯು ತಿಳಿಸುತ್ತಾರೆ - ಮಧುರಾತಿ ಮಧುರ ಮಕ್ಕಳೇ, ಮರೆಯಬೇಡಿ. ಮಾಯೆಯು ಬಹಳ ಪ್ರಬಲವಾಗಿದೆ. ತಂದೆಯ ನೆನಪು ಪಾದರಸದಂತೆ, ಬಹು ಬೇಗನೆ ಮರೆತು ಹೋಗುತ್ತದೆ. ತಂದೆಯು ಹೇಳುತ್ತಾರೆ - ಭಲೆ ಗೃಹಸ್ಥ ವ್ಯವಹಾರದಲ್ಲಿಯೇ ಇರಿ. ಕೇವಲ ಪವಿತ್ರರಾಗಿರಿ. ಪುರುಷಾರ್ಥವನ್ನಂತೂ ಮಾಡಬೇಕಲ್ಲವೆ. ತಂದೆಯು ಒಂದೊಂದು ಮಗುವಿಗೂ ಬಹಳ ಪ್ರೀತಿಯಿಂದ ಹೇಳುತ್ತಾರೆ. ಈಗ ನನ್ನ ಮಕ್ಕಳಾಗಿ ಮತ್ತೆ ಯಾವುದೇ ಪಾಪ ಕರ್ಮವನ್ನು... |
ಮಧುರಾತಿ ಮಧುರ ಮಕ್ಕಳೇ, ಇದು ನಿಮ್ಮ ಸತ್ಯ-ಸತ್ಯವಾದ ನೆನಪಿನ ಚೈತನ್ಯ ಯಾತ್ರೆಯಾಗಿದೆ. ಬಾಪ್ದಾದಾ ಇಬ್ಬರೂ ಸಿಕ್ಕಿದ್ದಾರೆ. ಬಾಪ್-ದಾದಾ ಎಂಬುದರ ಅರ್ಥವನ್ನು ಯಾರೂ ತಿಳಿದುಕೊಂಡಿಲ್ಲ. ಪತ್ರದಲ್ಲಿ ಬಾಪ್ದಾದಾ ಎಂದು ಸಹಿ ಮಾಡುತ್ತಾರೆ. ಇದನ್ನು ಯಾರೂ ತಿಳಿದುಕೊಳ್ಳುವುದಿಲ್ಲ. ಶಿವ ತಂದೆಯು ನಿಮಗೆ ತಂದೆಯಾಗಿದ್ದಾರೆ, ಪ್ರಜಾಪಿತ ಬ್ರಹ್ಮನು ದಾದಾ ಆಗಿದ್ದಾರೆ ಅಂದಮೇಲೆ ಬಾಪ್ದಾದಾ ಆದರಲ್ಲವೆ. ನಾನೀ... |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಶಿವ ತಂದೆಯು ಸಂಪೂರ್ಣ ಬಲಿಹಾರಿಯಾಗಬೇಕಾಗಿದೆ ಅರ್ಥಾತ್ ಜೀವಿಸಿದ್ದಂತೆಯೇ ಸಾಯಬೇಕಾಗಿದೆ. ಶ್ರೀಮತದಂತೆ ನಡೆಯಬೇಕಾಗಿದೆ. |
2. ಶಿವ ತಂದೆಯ ಮಕ್ಕಳಾಗಿದ್ದೀರಿ ಅಂದಮೇಲೆ ಯಾವುದೇ ಪಾಪಕರ್ಮ ಮಾಡಬಾರದು. ಪವಿತ್ರರಾಗಿ ತಮ್ಮ ಕಲ್ಯಾಣ ಮಾಡಿಕೊಳ್ಳಬೇಕಾಗಿದೆ. |
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಗೀತೆಯನ್ನು ಕೇಳಿದಿರಿ. ಆತ್ಮಿಕ ತಂದೆಯು ಹೇಳಿದರು, ಇಲ್ಲಿ ನೀವು ಮಕ್ಕಳು ಆತ್ಮಾಭಿಮಾನಿಯಾಗಿ ಕುಳಿತುಕೊಳ್ಳಬೇಕಾಗಿದೆ. ಪರಮಪಿತ ಪರಮಾತ್ಮ ಮತ್ತು ಮಕ್ಕಳು ಈಗ ಬಂದು ಮಿಲನ ಮಾಡಿದ್ದೀರಿ. ಇದಕ್ಕೆ ಈ ಸೃಷ್ಟಿಯಲ್ಲಿ ಆತ್ಮರು ಮತ್ತು ಪರಮಪಿತ ಪರಮಾತ್ಮನ ಮೇಳವೆಂದು ಹೇಳಲಾಗುತ್ತದೆ. ಈ ಮೇಳವು ಒಂದೇ ಬಾರಿ ಆಗುತ್ತದೆ, ಅರ್ಧಕಲ್ಪ ಸತ್ಯ-ತ್ರೇತಾಯುಗದಲ್ಲಿ ಯಾ... |
Subsets and Splits
No community queries yet
The top public SQL queries from the community will appear here once available.